• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯುವಜನತೆಗೆ ಹುಚ್ಚು ಹಿಡಿಸಿರೋ ಪಬ್​​ಜಿ ಎಷ್ಟು ಲಾಭ ಗಳಿಸಿದೆ ಗೊತ್ತಾ…?

TNN Correspondent Posted On December 2, 2018
0


0
Shares
  • Share On Facebook
  • Tweet It

ಇತ್ತೀಚೆಗೆ ಯುವಜನತೆಗೆ ಪಬ್​​ಜಿ ಗೇಮ್​​ ಹುಚ್ಚು ಹಿಡಿದಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆಫೀಸ್​ , ಕಾಲೇಜು, ಮನೆ ಎಲ್ಲಿ ನೋಡಿದ್ರೂ ಒಬ್ರಲ್ಲ ಒಬ್ಬರು ಪಬ್​ಜಿ ಆಡ್ತಿರೋರು ಸಿಕ್ತಾರೆ. ಪಬ್​ಜಿ ಇದ್ರೆ ಊಟ ಬೇಡ, ನಿದ್ದೆ ಬೇಡ ಅನ್ನೋ ಥರ ಆಗಿದೆ. ಯುವ ಜನತೆಗೆ ಹುಚ್ಚು ಹಿಡಿಸಿರೋ ಪಬ್​ಜಿ ಗೇಮ್ ಮಾತ್ರ ತಯಾರಕರಿಗೆ ಕೋಟಿ ಕೋಟಿ ಆದಾಯ ಗಳಿಸಿ ಕೊಡುತ್ತಿದೆ ಅಂದ್ರೆ ನಂಬ್ಲೇಬೇಕು..!

 

ಸೆನ್ಸಾರ್​​ ಟವರ್​ ಎಂಬ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ 7 ದಿನಗಳಲ್ಲಿ ಐಓಎಸ್​ ಹಾಗೂ ಆಂಡ್ರಾಯ್ಡ್​​ ಮೊಬೈಲ್​​​​​ಗಳಲ್ಲಿ ಪಬ್​​​ಜಿ ಆಡೋರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇದರಿಂದ ಪಬ್​​ಜಿಯ ಒಟ್ಟಾರೆ ಆದಾಯ ಕಳೆದ ವಾರಕ್ಕಿಂತ 165% ಹೆಚ್ಚಾಗಿದೆ. ಸುಮಾರು 32 ಕೋಟಿ ಇದ್ದ ಪಬ್​​ಜಿ ಆದಾಯ 85 ಕೋಟಿಗೆ ಏರಿಕೆಯಾಗಿದೆ.
ಹಾಗೇ ಮೊಬೈಲ್​​​​​​​​ ಐಓಎಸ್​​ನಲ್ಲಿ ಪಬ್​ಜಿ,​​ ಕಳೆದ ವಾರ ಮತ್ತೊಂದು ಫೇಮಸ್​ ಗೇಮ್​​ ಫೋರ್ಟ್​​ನೈಟ್​ನ ಆದಾಯವನ್ನು 43% ನಷ್ಟು ಮೀರಿಸಿದೆ ಎಂದು ಈ ವರದಿ ಹೇಳಿದೆ. ಕಳೆದ ಏಪ್ರಿಲ್​ನಿಂದ ಪಬ್​​ಜಿ ತನ್ನ ಹಣಗಳಿಕೆ ಶುರು ಮಾಡಿದ್ದು, ಕಡಿಮೆ ಸಮಯದಲ್ಲೇ ಹೆಚ್ಚು ಆದಾಯ ಗಳಿಸುತ್ತಿದೆ.

0
Shares
  • Share On Facebook
  • Tweet It


#mangaloregames


Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search