• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಬ್ಲೂವೆಲ್ ಪ್ರವೇಶ ಸುಲಭ, ಹೊರ ಬರುವುದು ಅಸಾಧ್ಯ

TNN Correspondent Posted On August 31, 2017
0


0
Shares
  • Share On Facebook
  • Tweet It

ಚೆನ್ನೈ: ಬ್ಲೂವೆಲ್ ಗೇಮ್ ಬರೀ ಆಟವಲ್ಲ ವಿನಾಶಕಾರಿ. ನೀವು ಇಲ್ಲಿ ಸುಲಭವಾಗಿ ಪ್ರವೇಶಿಸಬಹುದು ಆದರೆ ಹೊರ ಬರುವುದು ಸಾಧ್ಯವೇ ಇಲ್ಲ ಹೀಗೆ ಡೆತ್ ನೋಟ್ ಬರೆದಿಟ್ಟು ಮದುರೈನಲ್ಲಿ 19 ವರ್ಷದ ವಿಘ್ನೇಶ್ ಆತ್ಮಹತ್ಯೆೆಗೆ ಶರಣಾಗಿದ್ದಾನೆ.
ಈ ಮೂಲಕ ಮುಂಬೈ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ನಂತರ ಆನ್‌ಲೈನ್ ಗೇಮ್ ಬ್ಲೂ ವೆಲ್ ಗೇಮ್ ತಮಿಳುನಾಡಿನಲ್ಲೂ 19 ವರ್ಷದ ಯುವಕನನ್ನು ಬಲಿ ಪಡೆದಿದೆ. ಮದುರೈನ ದ್ವಿತೀಯ ಬಿಕಾಂ ವಿದ್ಯಾಾರ್ಥಿ ಜೆ. ವಿಘ್ನೇಶ ಬ್ಲೂವೆಲ್ ಗೇಮ್‌ಗೆ ಬಲಿಯಾಗಿದ್ದಾಾನೆ. ಬುಧವಾರ ರಾತ್ರಿ ಮನೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೈ ಮೇಲೆ ಬ್ಲೂವೇಲ್ ಗೇಮ್‌ನ ಚಿತ್ರವನ್ನು ಹರಿತವಾದ ವಸ್ತುವಿನಿಂದ ಬಿಡಿಸಿಕೊಂಡಿದ್ದಾನೆ.
ಯುವಕನ ಆತ್ಮಹತ್ಯೆಗೆ ಬ್ಲೂವೆಲ್ ಗೇಮ್ ಕಾರಣ. ಗೇಮ್ ಕೊನೆ ಹಂತಕ್ಕೆ ಹೋದಾಗ ಯುವಕ ಕೈ ಮೇಲೆ ಚಿತ್ರವನ್ನು ಬಿಡಿಸಿಕೊಂಡಿದ್ದಾನೆ. ಗೇಮ್ ನಿಯಮದ ಪ್ರಕಾರ ನೀಡುವ ಪ್ರತಿ ಟಾಸ್‌ಕ್‌ ಮುಗಿದ ನಂತರ, ಹೊಸ ಟಾಸ್‌ಕ್‌ ನೀಡಲಾಗುತ್ತದೆ. 50 ದಿನದ ಗೇಮ್‌ನಲ್ಲಿ ಕೊನೆ ದಿನಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ ಎಂದು ಮದುರೈ ಎಸ್‌ಪಿ ಮಣಿವಣ್ಣನ್ ತಿಳಿಸಿದ್ದಾರೆ.
ಯಾರಿಗಾದರೂ ತಮ್ಮ ಮಕ್ಕಳ ಕೈ ಮೇಲೆ ಗಾಯದ ಅಥವಾ ವಿಚಿತ್ರವಾದ ಚಿತ್ರಗಳು ಕಂಡು ಬಂದರೆ ಕೂಡಲೇ ಪರಿಶೀಲಿಸಬೇಕು. ಮತ್ತು ಮಕ್ಕಳ ಚಲನವಲನಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಮಣಿವಣ್ಣನ್ ತಿಳಿಸಿದ್ದಾಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಘ್ನೇಶ ತಾಯಿ ‘ನಾನು ಆತನ ಕೈ ಮೇಲಿನ ಚಿತ್ರದ ಕುರಿತು ಪ್ರಶ್ನಿಸಿದ್ದೆ. ಏನು ಇಲ್ಲಾ ಅಮ್ಮಾ ನನಗೆ ಏನು ಆಗಲ್ಲ ಎಂದು ಹೇಳಿದ್ದ. ಆದರೆ ವಿಧಿ ಆತನನ್ನು ಕಿತ್ತುಕೊಂಡು ಬಿಟ್ಟಿದೆ ಎಂದು ಆಕ್ರಂದನ ತೋಡಿಕೊಂದ್ದಾರೆ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • 3
      ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • 4
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.

  • Privacy Policy
  • Contact
© Tulunadu Infomedia.

Press enter/return to begin your search