• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭಾರತೀಯ ಸೈನಿಕರಿಗೆ ಶೀಘ್ರದಲ್ಲೇ ದೊರೆಯಲಿದೆ ಹೈಟೆಕ್ ರಕ್ಷಣಾ ಕವಚ

TNN Correspondent Posted On May 13, 2018
0


0
Shares
  • Share On Facebook
  • Tweet It

ದೆಹಲಿ: ಗಡಿಯಲ್ಲಿ ಮತ್ತು ಭಾರತದಲ್ಲಿ ದೇಶದ್ರೋಹಿಗಳ ವಿರುದ್ಧ ಹೋರಾಡುವ ಸೈನಿಕರಿಗೆ ಸಾಮಾನ್ಯ ಬುಲೆಟ್ ಅಷ್ಟೇ ಅಲ್ಲ ಎಕೆ 47 ಗನ್ ಮತ್ತು ಹಾರ್ಡ್ ಸ್ಟೀಲ್ ಹೊಂದಿರುವ ಬುಲೆಟ್ ಗಳಿಂದಲೂ ಯಾವುದೇ ಹಾನಿಯಾಗದಂತ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಸೈನಿಕರ ರಕ್ಷಣೆಗೆ ದೊರೆಯಲಿವೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದಲ್ಲೇ ಆಘಾತಕಾರಿಯಾಗಿರುವ ಎಕೆ 47 ಗನ್ ನಿಂದ ರಕ್ಷಣೆ ನೀಡುವಂತ ಬುಲೆಟ್ ಫ್ರೂಫ್ ಜಾಕೆಟ್ ಗಳು ಈ ಮುಂಚೆ ಇರಲಿಲ್ಲ. ಭಾರತದಲ್ಲಿ ಕೇವಲ ಸಾಮಾನ್ಯ ಗನ್ ಗಳಿಂದ ರಕ್ಷಿಸುವ ಜಾಕೆಟ್ ಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಸಿದ್ಧಪಡಿಸುತ್ತಿರುವ ವಿಶೇಷ  ಜಾಕೆಟ್ ಗಳಿಂದ ದೇಹದ ನಾಲ್ಕು ಭಾಗದಲ್ಲಿ ರಕ್ಷಣೆ ದೊರೆಯಲಿದ್ದು, ಸೈನಿಕರಿಗೆ ಯಾವುದೇ ಗಾಯಗಳು ಆಗದಂತೆ ರಕ್ಷಣೆ ಒದಗಿಸುತ್ತವೆ. ಇಂಡಿಯನ್ ಡಿಫೇನ್ಸ್ ಮೆಟಿರಿಯಲ್ಸ್ ಆಂಡ್ ಸ್ಟೋರ್ಸ್ ರಿಸರ್ಚ್ ಆ್ಯಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷಮೆಂಟ್ ಸಂಸ್ಥೆ ನಿರಂತರವಾಗಿ ಐದು ವರ್ಷ ಸಂಶೋಧನೆ ನಡೆಸಿ ಈ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಯಾವುದೇ ದಿಕ್ಕಿನಿಂದ ಗುಂಡು ಬಂದರೂ ಸೈನಿಕರನ್ನು ರಕ್ಷಿಸುತ್ತದೆ.

ಸೈನಿಕರ ಕುತ್ತಿಗೆ, ಹಿಂಬಾಗ, ಎದೆಯ ಭಾಗ ಮತ್ತು ತೊಡೆಯ ಭಾಗದಲ್ಲೂ ರಕ್ಷಣೆ ನೀಡುವಂತೆ ಸಿದ್ಧಪಡಿಸಲಾಗಿದೆ. ಈ ಜಾಕೆಟ್ ಗಳು ಕಡಿಮೆ ಭಾರವನ್ನು ಹೊಂದಿದ್ದು, ಸೈನಿಕರ ಕಾರ್ಯಾಚರಣೆಗೆ, ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ. 10.4 ಕಿಲೋ ಭಾರವಿದ್ದು,  ವಿಶ್ವದ ಪ್ರಮುಖ ದೇಶಗಳು ಬಳಸುವ ಬುಲೆಟ್ ಫ್ರೂಫ್ ಜಾಕೆಟ್ ಗಳಿಗಿಂತ ಉತ್ತಮ ಮತ್ತು ಕಡಿಮೆ ಭಾರ ಹೊಂದಿವೆ ಎನ್ನುತ್ತಾರೆ ಅಧಿಕಾರಿಗಳು.

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search