• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

300 ದಲಿತರ ಮತಾಂತರ, ಹಿಂದಿದೆಯೇ ಬೌದ್ಧ ಧರ್ಮ ಗುರುಗಳ ಹುನ್ನಾರ?

TNN Correspondent Posted On October 1, 2017


  • Share On Facebook
  • Tweet It

ಇಷ್ಟು ದಿನ ಕ್ರಿಶ್ಚಿಯನ್ನರು ದಲಿತರಿಗೆ ಹಣ, ಐಷಾರಾಮಿ ಜೀವನದ ಮೂಲಕ ಮತಾಂತರ ಮಾಡುತ್ತಿದ್ದ ಪ್ರಕರಣಗಳನ್ನು ಕೇಳುತ್ತಿದ್ದೆವು. ಮುಸ್ಲಿಂ ಮೂಲಭೂತವಾದಿಗಳು ಬಡ ಹಿಂದೂ ಹುಡುಗಿಯರ ಹಿಂದೆ ಮುಸ್ಲಿಂ ಯುವಕರನ್ನು ಬಿಟ್ಟು ಪ್ರೀತಿಯ ಹೆಸರಲ್ಲಿ ಇಸ್ಲಾಂಗೆ ಮತಾಂತರಗೊಳಿಸುತ್ತಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ.

ಆದರೆ ಬೌದ್ಧ ಧರ್ಮೀಯರೂ ಇದೇ ತಂತ್ರ ಬಳಸುತ್ತಿದ್ದಾರೆಯೇ? ಅಂಬೇಡ್ಕರ್, ಅಶೋಕ ಮಹಾರಾಜನ ಹೆಸರಲ್ಲಿ ದಲಿತರಿಗೆ ಗಾಳ ಹಾಕುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಹೀಗೆ ಪ್ರಶ್ನೆಗಳು ಉದ್ಭವಿಸಲು ಸಹ ಕಾರಣಗಳಿವೆ?

ಅಶೋಕ ವಿಜಯ ದಶಮಿ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದ್ ಹಾಗೂ ವಡೋದರಾದಲ್ಲಿ 300ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದರಲ್ಲಿ 50 ಮಹಿಳೆಯರು ಸೇರಿ 200 ದಲಿತರು ಅಹಮದಾಬಾದ್ ಹಾಗೂ 100 ದಲಿತರು ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಾಂತರಗೊಂಡಿದ್ದಾರೆ.

ಶಾಂತಿಯುತವಾಗಿಯೇ ಮತಾಂತರ ಪ್ರಕ್ರಿಯೆ ನಡೆದಿದೆ ಎಂದು ಕಾರ್ಯಕ್ರಮ ಆಯೋಜಕರಾದ ಗುಜರಾತ್ ಬುದ್ಧಿಸ್ಟ್ ಅಕಾಡೆಮಿಯವರು ತಿಳಿಸಿದ್ದಾರೆ. ವಡೋದರಾದ ಎಲ್ಲ ದಲಿತರು ಸ್ವಯಂ ಪ್ರೇರಿತರಾಗಿಯೇ ಮತಾಂತರವಾಗಿದ್ದಾರೆ ಎಂದೂ ಹೇಳಿದ್ದಾರೆ.

ಆದರೆ, ಸ್ವಯಂ ಪ್ರೇರಿತರಾಗಿ ಮತಾಂತರವಾಗುವುದಾದರೆ ಎಲ್ಲರೂ ದಲಿತರೇ ಏಕೆ ಆಗಬೇಕು? ಅವರಿಗೆ ಅಶೋಕ ಬಂದು ಕನಸಿನಲ್ಲಿ ಮತಾಂತರ ಆಗಿ ಎಂದು ಹೇಳಿದ್ದನೇ? ಬುದ್ಧಿಸ್ಟ್ ಅಕಾಡೆಮಿಯವರು ಕಾರ್ಯಕ್ರಮ ಆಯೋಜಿಸಿ ಮತಾಂತರಗೊಳಿಸಿ ಎಂದು ಅವರ ಕಿವಿಯಲ್ಲಿ ಹೇಳಿದ್ದನೇ? ಬೇರೆ ಜಾತಿ, ಧರ್ಮದವರು ಒಬ್ಬರೂ ಏಕೆ ಸ್ವಯಂ ಪ್ರೇರಿತರಾಗಿ ಮತಾಂತರವಾಗಲಿಲ್ಲ? ಅಹಿಂಸಾ ಮಾರ್ಗದಲ್ಲಿ ನಡೆಯಿತು ಎಂದ ಮಾತ್ರಕ್ಕೆ ಮತಾಂತರದ ಹಿಂದೆ ಯಾವುದೇ ಹುನ್ನಾರ ಎಲ್ಲ ಎಂದು ನಂಬಲಾಗುತ್ತದೆಯೇ?

ದಲಿತರು ಹೇಗೆ ಬಡವರು ಎಂಬ ಕಾರಣಕ್ಕಾಗಿ ಕ್ರಿಶ್ಚಿಯನ್ನರು ಆಮಿಷದ ಮತಾಂತರ ಮಾಡಿದ ಹಾಗೆ, ಈ ಬೌದ್ಧ ಧರ್ಮಿಯರು ಸಹ ಅಂಬೇಡ್ಕರ್, ಅಶೋಕ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

-ಸಂಜೀವ್ ಭಟ್, ಕುಶಾಲನಗರ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search