• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಜನೆ ಯಕ್ಷಗಾನ ಆರಕ್ಷಕರ ನಿದ್ದೆಗೆಡಿಸುತ್ತಿವೆಯಂತೆ ಹಾಗಾದರೆ ಹಿಂದೂ ಸಮಾಜ ಇವರ ನಿದ್ದೆಗೆಡಿಸುವ ಕಾಲ ಬಂದಿದೆಯಲ್ಲವೇ ?

Deekshith Shettigar Konaje Posted On March 6, 2019


  • Share On Facebook
  • Tweet It

ವರ್ಷಂಪ್ರತಿ ನಡೆಯುವಂತೆ ಮಾಹಾಶಿವನ‌ ಪ್ರೀತ್ಯರ್ಥವಾಗಿ ಶಿವಜಾಗರಣೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದೆ ಅಂತೆಯೇ ಕಾವೂರು ಮಹಾಲಿಂಗೇಶ್ವರ ದೇವಳದಲ್ಲೂ ಯಕ್ಷಗಾನ ಹಾಗೂ ಭಜನಾ ಸೇವೆಗಳ‌ ಸಹಿತಾದಿ ನಡೆದಿದೆ‌.

ಇದರ ಬಗ್ಗೆ ಗಂಧಗಾಳಿಯಿಲ್ಲದ ಐಜಿಪಿ ಅರುಣ್ ಎನ್ನುವಾತ ತನ್ನ ಸಿಬ್ಬಂದಿಗಳ ಜೊತೆ ಏಕಾಏಕಿ ದೇವಳಕ್ಕೆ ನುಗ್ಗಿ ನೆರೆದಿರುವ ಭಕ್ತರನ್ನು ಅವಾಚ್ಯವಾಗಿ ನಿಂದಿಸಿ ಯಕ್ಷಗಾನದ ಮೈಕ್ ಕಿತ್ತು ಜೊತೆಗೆ ಭಜಕರನ್ನು ಬೆದರಿಸಿದ್ದಾನೆ ,ಇದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಹುನ್ನಾರವೋ ಗೊತ್ತಿಲ್ಲ ಆದರೆ ಇಂತಹ ಘಟನೆಯೊಂದು ನಡೆದು ಅದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿರೋಧ ಒಡ್ಡದೇ ಇರುತಿದ್ದರೆ ಅಂದು ನಮ್ಮ‌ ಆಚರಣೆಯೇ ಸ್ಥಗಿತವಾಗುತ್ತಿತ್ತು .

ಬಹುಶಃ ನಮ್ಮ ಐಜಿಪಿಯವರಿಗೆ ಈ ರೀತಿಯ ಧೈರ್ಯ ಬಂದಿರುವುದು ಹಿಂದೂಗಳ ಆಚರಣೆ ಕಂಡಾಗ ಮಾತ್ರ ಅಂತಾ ಅನಿಸುತ್ತದೆ ಯಾಕೆಂದರೆ ದಿನಾಮೊಳಗುವ ಇತರ ಧರ್ಮದ ಮೈಕ್ ಶಬ್ದ ಈ ಪೋಲೀಸಪ್ಪನ ಕಿವಿಗೆ ಬಿದ್ದಂತಿಲ್ಲ .ಇದು ಸಣ್ಣ ವಿಚಾರವಂತೂ ಖಂಡಿತಾ ಅಲ್ಲ ಈ ಬಗ್ಗೆ ನಮ್ಮ ಸರ್ವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಅಧಿಕಾರಿಯನ್ನು ಮನೆಗೆ ಕಳುಹಿಸಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ತುಳುನಾಡಿನ ಯಕ್ಷಗಾನಕ್ಕೂ ಸಮಯದ ನಿರ್ಬಂಧ ಬೀಳಬಹುದು ಜೊತೆಗೆ ಭಜನೆ ಮಾಡಲೂ ಕಷ್ಟಪಡಬೇಕಾಗಬಹುದು .

  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Deekshith Shettigar Konaje July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Deekshith Shettigar Konaje July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search