• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣ ಇದವರು ಮಂಗಳೂರಿನಲ್ಲಿ ಹೇಗೆ ಬೇಕು ಹಾಗೆ ಕಟ್ಟಡ ಕಟ್ಟ ಬಹುದು ಪಾಲಿಕೆಯವರು ಏನೂ ಕ್ರಮ ಜರುಗಿಸುವುದಿಲ್ಲ

Tulunadu News Posted On February 1, 2021


  • Share On Facebook
  • Tweet It

ನಾವು ದೇವರಿಗೆ ಏನು ಬೇಕು ಎಂದು ಬೇಡಿಕೊಳ್ಳುತ್ತೆವೆಯೊ ಅದನ್ನು ದೇವರು ನಮಗೆ ಕೊಡುತ್ತಾನೆ. ಆದರೆ ನೀವು ಏನೂ ಬೇಡದೆ ಹೋದರೆ ನಿಮಗೆ ಏನು ಬೇಕೊ ಅದನ್ನೆಲ್ಲಾ ಕೊಡುತ್ತಾನೆ. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ದಿವ್ಯವಾಣಿಯನ್ನು ಬರೆಯುವ ಖುಷಿಯೇ ಬೇರೆ ಮತ್ತು ಅದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಕೆಲವರು ಭಗವಂತ ಕೊಡುತ್ತಾನೆ ಎಂದು ಇದ್ದಬದ್ದದ್ದೆಲ್ಲಾ ಬೇಡುತ್ತಾರೆ ಮತ್ತು ಅದನ್ನು ದುರುಪಯೋಗ ಪಡಿಸುತ್ತಾರೆ. ಶ್ರೀನಿವಾಸ್ ಹೊಟೇಲಿನವರು ಕಾನೂನನ್ನು ಗಾಳಿಗೆ ತೂರಿ ಹೇಗೆ ಅಕ್ರಮವಾಗಿ ಮಹಡಿಯನ್ನು ಕಟ್ಟಿದ್ದಾರೆ . ಹೋಟೇಲಿನವರದ್ದು ಆಡಳಿತ ಕಚೇರಿ ಇರುವುದು ಅವರ ಹೊಟೇಲಿನ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಫೆಲಿಕ್ಸ್ ಪೈ ಬಜಾರ್ ನ ಕಟ್ಟಡದಲ್ಲಿ. ಹೋಟೇಲಿನವರು ಅಕ್ರಮವಾಗಿ ಮಹಡಿಯನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ನಾನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದೂರೊಂದನ್ನು ದಾಖಲಿಸಿದ್ದೆ. ಅದರ ವಿಚಾರಣೆ ನಡೆದು ಆ ಹೆಚ್ಚುವರಿ ಅಕ್ರಮ ಮಹಡಿಯನ್ನು ಕೆಡವಬೇಕೆಂದು ಆದೇಶ ಕೂಡ ಜಾರಿಗೆ ಬಂದಿತ್ತು. ಆದರೆ ಇಲ್ಲಿಯ ತನಕ ಮನಪಾದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳಾಗಲೀ ಅಥವಾ ಕಮೀಷನರ್ ಅವರಾಗಲೀ ಅದನ್ನು ಕೆಡವುದರ ಬಗ್ಗೆ ಧೈರ್ಯ ಮಾಡಲಿಲ್ಲ ಈಗ ಅಕ್ರಮ ಮಹಡಿಯ ಮೇಲೆ ಇನ್ನೊಂದ ತಗಡು ಶೀಟಿನ ಹೆಚ್ಚುವರಿ ಮಹಡಿ ನಿರ್ಮಿಸಿದ್ದಾರೆ ಅದರೂ ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ತಮ್ಮ ಕಿಸೆ ತುಂಬಿಸಿಕೊಂಡು ಕಣ್ಣು ಕಾಣದಂತೆ ನಟಿಸುತ್ತಿದ್ದಾರೆ.ಇನ್ನು ಮುಕ್ಕದಲ್ಲಿ ಶ್ರೀನಿವಾಸ್ ಕಾಲೇಜಿನವರ ಆಸ್ಪತ್ರೆಯ ಬಗ್ಗೆನೂ ಬರೆಯಲಿದೆ. ಸದ್ಯಕ್ಕೆ ಈಗ ಮಂಗಳೂರಿನ ಹೃದಯ ಭಾಗದ ಬಗ್ಗೆ ಮಾತ್ರ.ನೋಡೊಣ ಹೊಸ ಕಮಿಷನರ್ ಹೊಸ ಮೇಯರ್ ಏನು ಮಾಡುತ್ತಾರೆ ಎಂದು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search