• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಮಸೇತು ಕಲ್ಪನೆ ಅಲ್ಲ, ವಾಸ್ತವ!

Tulunadu News Posted On July 21, 2023


  • Share On Facebook
  • Tweet It

ರಾಮಸೇತು ಎನ್ನುವ ಶಬ್ದವನ್ನು ನೀವು ಕೇಳಿರುತ್ತೀರಿ. ಅಂತಹ ಒಂದು ಸೇತುವೆ ಇತ್ತಾ, ಇಲ್ವಾ ಎನ್ನುವುದರ ಬಗ್ಗೆ ಆಸ್ತಿಕ ಮತ್ತು ನಾಸ್ತಿಕರ ನಡುವೆ ವಾದ, ಪ್ರತಿವಾದಗಳು ನಡೆಯುತ್ತಾ ಬಂದಿವೆ. ಈಗ ಸಮುದ್ರಶಾಸ್ತ್ರ ವಿಜ್ಞಾನಿಗಳು ಆ ಬಗ್ಗೆ ಧೀರ್ಘ ಅಧ್ಯಯನದ ಬಳಿಕ ಅಂತಹ ಒಂದು ಸೇತುವೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 7000 ವರ್ಷಗಳ ಹಿಂದೆ ಈ ಸೇತುವೆ ಅಸ್ತಿತ್ವ ಇತ್ತು ಎನ್ನುವುದು ಪತ್ತೆಯಾಗಿದೆ. ಧನುಶ್ ಕೋಡಿ ಮತ್ತು ಮನ್ನಾರ್ ದ್ವೀಪಗಳ ಸಮುದ್ರ ತಟದ ಬಳಿ ಕಾರ್ಬನ್ ಡೇಟಿಂಗ್ (ಜೈವಿಕ ವಸ್ತುಗಳ ವಯೋಮಾನ ವರದಿ) ಅಧ್ಯಯನ ಮಾಡಿದ ತಂಡಕ್ಕೆ ರಾಮಾಯಣ ನಡೆದ ಕಾಲಘಟ್ಟದ ಬಗ್ಗೆ ಮಾಹಿತಿ ದೊರಕಿದೆ. ಹದಿನೈದನೇ ಶತಮಾನದ ತನಕ ರಾಮಸೇತು ಸಾಗರದ ಮೇಲ್ಪದರದಲ್ಲಿ ಕಾಣುತ್ತಿತ್ತು. 1480 ರಲ್ಲಿ ಅಪ್ಪಳಿಸಿದ ಭೀಕರ ಸೈಕ್ಲೋನ್ ಬಳಿಕ ಅದು ಮುರಿದ ಸ್ಥಿತಿಯಲ್ಲಿ ಸಮುದ್ರಮಟ್ಟದಿಂದ ಕೆಳಗೆ ಹೋಯಿತು. ರಾಮಸೇತು 48 ಕಿ.ಮೀ ಉದ್ದ ಇತ್ತು. ಈ ಸೇತುವೆ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖ ಇದೆ. ನಾಸ ತೆಗೆದ ಭೂಮಿಯ ಮೇಲಿನ ಚಿತ್ರದಲ್ಲಿ ರಾಮ ಸೇತು ಎಂದು ಹೇಳಲಾಗುವ ತೇಲುವ ಸೇತುವೆಯ ದೃಶ್ಯ ಕೂಡ ಇದೆ. ಇದೆಲ್ಲವನ್ನು ನೋಡಿದ ಬಳಿಕವಾದರೂ ನಾಸ್ತಿಕರು ರಾಮಸೇತು ಇತ್ತು ಎನ್ನುವುದನ್ನು ಒಪ್ಪುತ್ತಾರಾ ಅಥವಾ ತಮ್ಮದೇ ಕತ್ತೆಗೆ ಮೂರು ಕಾಲು ಎನ್ನುತ್ತಾರಾ ಎನ್ನುವುದು ಉಳಿದಿರುವ ಪ್ರಶ್ನೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search