• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಹುಲಿ ಸುಖಾನಂದ ಶೆಟ್ಟಿ ಹಾಗೂ ಇಬ್ಬರು ಸನ್ಮಿತ್ರರು ಅಗಲಿ ಇಂದಿಗೆ 12 ವರ್ಷ!!

Shri Mane Posted On December 1, 2018


  • Share On Facebook
  • Tweet It

ಡಿಸೆಂಬರ್ 1. ಇವತ್ತಿಗೆ ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ (2006) ಮಂಗಳೂರು ಕೋಮುಜ್ವಾಲೆಗೆ ಹೊತ್ತಿ ಉರಿದಿತ್ತು. ಮುಲ್ಕಿ ಸುಖಾನಂದ ಶೆಟ್ಟಿಯವರು ಬೆಳಿಗ್ಗೆ ತಮ್ಮ ಆಫೀಸಿಗೆ ಕಾರಿನಿಂದ ಇಳಿದು ಬರುತ್ತಿದ್ಧರು. ಕೂಡಲೇ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಜಿಹಾದಿ ಹಂದಿಗಳು ಅನಿರೀಕ್ಷಿತವಾಗಿ ಮತ್ತು ಭೀಕರವಾಗಿ ಸುಖಾನಂದರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೈದು ಓಡಿ ಹೋದವು.

ಕೂಡಲೇ ಮಂಗಳೂರಿನಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಆಯಿತು. ಅಂಗಡಿ ಮುಗ್ಗಟ್ಟುಗಳು ಬಂದ್ ಆದವು. ಮಧ್ಯಾಹ್ನದ ನಂತರ ಸುಖಾನಂದರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಮುಲ್ಕಿಗೆ ಮೆರವಣಿಗೆಯಲ್ಲಿ ತರಲಾಯಿತು. ಮುಲ್ಕಿ ಸಮೀಪಿಸುತ್ತಿದ್ದಂತೆ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆಯಿತು.  ಪೊಲೀಸರ ಲಾಠಿ ಚಾರ್ಜ್ ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿ ಉಂಟಾದಾಗ ಅನಿವಾರ್ಯವಾಗಿ ಗೋಲಿಬಾರ್ ನಡೆಸಲಾಯಿತು. ದುರದೃಷ್ಟವಶಾತ್ ಆ ಗೋಲಿಬಾರ್ ನಲ್ಲಿ ಹಿಂದೂ ಸಮಾಜ ಮತ್ತೆ ತನ್ನಿಬ್ಬರು ಯುವ ನಾಯಕರನ್ನು ಕಳೆದುಕೊಂಡಿತು. ಹಿಂಸಾಚಾರ ವ್ಯಾಪಕವಾಗಿ ಹಬ್ಬಿತು.

ಕೊನೆಗೂ ಒಂದು ವಾರದ ನಂತರ ಮಂಗಳೂರನ್ನು ಶಾಂತವಾಗಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಯಿತು. ಹೀಗೆ ಒಬ್ಬ ಹಿಂದೂ ನಾಯಕನನ್ನು ಹತ್ಯೆಗೈದು ಮಂಗಳೂರನ್ನು ಪ್ರಕ್ಷುಬ್ದ ಸ್ಥಿತಿಗೆ ತಳ್ಳಿದ್ದರು ಜಿಹಾದಿ ಭಯೋತ್ಪಾದಕರು. ಈ ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನಿತರ ಆರೋಪಿಗಳು ಇತ್ತೀಚೆಗಷ್ಟೇ ಖುಲಾಸೆಯಾಗಿದ್ದಾರೆ. ಪ್ರಮುಖ ಆರೋಪಿ ಕಬೀರ್, ಹಿಂದೂ ಸಮಾಜದ ಸೇಡಿನ ದಾಳಿಯಿಂದ ಬೀದಿ ಹೆಣವಾದರೆ, ಮಾಡೂರು ಇಸುಬು ಎನ್ನುವವನು ಮಂಗಳೂರು ಜೈಲಲ್ಲಿ ಸೇಫಾಗಿ ಇರ್ತೀನಿ ಅಂತ ಕಿಸಿಯುತ್ತಿದ್ದ. ಅಂಡರ್ ವರ್ಲ್ಡ್ ಲಿಂಕ್ ನಿಂದಾಗಿ ಜೈಲಲ್ಲೇ ಅವನ ಹೆಣ ಉರುಳಿತು.

ಇನ್ನು ಕೈಗೇ ಸಿಗದೆ ಎಸ್ಕೇಪ್ ಆಗುತ್ತಿದ್ದ ರಫೀಕ್ & ಅತೀಕ್ ಇಬ್ಬರೂ ಪೊಲೀಸ್ ಎನ್ ಕೌಂಟರ್’ಗೆ ಬಲಿಯಾದರು. ಜಿಹಾದಿ ಮೆಂಟಾಲಿಟಿಯ ಭಯೋತ್ಪಾದಕರಿಗೆ ನಯಾ ಪೈಸೆ ಕಿಮ್ಮತ್ತು ಕೊಡದೇ ಮುನ್ನುಗ್ಗುತ್ತಿದ್ದ ಸುಖಾನಂದರನ್ನು ನಮ್ಮ ಪಕ್ಷದ ನಾಯಕ ಅಂತ ಬಿಜೆಪಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೆ ಹಿಂದೂ ನಾಯಕ ಅಂತ ಹಿಂದೂ ಸಂಘಟನೆಗಳು ಹೇಳಿಕೊಳ್ಳುತ್ತಿದ್ದವು.

ಅದೊಮ್ಮೆ ಮಂಗಳೂರಿನ ಬಜಪೆಯಲ್ಲಿ ಶಾರದೋತ್ಸವದ ಮೆರವಣಿಗೆ ಮೇಲೆ ಜಿಹಾದಿ ಹಂದಿಗಳು ಕಲ್ಲು ತೂರಾಟ ನಡೆಸಿ ಮೆರವಣಿಗೆಗೆ ಅಡ್ಡಿ ಪಡಿಸಿದಾಗ ಪೊಲೀಸ್ ಇಲಾಖೆ ಮೆರವಣಿಗೆ ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಆಗ ಸುಖಾನಂದರು ಸಿಟ್ಟಿನಿಂದ ಹೇಳಿದ ಮಾತನ್ನು ಇಂದಿಗೂ ಅನೇಕ ಹಿರಿಯರು ನೆನಪಿಸಿಕೊಳ್ಳುತ್ತಾರೆ. “ಯಾವುದೇ ಕಾರಣಕ್ಕೂ ದೇವರ ಮೆರವಣಿಗೆ ನಿಲ್ಲುವುದಿಲ್ಲ, ಅಗತ್ಯ ಬಿದ್ದರೆ ಅವರ ಕಲ್ಲುಗಳಿಗೆ ತಲ್ವಾರ್ ಗಳಿಂದ ಉತ್ತರ ಕೊಡಲಾಗುವುದು” ಎಂದು ಮೆರವಣಿಗೆ ಮುಂದುವರಿಸಿದ್ದರು

  • Share On Facebook
  • Tweet It


- Advertisement -
sukananda shetty


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Shri Mane May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Shri Mane May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search