• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರಿನ ಭಾರತ್ ಮಾಲ್ ನಲ್ಲಿ ಜುಲೈ 21 ಮತ್ತು 22 ರಂದು ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ!

chethan Posted On July 16, 2018
0


0
Shares
  • Share On Facebook
  • Tweet It

ಇದೇ ಬರುವ ಜುಲೈ 21 ಮತ್ತು 22 ತಾರೀಕಿನಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ ನಡೆಯಲಿದೆ.ಹೈದರಾಬಾದಿನ ಪುಜಲಾನಾ ಗ್ರೂಪ್,ಲೋಟಸ್ ಚಾಕಲೇಟ್ಸ್, ಪೈ ಸ್ವೀಟ್ಸ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಪಂದ್ಯಾಟಕ್ಕೆ ಯಜಮಾನ ಗ್ರೂಪ್, ಫಿನ್ ಪವರ್ ಮತ್ತು ಹನುಮಾನ್ ಸೆಕ್ಯುರಿಟಿ ಸರ್ವಿಸಸ್ ಸಹಪ್ರಾಯೋಜಕತ್ವ ಮಾಡಿದೆ.ಪೋ ಕಬಡ್ಡಿ ತಂಡದ ಆಟಗಾರರಾಗಿರುವ ಸಚಿನ್ ಸುವರ್ಣ ಹಾಗೂ ಪ್ರಶಾಂತ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದು ಪಂದ್ಯಾಟಕ್ಕೆ ತಾರಾ ಮೆರುಗು ನೀಡಲಿದ್ದಾರೆ.

ವೀಕ್ಷಕರಿಗಾಗಿ ಖಾದ್ಯ ವೈವಿದ್ಯ

ಪಂದ್ಯಾಟದ ಉದ್ದಕ್ಕೂ ವೀಕ್ಷಕರಿಗಾಗಿ ಉಚಿತ ಆಹಾರ , ಪಾನೀಯ ವ್ಯವಸ್ಥೆ ಮಾಡಲಾಗಿದ್ದು ಜಿ.ಎಸ್.ಬಿ ಸ್ಪೆಶಲ್ ಆಳ್ವತಿ, ಕೀರ್ಲು ನೀಳಿ ಸುಕ್ಕೆ, ತೈಕಿಳೆ ಅಂಬಡೊ,ಬಲ್ಯಾರ್ ಚಟ್ನಿ, ಸಾಲ್ಲಾ ಉಪ್ಕರಿ, ಚಿಟ್ಟೆ ಪಾನ್ನಾ ಪೋಡಿ ಹಾಗೂ ಕಾಮತ್ ಕೆಟರರ್ಸ್ ಸೆಟ್ ದೋಸಾ, ಕಾರ್ಸ್ಟ್ರೀಟ್ ಬಳ್ಲಿ ಪೋಡಿ, ಬಿಜೈ ಶೈಲೇಶ್ ಮ್ಯಾಗಿ ಇತ್ಯಾದಿ ಮಳೆಗಾಲದ ತಿಂಡಿ ತಿನಿಸು ವಿಶೇಷ ಆಕರ್ಷಣೆ.

ಉಚಿತ ಪಾಸ್

ಜಿ.ಎಸ್.ಬಿ ಸಮುದಾಯದ ಪಂದ್ಯಾಟಕ್ಕೆ ಸಮಾಜ ಬಾಂಧವರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು ಮಂಗಳೂರಿನ ವಿವೇಕ್ ಟ್ರೇಡರ್ಸ್ ವಿ.ಟಿ ರಸ್ತೆ, ಆಕ್ರತಿ ಡಿಜಿಟಲ್ಸ್ ಕೊಟ್ಟಾರ, ಶ್ರೀಮಹಾಮಾಯಾ ಟ್ರೇಡರ್ಸ್ ಮಣ್ಣಗುಡ್ಡೆ, ಯುನೈಟೆಡ್ ಟೆಲಿಕಮ್ಯುನಿಕೇಶನ್ ಬಲ್ಮಠದಲ್ಲಿ ವಿತರಿಸಲಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ 9964586017 ಅಥವಾ 9141907907 ಸಂಪರ್ಕಿಸುವಂತೆ ಕೋರಲಾಗಿದೆ.

0
Shares
  • Share On Facebook
  • Tweet It




Trending Now
ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
chethan October 29, 2025
ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
chethan October 28, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
  • Popular Posts

    • 1
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • 2
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • 3
      ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • 4
      ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!

  • Privacy Policy
  • Contact
© Tulunadu Infomedia.

Press enter/return to begin your search