• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಡಕಾಯಿತರಿಂದ ಮಹಿಳೆಯ ರಕ್ಷಿಸಿದ ಯೋಧನಿಗೊಂದು ಸೆಲ್ಯೂಟ್!

TNN Correspondent Posted On May 9, 2018


  • Share On Facebook
  • Tweet It

ದೇಶದಲ್ಲಿ ಯೋಧರ ಕುರಿತು ಎಷ್ಟು ಹಾಡಿಹೊಗಳಿದರೂ ಕಡಿಮೆಯೇ. ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ, ಅದು ತೃಣ ಮಾತ್ರವೇ. ಅದು ದೇಶದ ಒಳಗಿರಲಿ, ಗಡಿ ಬದಿಯಿರಲಿ, ಯೋಧ ದೇಶದ ಜನರ ರಕ್ಷಣೆಗೆ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾನೆ ಎಂಬುದು ಮತ್ತೊೊಮ್ಮೆ ಸಾಬೀತಾಗಿದೆ.
ಹೌದು, ಕಳೆದ ಮೇ 6ರಂದು ಅಮೃತಸರಕ್ಕೆೆ ಹೊರಟ ದಾದರ್ ಎಕ್‌ಸ್‌‌ಪ್ರೆೆಸ್ ರೈಲಿನಲ್ಲಿ ಆರ್ಟಿಲ್ಲರಿ ರೆಜಿಮೆಂಟ್ ಯೋಧ ಲೆಫ್ಟಿನೆಂಟ್ ಆಶಿಶ್ ಪ್ರಯಾಣಿಸುತ್ತಿದ್ದು, ರೈಲಿನಲ್ಲಿ ಡಕಾಯಿತರಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.
ರೈಲು ಸಂಚರಿಸುವಾಗ ರಾತ್ರಿ ಇಬ್ಬರು ಡಕಾಯಿತರು ಕಿಟಕಿಯಿಂದ ಕೈ ಹಾಕಿ ಮಹಿಳೆಯ ಮೈಮೇಲಿನ ಒಡೆಯಲು ಕಸಿಯಲು ಮುಂದಾಗಿದ್ದಾರೆ. ಈ ವೇಳೆ ಯೋಧ ಕಾರ್ಯಪ್ರವೃತ್ತರಾಗಿದ್ದು, ಡಕಾಯಿತರೊಂದಿಗೆ ಹೋರಾಡಿದ್ದಾರೆ.
ಕಿಟಕಿಯಿಂದಲೇ ಇಬ್ಬರು ಡಕಾಯಿತರ ಕಳ್ಳತನ್ನವನ್ನು ಯೋಧ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ತಪ್ಪಿಸಿದ್ದಾನೆ. ಈ ವೇಳೆ ಕಳ್ಳರು ಚಾಕುವಿನಿಂದ ಯೋಧನ ಕೈಗೆ ಕುಯ್ದರು, ಯೋಧ ಹೋರಾಟ ಬಿಡದೆ, ಡಕಾಯಿತರ ಕಳ್ಳತನ ತಪ್ಪಿಿಸಿದ್ದಲ್ಲದೆ, ಮಹಿಳೆಯನ್ನು ರಕ್ಷಿಿಸಿದ್ದಾನೆ.
ಈ ಕುರಿತು ಮಾಹಿತಿ ಪಡೆದ ಸೈನ್ಯದ ಹಿರಿಯ ಅಧಿಕಾರಿಗಳು ಯೋಧನ ಸಾಹಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಪೋಸ್ಟ್‌ ಮಾಡಿದ್ದುಘಿ, ಅಪಾರ ಮೆಚ್ಚುವೆ ವ್ಯಕ್ತವಾಗಿದೆ. ಅದೇನೆ ಇರಲಿ ಮಹಿಳೆ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒತ್ತೆೆ ಇಟ್ಟು, ಹೋರಾಡಿ ರಕ್ಷಿಸಿರುವುದಕ್ಕೆ ನಾವೆಲ್ಲ ಸೆಲ್ಯೂಟ್ ಹೊಡೆಯಲೇಬೇಕು.
  • Share On Facebook
  • Tweet It


- Advertisement -


Trending Now
ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
Tulunadu News September 26, 2023
ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
Tulunadu News September 26, 2023
Leave A Reply

  • Recent Posts

    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
  • Popular Posts

    • 1
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • 2
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • 3
      ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • 4
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 5
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search