• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಣ ಇದವರು ಮಂಗಳೂರಿನಲ್ಲಿ ಹೇಗೆ ಬೇಕು ಹಾಗೆ ಕಟ್ಟಡ ಕಟ್ಟ ಬಹುದು ಪಾಲಿಕೆಯವರು ಏನೂ ಕ್ರಮ ಜರುಗಿಸುವುದಿಲ್ಲ

Tulunadu News Posted On February 1, 2021


  • Share On Facebook
  • Tweet It

ನಾವು ದೇವರಿಗೆ ಏನು ಬೇಕು ಎಂದು ಬೇಡಿಕೊಳ್ಳುತ್ತೆವೆಯೊ ಅದನ್ನು ದೇವರು ನಮಗೆ ಕೊಡುತ್ತಾನೆ. ಆದರೆ ನೀವು ಏನೂ ಬೇಡದೆ ಹೋದರೆ ನಿಮಗೆ ಏನು ಬೇಕೊ ಅದನ್ನೆಲ್ಲಾ ಕೊಡುತ್ತಾನೆ. ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ದಿವ್ಯವಾಣಿಯನ್ನು ಬರೆಯುವ ಖುಷಿಯೇ ಬೇರೆ ಮತ್ತು ಅದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಕೆಲವರು ಭಗವಂತ ಕೊಡುತ್ತಾನೆ ಎಂದು ಇದ್ದಬದ್ದದ್ದೆಲ್ಲಾ ಬೇಡುತ್ತಾರೆ ಮತ್ತು ಅದನ್ನು ದುರುಪಯೋಗ ಪಡಿಸುತ್ತಾರೆ. ಶ್ರೀನಿವಾಸ್ ಹೊಟೇಲಿನವರು ಕಾನೂನನ್ನು ಗಾಳಿಗೆ ತೂರಿ ಹೇಗೆ ಅಕ್ರಮವಾಗಿ ಮಹಡಿಯನ್ನು ಕಟ್ಟಿದ್ದಾರೆ . ಹೋಟೇಲಿನವರದ್ದು ಆಡಳಿತ ಕಚೇರಿ ಇರುವುದು ಅವರ ಹೊಟೇಲಿನ ಕೆಲವೇ ಹೆಜ್ಜೆಗಳ ದೂರದಲ್ಲಿರುವ ಫೆಲಿಕ್ಸ್ ಪೈ ಬಜಾರ್ ನ ಕಟ್ಟಡದಲ್ಲಿ. ಹೋಟೇಲಿನವರು ಅಕ್ರಮವಾಗಿ ಮಹಡಿಯನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ನಾನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದೂರೊಂದನ್ನು ದಾಖಲಿಸಿದ್ದೆ. ಅದರ ವಿಚಾರಣೆ ನಡೆದು ಆ ಹೆಚ್ಚುವರಿ ಅಕ್ರಮ ಮಹಡಿಯನ್ನು ಕೆಡವಬೇಕೆಂದು ಆದೇಶ ಕೂಡ ಜಾರಿಗೆ ಬಂದಿತ್ತು. ಆದರೆ ಇಲ್ಲಿಯ ತನಕ ಮನಪಾದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳಾಗಲೀ ಅಥವಾ ಕಮೀಷನರ್ ಅವರಾಗಲೀ ಅದನ್ನು ಕೆಡವುದರ ಬಗ್ಗೆ ಧೈರ್ಯ ಮಾಡಲಿಲ್ಲ ಈಗ ಅಕ್ರಮ ಮಹಡಿಯ ಮೇಲೆ ಇನ್ನೊಂದ ತಗಡು ಶೀಟಿನ ಹೆಚ್ಚುವರಿ ಮಹಡಿ ನಿರ್ಮಿಸಿದ್ದಾರೆ ಅದರೂ ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ತಮ್ಮ ಕಿಸೆ ತುಂಬಿಸಿಕೊಂಡು ಕಣ್ಣು ಕಾಣದಂತೆ ನಟಿಸುತ್ತಿದ್ದಾರೆ.ಇನ್ನು ಮುಕ್ಕದಲ್ಲಿ ಶ್ರೀನಿವಾಸ್ ಕಾಲೇಜಿನವರ ಆಸ್ಪತ್ರೆಯ ಬಗ್ಗೆನೂ ಬರೆಯಲಿದೆ. ಸದ್ಯಕ್ಕೆ ಈಗ ಮಂಗಳೂರಿನ ಹೃದಯ ಭಾಗದ ಬಗ್ಗೆ ಮಾತ್ರ.ನೋಡೊಣ ಹೊಸ ಕಮಿಷನರ್ ಹೊಸ ಮೇಯರ್ ಏನು ಮಾಡುತ್ತಾರೆ ಎಂದು.

  • Share On Facebook
  • Tweet It


- Advertisement -


Trending Now
ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
Tulunadu News October 3, 2023
ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
Tulunadu News October 2, 2023
Leave A Reply

  • Recent Posts

    • ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
  • Popular Posts

    • 1
      ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • 2
      ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • 3
      ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • 4
      ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • 5
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search