ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವೇರಿದ ಕಾರು ಬಹುತೇಕ ಜಖಂ!
Posted On June 23, 2018
0

ಮಂಗಳೂರು: ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವೇರಿದ ಕಾರು ಬಹುತೇಕ ಜಖಂಗೊಂಡ ಘಟನೆ ಎರ್ಮಾಳು ಬಲಿ ನಡೆದಿದೆ. ಮಣಿಪಾಲದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ, ಆಂಧ್ರಪ್ರದೇಶ ಮೂಲದ ನೋಂದಾಯಿತ ಐ 20 ಕಾರು ಎರ್ಮಾಳು ಸರ್ಕಾರಿ ಶಾಲಾ ಬಳಿ ನಿಯಂತ್ರಣ ಕಳೆದುಕೊಂಡು ವಿಭಜಕ ವೇರಿದೆ. ಕಾರಿನಲ್ಲಿ ಯುವಕ ಹಾಗೂ ಯುವತಿ ಪ್ರಯಾಣಿಸುತ್ತಿದ್ದರು.ಕಾರಿನ ಗಾಳಿಚೀಲ ತೆರೆದುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
September 15, 2025