ಬಡಗ ಮಿಜಾರು ಕಾಡುಹಂದಿ ಬೇಟೆಗೆ ಇಟ್ಟಿದ್ದ ಸ್ಫೋಟಕ ಪತ್.ತೆ ಸ್ಥಳೀಯರಲ್ಲಿ ಆತಂಕ!
Posted On June 30, 2021
![](https://tulunadunews.com/wp-content/uploads/2021/06/WhatsApp-Image-2021-06-30-at-11.31.05-AM-960x640.jpeg)
ಮಂಗಳೂರು: ಮೂಡಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಮಿಜಾರು ಬಳಿ ಕಾಡು ಹಂದಿಗಳ ಬೇಟೆಗೆಂದು ಸ್ಫೋಟಕ ಇಟ್ಟಿರೋದು ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ . ನಾಡ ಬಾಂಬ್ ರೀತಿಯ ಕಚ್ಚಾ ಬಾಂಬ್ ಗಳನ್ನು ಅಲ್ಲಲ್ಲಿ ಇಡಲಾಗಿತ್ತು . ಒಳದಾರಿಗಳು ರಸ್ತೆಗಳ ಬದಿ ಇಟ್ಟಿರುವುದು ಗಮನಕ್ಕೆ ಬಂದು ಸ್ಥಳೀಯರು ಆತಂಕದಿಂದ ಪೊಲೀಸರಿಗೆ ತಿಳಿಸಿದ್ದಾರೆ . ಯಾರೋ ಈ ರೀತಿ ಕಚ್ಚಾ ಬಾಂಬ್ ಇಟ್ಟಿದ್ದ ಯಾರೆಂದು ತಿಳಿದುಬಂದಿಲ್ಲ , ಈ ಬಗ್ಗೆ ಬಾಂಬ್ ನಿಷ್ಕ್ರಿಯ ದಳದವರು ತೆರಳಿ ಬಾಂಬ್ ಗಳನ್ನು ವಶಕ್ಕೆ ಪಡೆದು ನಿಷ್ಕ್ರಿಯ ಮಾಡಿದ್ದಾರೆ ಕಾಡುಹಂದಿಗಳನ್ನು ಬೇಟೆಯಾಡಲು ಈ ರೀತಿ ಬಾಂಬ್ ಇಟ್ಟಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ .ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಮತ್ತು ಮನುಷ್ಯರ ಜೀವಕ್ಕೆ ಹಾನಿಯಾಗಬಲ್ಲ ಸ್ಫೋಟಕ ಪತ್ತೆಯಾದ ವಿಚಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -
Trending Now
ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಯ ತಾಯಿ ನಿಧನ
July 20, 2024
ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
July 20, 2024
Leave A Reply