• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಭಜನೆ ಯಕ್ಷಗಾನ ಆರಕ್ಷಕರ ನಿದ್ದೆಗೆಡಿಸುತ್ತಿವೆಯಂತೆ ಹಾಗಾದರೆ ಹಿಂದೂ ಸಮಾಜ ಇವರ ನಿದ್ದೆಗೆಡಿಸುವ ಕಾಲ ಬಂದಿದೆಯಲ್ಲವೇ ?

Deekshith Shettigar Konaje Posted On March 6, 2019
0


0
Shares
  • Share On Facebook
  • Tweet It

ವರ್ಷಂಪ್ರತಿ ನಡೆಯುವಂತೆ ಮಾಹಾಶಿವನ‌ ಪ್ರೀತ್ಯರ್ಥವಾಗಿ ಶಿವಜಾಗರಣೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದೆ ಅಂತೆಯೇ ಕಾವೂರು ಮಹಾಲಿಂಗೇಶ್ವರ ದೇವಳದಲ್ಲೂ ಯಕ್ಷಗಾನ ಹಾಗೂ ಭಜನಾ ಸೇವೆಗಳ‌ ಸಹಿತಾದಿ ನಡೆದಿದೆ‌.

ಇದರ ಬಗ್ಗೆ ಗಂಧಗಾಳಿಯಿಲ್ಲದ ಐಜಿಪಿ ಅರುಣ್ ಎನ್ನುವಾತ ತನ್ನ ಸಿಬ್ಬಂದಿಗಳ ಜೊತೆ ಏಕಾಏಕಿ ದೇವಳಕ್ಕೆ ನುಗ್ಗಿ ನೆರೆದಿರುವ ಭಕ್ತರನ್ನು ಅವಾಚ್ಯವಾಗಿ ನಿಂದಿಸಿ ಯಕ್ಷಗಾನದ ಮೈಕ್ ಕಿತ್ತು ಜೊತೆಗೆ ಭಜಕರನ್ನು ಬೆದರಿಸಿದ್ದಾನೆ ,ಇದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಹುನ್ನಾರವೋ ಗೊತ್ತಿಲ್ಲ ಆದರೆ ಇಂತಹ ಘಟನೆಯೊಂದು ನಡೆದು ಅದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿರೋಧ ಒಡ್ಡದೇ ಇರುತಿದ್ದರೆ ಅಂದು ನಮ್ಮ‌ ಆಚರಣೆಯೇ ಸ್ಥಗಿತವಾಗುತ್ತಿತ್ತು .

ಬಹುಶಃ ನಮ್ಮ ಐಜಿಪಿಯವರಿಗೆ ಈ ರೀತಿಯ ಧೈರ್ಯ ಬಂದಿರುವುದು ಹಿಂದೂಗಳ ಆಚರಣೆ ಕಂಡಾಗ ಮಾತ್ರ ಅಂತಾ ಅನಿಸುತ್ತದೆ ಯಾಕೆಂದರೆ ದಿನಾಮೊಳಗುವ ಇತರ ಧರ್ಮದ ಮೈಕ್ ಶಬ್ದ ಈ ಪೋಲೀಸಪ್ಪನ ಕಿವಿಗೆ ಬಿದ್ದಂತಿಲ್ಲ .ಇದು ಸಣ್ಣ ವಿಚಾರವಂತೂ ಖಂಡಿತಾ ಅಲ್ಲ ಈ ಬಗ್ಗೆ ನಮ್ಮ ಸರ್ವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಅಧಿಕಾರಿಯನ್ನು ಮನೆಗೆ ಕಳುಹಿಸಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ತುಳುನಾಡಿನ ಯಕ್ಷಗಾನಕ್ಕೂ ಸಮಯದ ನಿರ್ಬಂಧ ಬೀಳಬಹುದು ಜೊತೆಗೆ ಭಜನೆ ಮಾಡಲೂ ಕಷ್ಟಪಡಬೇಕಾಗಬಹುದು .

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Deekshith Shettigar Konaje July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Deekshith Shettigar Konaje July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search