• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮಸೇತು ಕಲ್ಪನೆ ಅಲ್ಲ, ವಾಸ್ತವ!

Tulunadu News Posted On July 21, 2023
0


0
Shares
  • Share On Facebook
  • Tweet It

ರಾಮಸೇತು ಎನ್ನುವ ಶಬ್ದವನ್ನು ನೀವು ಕೇಳಿರುತ್ತೀರಿ. ಅಂತಹ ಒಂದು ಸೇತುವೆ ಇತ್ತಾ, ಇಲ್ವಾ ಎನ್ನುವುದರ ಬಗ್ಗೆ ಆಸ್ತಿಕ ಮತ್ತು ನಾಸ್ತಿಕರ ನಡುವೆ ವಾದ, ಪ್ರತಿವಾದಗಳು ನಡೆಯುತ್ತಾ ಬಂದಿವೆ. ಈಗ ಸಮುದ್ರಶಾಸ್ತ್ರ ವಿಜ್ಞಾನಿಗಳು ಆ ಬಗ್ಗೆ ಧೀರ್ಘ ಅಧ್ಯಯನದ ಬಳಿಕ ಅಂತಹ ಒಂದು ಸೇತುವೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 7000 ವರ್ಷಗಳ ಹಿಂದೆ ಈ ಸೇತುವೆ ಅಸ್ತಿತ್ವ ಇತ್ತು ಎನ್ನುವುದು ಪತ್ತೆಯಾಗಿದೆ. ಧನುಶ್ ಕೋಡಿ ಮತ್ತು ಮನ್ನಾರ್ ದ್ವೀಪಗಳ ಸಮುದ್ರ ತಟದ ಬಳಿ ಕಾರ್ಬನ್ ಡೇಟಿಂಗ್ (ಜೈವಿಕ ವಸ್ತುಗಳ ವಯೋಮಾನ ವರದಿ) ಅಧ್ಯಯನ ಮಾಡಿದ ತಂಡಕ್ಕೆ ರಾಮಾಯಣ ನಡೆದ ಕಾಲಘಟ್ಟದ ಬಗ್ಗೆ ಮಾಹಿತಿ ದೊರಕಿದೆ. ಹದಿನೈದನೇ ಶತಮಾನದ ತನಕ ರಾಮಸೇತು ಸಾಗರದ ಮೇಲ್ಪದರದಲ್ಲಿ ಕಾಣುತ್ತಿತ್ತು. 1480 ರಲ್ಲಿ ಅಪ್ಪಳಿಸಿದ ಭೀಕರ ಸೈಕ್ಲೋನ್ ಬಳಿಕ ಅದು ಮುರಿದ ಸ್ಥಿತಿಯಲ್ಲಿ ಸಮುದ್ರಮಟ್ಟದಿಂದ ಕೆಳಗೆ ಹೋಯಿತು. ರಾಮಸೇತು 48 ಕಿ.ಮೀ ಉದ್ದ ಇತ್ತು. ಈ ಸೇತುವೆ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖ ಇದೆ. ನಾಸ ತೆಗೆದ ಭೂಮಿಯ ಮೇಲಿನ ಚಿತ್ರದಲ್ಲಿ ರಾಮ ಸೇತು ಎಂದು ಹೇಳಲಾಗುವ ತೇಲುವ ಸೇತುವೆಯ ದೃಶ್ಯ ಕೂಡ ಇದೆ. ಇದೆಲ್ಲವನ್ನು ನೋಡಿದ ಬಳಿಕವಾದರೂ ನಾಸ್ತಿಕರು ರಾಮಸೇತು ಇತ್ತು ಎನ್ನುವುದನ್ನು ಒಪ್ಪುತ್ತಾರಾ ಅಥವಾ ತಮ್ಮದೇ ಕತ್ತೆಗೆ ಮೂರು ಕಾಲು ಎನ್ನುತ್ತಾರಾ ಎನ್ನುವುದು ಉಳಿದಿರುವ ಪ್ರಶ್ನೆ.

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search