• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರಿನ ಭಾರತ್ ಮಾಲ್ ನಲ್ಲಿ ಜುಲೈ 21 ಮತ್ತು 22 ರಂದು ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ!

chethan Posted On July 16, 2018
0


0
Shares
  • Share On Facebook
  • Tweet It

ಇದೇ ಬರುವ ಜುಲೈ 21 ಮತ್ತು 22 ತಾರೀಕಿನಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ ನಡೆಯಲಿದೆ.ಹೈದರಾಬಾದಿನ ಪುಜಲಾನಾ ಗ್ರೂಪ್,ಲೋಟಸ್ ಚಾಕಲೇಟ್ಸ್, ಪೈ ಸ್ವೀಟ್ಸ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಪಂದ್ಯಾಟಕ್ಕೆ ಯಜಮಾನ ಗ್ರೂಪ್, ಫಿನ್ ಪವರ್ ಮತ್ತು ಹನುಮಾನ್ ಸೆಕ್ಯುರಿಟಿ ಸರ್ವಿಸಸ್ ಸಹಪ್ರಾಯೋಜಕತ್ವ ಮಾಡಿದೆ.ಪೋ ಕಬಡ್ಡಿ ತಂಡದ ಆಟಗಾರರಾಗಿರುವ ಸಚಿನ್ ಸುವರ್ಣ ಹಾಗೂ ಪ್ರಶಾಂತ್ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದು ಪಂದ್ಯಾಟಕ್ಕೆ ತಾರಾ ಮೆರುಗು ನೀಡಲಿದ್ದಾರೆ.

ವೀಕ್ಷಕರಿಗಾಗಿ ಖಾದ್ಯ ವೈವಿದ್ಯ

ಪಂದ್ಯಾಟದ ಉದ್ದಕ್ಕೂ ವೀಕ್ಷಕರಿಗಾಗಿ ಉಚಿತ ಆಹಾರ , ಪಾನೀಯ ವ್ಯವಸ್ಥೆ ಮಾಡಲಾಗಿದ್ದು ಜಿ.ಎಸ್.ಬಿ ಸ್ಪೆಶಲ್ ಆಳ್ವತಿ, ಕೀರ್ಲು ನೀಳಿ ಸುಕ್ಕೆ, ತೈಕಿಳೆ ಅಂಬಡೊ,ಬಲ್ಯಾರ್ ಚಟ್ನಿ, ಸಾಲ್ಲಾ ಉಪ್ಕರಿ, ಚಿಟ್ಟೆ ಪಾನ್ನಾ ಪೋಡಿ ಹಾಗೂ ಕಾಮತ್ ಕೆಟರರ್ಸ್ ಸೆಟ್ ದೋಸಾ, ಕಾರ್ಸ್ಟ್ರೀಟ್ ಬಳ್ಲಿ ಪೋಡಿ, ಬಿಜೈ ಶೈಲೇಶ್ ಮ್ಯಾಗಿ ಇತ್ಯಾದಿ ಮಳೆಗಾಲದ ತಿಂಡಿ ತಿನಿಸು ವಿಶೇಷ ಆಕರ್ಷಣೆ.

ಉಚಿತ ಪಾಸ್

ಜಿ.ಎಸ್.ಬಿ ಸಮುದಾಯದ ಪಂದ್ಯಾಟಕ್ಕೆ ಸಮಾಜ ಬಾಂಧವರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು ಮಂಗಳೂರಿನ ವಿವೇಕ್ ಟ್ರೇಡರ್ಸ್ ವಿ.ಟಿ ರಸ್ತೆ, ಆಕ್ರತಿ ಡಿಜಿಟಲ್ಸ್ ಕೊಟ್ಟಾರ, ಶ್ರೀಮಹಾಮಾಯಾ ಟ್ರೇಡರ್ಸ್ ಮಣ್ಣಗುಡ್ಡೆ, ಯುನೈಟೆಡ್ ಟೆಲಿಕಮ್ಯುನಿಕೇಶನ್ ಬಲ್ಮಠದಲ್ಲಿ ವಿತರಿಸಲಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ 9964586017 ಅಥವಾ 9141907907 ಸಂಪರ್ಕಿಸುವಂತೆ ಕೋರಲಾಗಿದೆ.

0
Shares
  • Share On Facebook
  • Tweet It




Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
chethan January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
chethan January 23, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
  • Popular Posts

    • 1
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search