ಉಳ್ಲಾಲದ ಜುಬೈರ್ ಎಂಬವರನ್ನು ದುಷ್ಕರ್ಮಿಗಳು ಯದ್ವಾ ತದ್ವಾ ಕಡಿದು ಕೊಲೆ
			      		
			      		
			      			Posted On October 5, 2017			      		
				  	
				  	
							0
						
						
										  	
			    	    ಬಿಜೆಪಿ ಯ ಸಕ್ರಿಯ ಕಾರ್ಯಕರ್ತ ಉಳ್ಲಾಲದ ಜುಬೈರ್ ಎಂಬವರನ್ನು ದುಷ್ಕರ್ಮಿಗಳು ಯದ್ವಾ ತದ್ವಾ ಕಡಿದು ಕೊಲೆ ಮಾಡಿದ್ದಾರೆ.. ಮತ್ತೊಬ್ಬ ಕಾರ್ಯಕರ್ತ ಇಲ್ಯಾಸ್ ಎಂಬವರು ಗಂಭೀರ ಗಾಯ ಗೊಂಡಿದ್ದಾರೆ.ತಕ್ಷಣ ಆರೋಪಿಗಳ ಬಂಧನವಾಗ ಬೇಕು ..ನಿಷ್ಪಕ್ಷ ಪಾತ ತನಿಖೆ ನಡೆಯಬೇಕು ..
		    				        
								    
								    








