• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಈ ತಾಯಿಯ ಬೇಗುದಿ, ಉಗ್ರರ ಗುಂಪು ಸೇರಿರುವ ಆ ಮಗನಿಗೆ ಕೇಳುವುದೇ? ವಾಪಸ್ ಬರುವನೇ?

TNN Correspondent Posted On March 30, 2018
0


0
Shares
  • Share On Facebook
  • Tweet It

ಶ್ರೀನಗರ: ಜಮ್ಮು-ಕಾಶ್ಮೀರ ಎಂದರೇನೆ ಹಾಗೆ. ಹೆಸರಿಗೆ ಅದು ಭೂಮಿಯ ಮೇಲಿನ ಸ್ವರ್ಗ ಎಂದಾದರೂ, ಅಲ್ಲಿ ಯಾವಾಗ ಗುಂಡಿನ ಮೊರೆತ ಆರಂಭವಾಗುತ್ತದೆಯೋ, ಯಾವ ಮನೆಯಿಂದ ಹೊರಗೆ ಹೋದ ವ್ಯಕ್ತಿ ಯಾವ ಉಗ್ರರ ಗುಂಪು ಸೇರುತ್ತಾನೋ ಎಂಬ ದುಗುಡ ಕಾಡುತ್ತದೆ.

ಈಗ ಇಂಥಾದ್ದೇ ಒಂದು ದುಗುಡ, ಭಯ, ಯಾತನೆ ಕಾಶ್ಮೀರದ ತಾಯಿಯೊಬ್ಬರಿಗೆ ಕಾಡುತ್ತಿದೆ. ಹೌದು, ಹತ್ತನೇ ಕ್ಲಾಸ ಓದುತ್ತಿದ್ದ ಮುದ್ದಿನ ಮಗ, ಪ್ರಾರ್ಥನೆಗೆಂದು ತೆರಳಿ ಮನೆಗೇ ಬಂದಿಲ್ಲ. ಅಲ್ಲದೆ ಈಗ ಆತ ಉಗ್ರರ ಗುಂಪು ಸೇರಿದ್ದಾನೆ ಎಂದು ತಿಳಿದ ಆ ತಾಯಿ, ದಯಮಾಡಿ ಮನೆಗೆ ಬಾ ಮಗನೆ ಎಂದು ವಿಜ್ಞಾಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಮಗ ಉಗ್ರರ ಗುಂಪು ಸೇರಿದ್ದಾಗಿಯೂ, ಆತನ ಫೋಟೋ ನೋಡಿದ್ದಾಗಿಯೂ ಮಾಹಿತಿ ನೀಡಿರುವ ಮೈಮೂನಾ, ಫೋಟೋದಲ್ಲಿ ಕಾಣುತ್ತಿರುವ ಆತ ನನ್ನ ಮಗನೇ ಆಗಿದ್ದು, ಉಗ್ರ ಸಂಘಟನೆ ತೊರೆದು ಮನೆಗೆ ಬಾ ಎಂದು ಮನವಿ ಮಾಡಿದ್ದಾರೆ.

ಶ್ರೀನಗರದ ಖನ್ಯಾರ್ ಎಂಬ ಪ್ರದೇಶದ ವಾಸಿಯಾಗಿರುವ ಇವರ ಮಗ ಹಲವು ತಿಂಗಳಿನಿಂದ ಕಾಣೆಯಾಗಿದ್ದಾನೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕರಣ, ಈಕೆಯ ಮಗ 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಹತ್ಯೆ ಮಾಡಿದ ಬಳಿಕ ಇದೇ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಜಮ್ಮು-ಕಾಶ್ಮೀರದಲ್ಲಿ ಕೆಲವು ಮೂಲಭೂತವಾದಿಗಳ ಉಪಟಳದಿಂದ ಹಲವು ಉಗ್ರರು ಉಗ್ರಸಂಘಟನೆ ಸೇರುತ್ತಿದ್ದು, ಹೀಗೆ ಸೇರುವ ಮುನ್ನ ಈ ತಾಯಿಯ ಮನವಿ, ಅಭಿಲಾಷೆ, ದುಃಖ ನೋಡುವುದು ಒಳಿತು.

0
Shares
  • Share On Facebook
  • Tweet It




Trending Now
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
  • Popular Posts

    • 1
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search