• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಡುಗೆ-ಆಹಾರ

ಬೋರಿಂಗ್ ಪರೋಟಗಳಿಗಿಂತ ಡಿಫರೆಂಟಿದು!

TNN Correspondent Posted On July 19, 2017
0


0
Shares
  • Share On Facebook
  • Tweet It

ಮುಲ್ಲಂಗಿ ಪರೋಟ

ಬೇಕಾಗುವ ಪದಾರ್ಥಗಳು:

  • ಒಂದು ಮುಲ್ಲಂಗಿ,
  • 4 ಬೆಳ್ಳುಳ್ಳಿ ಬೀಜ,
  • 1/2 ಚಮಚಾ ಮೆಣಸಿನ ಹುಡಿ,
  • ರುಚಿಗೆ ತಕ್ಕಷ್ಟು ಉಪ್ಪು
  • ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ಮುಲ್ಲಂಗಿ ತೊಳೆದು ಅದರ ಸಿಪ್ಪೆ ಸುಲಿದು ಅದರ ಸಪೂರ ಎಳೆಗಳಾಗಿ ತುಂಡು ಮಾಡಿ. ನಂತರ ಕಾವಲಿಯಲ್ಲಿ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉಪ್ಪು, ಮೆಣಸಿನ ಹುಡಿ, ಬೆಳ್ಳುಳ್ಳಿ ಬೀಜದ ಚಿಕ್ಕ ಚಿಕ್ಕ ತುಂಡುಗಳನ್ನು ಹಾಕಿ, ಸ್ವಲ್ಪ ಹುರಿದು ಅದಕ್ಕೆ ತಯಾರಾಗಿಟ್ಟ ಮುಲ್ಲಂಗಿಯನ್ನು ಹಾಕಿ, ಐದು ನಿಮಿಷ ಬಿಡದೆ ಹುರಿದು ಮುದ್ದೆ ಮಾಡಿ ಇಡಬಹುದು.

ಪರೋಟ್ ದ ಹಿಟ್ಟು ಮಾಡುವ ಬಗೆ:

ಬೇಕಾಗುವ ಪದಾರ್ಥಗಳು:

  • ಅರ್ಧ ಗ್ಲಾಸ್ ನೀರು,
  • ರುಚಿಗೆ ತಕ್ಕಷ್ಟು ಉಪ್ಪು,
  • ಮಿಕ್ಸ್ ಮಾಡಲು ಬೇಕಾದಷ್ಟು ಗೋಧಿ ಹಿಟ್ಟು,
  • 2 ಚಮಚಾ ಎಣ್ಣೆ,

ತಯಾರಿಸುವ ವಿಧಾನ:

ಹಿಟ್ಟಿನ ಹದವಾಗಿರುವ ಗುಳಿಗಳನ್ನು ತಯಾರಿಸಿ ಅದನ್ನು ಹಪ್ಪಳ ಮಾಡುವಾಗ ಲಟ್ಟಿಸಿದಂತೆ ಮಾಡಿ ಮೇಲೆ ಬರದಂತೆ ಮೂಲಂಗಿ ಚೂರ್ಣವನ್ನು ಎರಡು ಚಮಚಾ ಅದರಲ್ಲಿ ಇಟ್ಟು ಹೋಳಿಗೆ ಮಡಚಿದಂತೆ ಮಡಚಿ ನಂತರ ಅದನ್ನು ದೋಸೆಯ ಕಾವಲಿಯಲ್ಲಿ ಇಟ್ಟು ಬೇಕಾಗುವಷ್ಟು ಎಣ್ಣೆ ಹಾಕಿ ಕಾಯಿಸುವುದು. ಬಿಸಿ ಬಿಸಿ ಮುಲ್ಲಂಗಿ ಪರೋಟ ತಿನ್ನಲು ರೆಡಿ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!
  • Popular Posts

    • 1
      ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • 2
      ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!

  • Privacy Policy
  • Contact
© Tulunadu Infomedia.

Press enter/return to begin your search