• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಭಜನೆ ಯಕ್ಷಗಾನ ಆರಕ್ಷಕರ ನಿದ್ದೆಗೆಡಿಸುತ್ತಿವೆಯಂತೆ ಹಾಗಾದರೆ ಹಿಂದೂ ಸಮಾಜ ಇವರ ನಿದ್ದೆಗೆಡಿಸುವ ಕಾಲ ಬಂದಿದೆಯಲ್ಲವೇ ?

Deekshith Shettigar Konaje Posted On March 6, 2019
0


0
Shares
  • Share On Facebook
  • Tweet It

ವರ್ಷಂಪ್ರತಿ ನಡೆಯುವಂತೆ ಮಾಹಾಶಿವನ‌ ಪ್ರೀತ್ಯರ್ಥವಾಗಿ ಶಿವಜಾಗರಣೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದೆ ಅಂತೆಯೇ ಕಾವೂರು ಮಹಾಲಿಂಗೇಶ್ವರ ದೇವಳದಲ್ಲೂ ಯಕ್ಷಗಾನ ಹಾಗೂ ಭಜನಾ ಸೇವೆಗಳ‌ ಸಹಿತಾದಿ ನಡೆದಿದೆ‌.

ಇದರ ಬಗ್ಗೆ ಗಂಧಗಾಳಿಯಿಲ್ಲದ ಐಜಿಪಿ ಅರುಣ್ ಎನ್ನುವಾತ ತನ್ನ ಸಿಬ್ಬಂದಿಗಳ ಜೊತೆ ಏಕಾಏಕಿ ದೇವಳಕ್ಕೆ ನುಗ್ಗಿ ನೆರೆದಿರುವ ಭಕ್ತರನ್ನು ಅವಾಚ್ಯವಾಗಿ ನಿಂದಿಸಿ ಯಕ್ಷಗಾನದ ಮೈಕ್ ಕಿತ್ತು ಜೊತೆಗೆ ಭಜಕರನ್ನು ಬೆದರಿಸಿದ್ದಾನೆ ,ಇದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಹುನ್ನಾರವೋ ಗೊತ್ತಿಲ್ಲ ಆದರೆ ಇಂತಹ ಘಟನೆಯೊಂದು ನಡೆದು ಅದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿರೋಧ ಒಡ್ಡದೇ ಇರುತಿದ್ದರೆ ಅಂದು ನಮ್ಮ‌ ಆಚರಣೆಯೇ ಸ್ಥಗಿತವಾಗುತ್ತಿತ್ತು .

ಬಹುಶಃ ನಮ್ಮ ಐಜಿಪಿಯವರಿಗೆ ಈ ರೀತಿಯ ಧೈರ್ಯ ಬಂದಿರುವುದು ಹಿಂದೂಗಳ ಆಚರಣೆ ಕಂಡಾಗ ಮಾತ್ರ ಅಂತಾ ಅನಿಸುತ್ತದೆ ಯಾಕೆಂದರೆ ದಿನಾಮೊಳಗುವ ಇತರ ಧರ್ಮದ ಮೈಕ್ ಶಬ್ದ ಈ ಪೋಲೀಸಪ್ಪನ ಕಿವಿಗೆ ಬಿದ್ದಂತಿಲ್ಲ .ಇದು ಸಣ್ಣ ವಿಚಾರವಂತೂ ಖಂಡಿತಾ ಅಲ್ಲ ಈ ಬಗ್ಗೆ ನಮ್ಮ ಸರ್ವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಅಧಿಕಾರಿಯನ್ನು ಮನೆಗೆ ಕಳುಹಿಸಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ತುಳುನಾಡಿನ ಯಕ್ಷಗಾನಕ್ಕೂ ಸಮಯದ ನಿರ್ಬಂಧ ಬೀಳಬಹುದು ಜೊತೆಗೆ ಭಜನೆ ಮಾಡಲೂ ಕಷ್ಟಪಡಬೇಕಾಗಬಹುದು .

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Deekshith Shettigar Konaje December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Deekshith Shettigar Konaje December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search