• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುವಜನತೆಗೆ ಹುಚ್ಚು ಹಿಡಿಸಿರೋ ಪಬ್​​ಜಿ ಎಷ್ಟು ಲಾಭ ಗಳಿಸಿದೆ ಗೊತ್ತಾ…?

TNN Correspondent Posted On December 2, 2018
0


0
Shares
  • Share On Facebook
  • Tweet It

ಇತ್ತೀಚೆಗೆ ಯುವಜನತೆಗೆ ಪಬ್​​ಜಿ ಗೇಮ್​​ ಹುಚ್ಚು ಹಿಡಿದಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆಫೀಸ್​ , ಕಾಲೇಜು, ಮನೆ ಎಲ್ಲಿ ನೋಡಿದ್ರೂ ಒಬ್ರಲ್ಲ ಒಬ್ಬರು ಪಬ್​ಜಿ ಆಡ್ತಿರೋರು ಸಿಕ್ತಾರೆ. ಪಬ್​ಜಿ ಇದ್ರೆ ಊಟ ಬೇಡ, ನಿದ್ದೆ ಬೇಡ ಅನ್ನೋ ಥರ ಆಗಿದೆ. ಯುವ ಜನತೆಗೆ ಹುಚ್ಚು ಹಿಡಿಸಿರೋ ಪಬ್​ಜಿ ಗೇಮ್ ಮಾತ್ರ ತಯಾರಕರಿಗೆ ಕೋಟಿ ಕೋಟಿ ಆದಾಯ ಗಳಿಸಿ ಕೊಡುತ್ತಿದೆ ಅಂದ್ರೆ ನಂಬ್ಲೇಬೇಕು..!

 

ಸೆನ್ಸಾರ್​​ ಟವರ್​ ಎಂಬ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ 7 ದಿನಗಳಲ್ಲಿ ಐಓಎಸ್​ ಹಾಗೂ ಆಂಡ್ರಾಯ್ಡ್​​ ಮೊಬೈಲ್​​​​​ಗಳಲ್ಲಿ ಪಬ್​​​ಜಿ ಆಡೋರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇದರಿಂದ ಪಬ್​​ಜಿಯ ಒಟ್ಟಾರೆ ಆದಾಯ ಕಳೆದ ವಾರಕ್ಕಿಂತ 165% ಹೆಚ್ಚಾಗಿದೆ. ಸುಮಾರು 32 ಕೋಟಿ ಇದ್ದ ಪಬ್​​ಜಿ ಆದಾಯ 85 ಕೋಟಿಗೆ ಏರಿಕೆಯಾಗಿದೆ.
ಹಾಗೇ ಮೊಬೈಲ್​​​​​​​​ ಐಓಎಸ್​​ನಲ್ಲಿ ಪಬ್​ಜಿ,​​ ಕಳೆದ ವಾರ ಮತ್ತೊಂದು ಫೇಮಸ್​ ಗೇಮ್​​ ಫೋರ್ಟ್​​ನೈಟ್​ನ ಆದಾಯವನ್ನು 43% ನಷ್ಟು ಮೀರಿಸಿದೆ ಎಂದು ಈ ವರದಿ ಹೇಳಿದೆ. ಕಳೆದ ಏಪ್ರಿಲ್​ನಿಂದ ಪಬ್​​ಜಿ ತನ್ನ ಹಣಗಳಿಕೆ ಶುರು ಮಾಡಿದ್ದು, ಕಡಿಮೆ ಸಮಯದಲ್ಲೇ ಹೆಚ್ಚು ಆದಾಯ ಗಳಿಸುತ್ತಿದೆ.

0
Shares
  • Share On Facebook
  • Tweet It


#mangaloregames


Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search