• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಭಜನೆ ಯಕ್ಷಗಾನ ಆರಕ್ಷಕರ ನಿದ್ದೆಗೆಡಿಸುತ್ತಿವೆಯಂತೆ ಹಾಗಾದರೆ ಹಿಂದೂ ಸಮಾಜ ಇವರ ನಿದ್ದೆಗೆಡಿಸುವ ಕಾಲ ಬಂದಿದೆಯಲ್ಲವೇ ?

Deekshith Shettigar Konaje Posted On March 6, 2019


  • Share On Facebook
  • Tweet It

ವರ್ಷಂಪ್ರತಿ ನಡೆಯುವಂತೆ ಮಾಹಾಶಿವನ‌ ಪ್ರೀತ್ಯರ್ಥವಾಗಿ ಶಿವಜಾಗರಣೆ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆದಿದೆ ಅಂತೆಯೇ ಕಾವೂರು ಮಹಾಲಿಂಗೇಶ್ವರ ದೇವಳದಲ್ಲೂ ಯಕ್ಷಗಾನ ಹಾಗೂ ಭಜನಾ ಸೇವೆಗಳ‌ ಸಹಿತಾದಿ ನಡೆದಿದೆ‌.

ಇದರ ಬಗ್ಗೆ ಗಂಧಗಾಳಿಯಿಲ್ಲದ ಐಜಿಪಿ ಅರುಣ್ ಎನ್ನುವಾತ ತನ್ನ ಸಿಬ್ಬಂದಿಗಳ ಜೊತೆ ಏಕಾಏಕಿ ದೇವಳಕ್ಕೆ ನುಗ್ಗಿ ನೆರೆದಿರುವ ಭಕ್ತರನ್ನು ಅವಾಚ್ಯವಾಗಿ ನಿಂದಿಸಿ ಯಕ್ಷಗಾನದ ಮೈಕ್ ಕಿತ್ತು ಜೊತೆಗೆ ಭಜಕರನ್ನು ಬೆದರಿಸಿದ್ದಾನೆ ,ಇದು ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಹುನ್ನಾರವೋ ಗೊತ್ತಿಲ್ಲ ಆದರೆ ಇಂತಹ ಘಟನೆಯೊಂದು ನಡೆದು ಅದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿರೋಧ ಒಡ್ಡದೇ ಇರುತಿದ್ದರೆ ಅಂದು ನಮ್ಮ‌ ಆಚರಣೆಯೇ ಸ್ಥಗಿತವಾಗುತ್ತಿತ್ತು .

ಬಹುಶಃ ನಮ್ಮ ಐಜಿಪಿಯವರಿಗೆ ಈ ರೀತಿಯ ಧೈರ್ಯ ಬಂದಿರುವುದು ಹಿಂದೂಗಳ ಆಚರಣೆ ಕಂಡಾಗ ಮಾತ್ರ ಅಂತಾ ಅನಿಸುತ್ತದೆ ಯಾಕೆಂದರೆ ದಿನಾಮೊಳಗುವ ಇತರ ಧರ್ಮದ ಮೈಕ್ ಶಬ್ದ ಈ ಪೋಲೀಸಪ್ಪನ ಕಿವಿಗೆ ಬಿದ್ದಂತಿಲ್ಲ .ಇದು ಸಣ್ಣ ವಿಚಾರವಂತೂ ಖಂಡಿತಾ ಅಲ್ಲ ಈ ಬಗ್ಗೆ ನಮ್ಮ ಸರ್ವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಈ ಅಧಿಕಾರಿಯನ್ನು ಮನೆಗೆ ಕಳುಹಿಸಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ತುಳುನಾಡಿನ ಯಕ್ಷಗಾನಕ್ಕೂ ಸಮಯದ ನಿರ್ಬಂಧ ಬೀಳಬಹುದು ಜೊತೆಗೆ ಭಜನೆ ಮಾಡಲೂ ಕಷ್ಟಪಡಬೇಕಾಗಬಹುದು .

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Deekshith Shettigar Konaje May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Deekshith Shettigar Konaje May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search