• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬ್ಲೂವೆಲ್ ಪ್ರವೇಶ ಸುಲಭ, ಹೊರ ಬರುವುದು ಅಸಾಧ್ಯ

TNN Correspondent Posted On August 31, 2017


  • Share On Facebook
  • Tweet It

ಚೆನ್ನೈ: ಬ್ಲೂವೆಲ್ ಗೇಮ್ ಬರೀ ಆಟವಲ್ಲ ವಿನಾಶಕಾರಿ. ನೀವು ಇಲ್ಲಿ ಸುಲಭವಾಗಿ ಪ್ರವೇಶಿಸಬಹುದು ಆದರೆ ಹೊರ ಬರುವುದು ಸಾಧ್ಯವೇ ಇಲ್ಲ ಹೀಗೆ ಡೆತ್ ನೋಟ್ ಬರೆದಿಟ್ಟು ಮದುರೈನಲ್ಲಿ 19 ವರ್ಷದ ವಿಘ್ನೇಶ್ ಆತ್ಮಹತ್ಯೆೆಗೆ ಶರಣಾಗಿದ್ದಾನೆ.
ಈ ಮೂಲಕ ಮುಂಬೈ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ನಂತರ ಆನ್‌ಲೈನ್ ಗೇಮ್ ಬ್ಲೂ ವೆಲ್ ಗೇಮ್ ತಮಿಳುನಾಡಿನಲ್ಲೂ 19 ವರ್ಷದ ಯುವಕನನ್ನು ಬಲಿ ಪಡೆದಿದೆ. ಮದುರೈನ ದ್ವಿತೀಯ ಬಿಕಾಂ ವಿದ್ಯಾಾರ್ಥಿ ಜೆ. ವಿಘ್ನೇಶ ಬ್ಲೂವೆಲ್ ಗೇಮ್‌ಗೆ ಬಲಿಯಾಗಿದ್ದಾಾನೆ. ಬುಧವಾರ ರಾತ್ರಿ ಮನೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೈ ಮೇಲೆ ಬ್ಲೂವೇಲ್ ಗೇಮ್‌ನ ಚಿತ್ರವನ್ನು ಹರಿತವಾದ ವಸ್ತುವಿನಿಂದ ಬಿಡಿಸಿಕೊಂಡಿದ್ದಾನೆ.
ಯುವಕನ ಆತ್ಮಹತ್ಯೆಗೆ ಬ್ಲೂವೆಲ್ ಗೇಮ್ ಕಾರಣ. ಗೇಮ್ ಕೊನೆ ಹಂತಕ್ಕೆ ಹೋದಾಗ ಯುವಕ ಕೈ ಮೇಲೆ ಚಿತ್ರವನ್ನು ಬಿಡಿಸಿಕೊಂಡಿದ್ದಾನೆ. ಗೇಮ್ ನಿಯಮದ ಪ್ರಕಾರ ನೀಡುವ ಪ್ರತಿ ಟಾಸ್‌ಕ್‌ ಮುಗಿದ ನಂತರ, ಹೊಸ ಟಾಸ್‌ಕ್‌ ನೀಡಲಾಗುತ್ತದೆ. 50 ದಿನದ ಗೇಮ್‌ನಲ್ಲಿ ಕೊನೆ ದಿನಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ ಎಂದು ಮದುರೈ ಎಸ್‌ಪಿ ಮಣಿವಣ್ಣನ್ ತಿಳಿಸಿದ್ದಾರೆ.
ಯಾರಿಗಾದರೂ ತಮ್ಮ ಮಕ್ಕಳ ಕೈ ಮೇಲೆ ಗಾಯದ ಅಥವಾ ವಿಚಿತ್ರವಾದ ಚಿತ್ರಗಳು ಕಂಡು ಬಂದರೆ ಕೂಡಲೇ ಪರಿಶೀಲಿಸಬೇಕು. ಮತ್ತು ಮಕ್ಕಳ ಚಲನವಲನಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಮಣಿವಣ್ಣನ್ ತಿಳಿಸಿದ್ದಾಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಘ್ನೇಶ ತಾಯಿ ‘ನಾನು ಆತನ ಕೈ ಮೇಲಿನ ಚಿತ್ರದ ಕುರಿತು ಪ್ರಶ್ನಿಸಿದ್ದೆ. ಏನು ಇಲ್ಲಾ ಅಮ್ಮಾ ನನಗೆ ಏನು ಆಗಲ್ಲ ಎಂದು ಹೇಳಿದ್ದ. ಆದರೆ ವಿಧಿ ಆತನನ್ನು ಕಿತ್ತುಕೊಂಡು ಬಿಟ್ಟಿದೆ ಎಂದು ಆಕ್ರಂದನ ತೋಡಿಕೊಂದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search