• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಾವೋವಾದಿಗಳ ದಾಳಿಗೆ ಯೋಧ ಹುತಾತ್ಮ, 5 ತಿಂಗಳ ಅವಳಿ ಮಕ್ಕಳು ಅನಾಥ, ಎಲ್ಲಿದ್ದೀರಿ ಬುದ್ದೀಜೀವಿಗಳೇ

TNN Correspondent Posted On March 11, 2018
0


0
Shares
  • Share On Facebook
  • Tweet It

ದೆಹಲಿ: ಇತ್ತೀಚೆಗೆ ತ್ರಿಪುರಾದಲ್ಲಿ ಉದ್ರಿಕ್ತರ ಗುಂಪೊಂದು ಕಮ್ಯುನಿಸ್ಟ್ ಸಿದ್ಧಾಂತವಾದಿ ಲೇನಿನ್ ಪ್ರತಿಮೆಯನ್ನು ಉರುಳಿಸಿದಕ್ಕಾಗಿ ದೇಶದ ಸ್ವಘೋಷಿತ ಬುದ್ಧಿ ಜೀವಿಗಳ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು, ಒಂದೇ ಸಮನೇ ದೇಶದಲ್ಲಿ ಅಸಹಿಷ್ಣುತೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಶನಿವಾರ ಲೇನಿನ್ ಪ್ರತಿಪಾದಿಸಿದ ಕಮ್ಯುನಿಸಂ ಸಿದ್ಧಾಂತ ಎಡರಂಗದ ಉಗ್ರವಾದಿಗಳ ದಾಳಿಗೆ ಐದು ತಿಂಗಳ ಅವಳಿ ಮಕ್ಕಳಿಬ್ಬರು ಹೆತ್ತ ಅಪ್ಪನನ್ನು ಕಳೆದುಕೊಂಡಿದ್ದಾರೆ. ಆ ಅವಳಿ ಮಕ್ಕಳ ನೋವಿಗೆ ಬುದ್ಧಿ ಜೀವಿಗಳು, ಮಾಧ್ಯಮಗಳು ವರದಿ ಮಾಡದಿರುವುದು, ಸ್ಪಂದಿಸದೇ ಸುಮ್ಮನಾಗಿವೆ.

ಛತ್ತಿಸಗಢ್ ದ ಕಂಕೇರಾ ಬಳಿ ಮಾವೋವಾದಿಗಳ ದಾಳಿಗೆ ಸಿಆರ್ ಪಿಎಫ್ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದಾರೆ. ಐದು ತಿಂಗಳ ಅವಳಿ ಮಕ್ಕಳನ್ನು ಹೊಂದಿರುವ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದು, ಇದೀಗ ಮಕ್ಕಳು ಅನಾಥವಾಗಿವೆ.

ಐದು ತಿಂಗಳ ಹಸುಗೂಸುಗಳು ತಂದೆಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಟುಕರ ಮನ ಕರಗಿಸುವಂತಿದೆ. ಆದರೆ ಹುತಾತ್ಮ ಯೋಧನ ಕುರಿತು ಯಾವೋಬ್ಬ ಬುದ್ಧಿ ಜೀವಿಯೂ ತುಟಿ ಬಿಚ್ಚಿಲ್ಲ. ಮಾಧ್ಯಮಗಳು ಐದು ತಿಂಗಳ ಅವಳಿ ಮಕ್ಕಳ ಆಂಕ್ರಂಧನವನ್ನು ಜನರಿಗೆ ತಿಳಿಸುವ ಕಾರ್ಯ ಮಾಡದಿರುವುದು ದುರಂತ. ಲೇನಿನ್ ಪ್ರತಿಮೆ ಉರುಳಿಸಿದಕ್ಕೆ ನೆಲ ಬಿರಿಯುವಂತೆ ಕಿರುಚಾಡಿದ ಎಡವಾದಿಗಳು, ಇದೀಗ ಮುಗ್ಗುಮಾಗಿದ್ದಾರೆ.

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search