ಶ್ರೀಮದ್ ಭುವನೇಂದ್ರ ಕೃಪಾ ಅತಿಥಿ ಗೃಹ ಲೋಕಾರ್ಪಣೆ
Posted On June 27, 2017
ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ, ಶ್ರೀಮದ್ ಭುವನೇಂದ್ರ ಕೃಪಾ ಅಥಿತಿ ಗ್ರಹದ ಉದ್ಘಾಟನೆಯು ಹೇವಿಳಂಬಿ ನಾಮ ಸಂವತ್ಸರದ, ಆಷಾಡ ಶುದ್ಧ ಬಿದಿಗೆ ಯಂದು ದಿನಾಂಕ ೨೬-೦೬-೨೦೧೭ ರ ಸೋಮವಾರದಂದು, ಶ್ರೀ ಕಾಶೀ ಮಠದ 21 ನೇ ಯತಿವರ್ಯ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ಅಮೃತ ಹಸ್ತ ಗಳಿಂದ ನೆರವೇರಿತು. ಈ ಸಂಧರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಡಾ. ಕೆ. ಅನಂತ್ ಕಾ. ದಿನೇಶ್ ಶೆಣೈ, ಸುರೇಶ ಶೆಣೈ ಹಳೆಯಂಗಡಿ, ಎಂ. ಉಮೇಶ್ ಕಿಣಿ , ಕೆ. ಗುರುದತ್ತ ಕಾಮತ್ ಹಾಗೂ ನೂರಾರು ಭಗವತ್ ಭಕ್ತರು ಉಪಸ್ಥಿತರಿದ್ದರು.
ಚಿತ್ರ: ಮಂಜು ನೀರೇಶ್ವಾಲ್ಯ
- Advertisement -
Trending Now
ಪ್ರೀತಿ ಅದ್ಭುತವು ಹೌದು ಭಯಾನಕವು ಹೌದು!
April 23, 2024
ನಕ್ಸಲರನ್ನು ಬೆಂಬಲಿಸಿ ಮಾತನಾಡುವ ಪರಿಸ್ಥಿತಿ ಬಂತಲ್ಲ ಇವರಿಗೆ!
April 19, 2024
Leave A Reply