• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮಸೇತು ಕಲ್ಪನೆ ಅಲ್ಲ, ವಾಸ್ತವ!

Tulunadu News Posted On July 21, 2023
0


0
Shares
  • Share On Facebook
  • Tweet It

ರಾಮಸೇತು ಎನ್ನುವ ಶಬ್ದವನ್ನು ನೀವು ಕೇಳಿರುತ್ತೀರಿ. ಅಂತಹ ಒಂದು ಸೇತುವೆ ಇತ್ತಾ, ಇಲ್ವಾ ಎನ್ನುವುದರ ಬಗ್ಗೆ ಆಸ್ತಿಕ ಮತ್ತು ನಾಸ್ತಿಕರ ನಡುವೆ ವಾದ, ಪ್ರತಿವಾದಗಳು ನಡೆಯುತ್ತಾ ಬಂದಿವೆ. ಈಗ ಸಮುದ್ರಶಾಸ್ತ್ರ ವಿಜ್ಞಾನಿಗಳು ಆ ಬಗ್ಗೆ ಧೀರ್ಘ ಅಧ್ಯಯನದ ಬಳಿಕ ಅಂತಹ ಒಂದು ಸೇತುವೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 7000 ವರ್ಷಗಳ ಹಿಂದೆ ಈ ಸೇತುವೆ ಅಸ್ತಿತ್ವ ಇತ್ತು ಎನ್ನುವುದು ಪತ್ತೆಯಾಗಿದೆ. ಧನುಶ್ ಕೋಡಿ ಮತ್ತು ಮನ್ನಾರ್ ದ್ವೀಪಗಳ ಸಮುದ್ರ ತಟದ ಬಳಿ ಕಾರ್ಬನ್ ಡೇಟಿಂಗ್ (ಜೈವಿಕ ವಸ್ತುಗಳ ವಯೋಮಾನ ವರದಿ) ಅಧ್ಯಯನ ಮಾಡಿದ ತಂಡಕ್ಕೆ ರಾಮಾಯಣ ನಡೆದ ಕಾಲಘಟ್ಟದ ಬಗ್ಗೆ ಮಾಹಿತಿ ದೊರಕಿದೆ. ಹದಿನೈದನೇ ಶತಮಾನದ ತನಕ ರಾಮಸೇತು ಸಾಗರದ ಮೇಲ್ಪದರದಲ್ಲಿ ಕಾಣುತ್ತಿತ್ತು. 1480 ರಲ್ಲಿ ಅಪ್ಪಳಿಸಿದ ಭೀಕರ ಸೈಕ್ಲೋನ್ ಬಳಿಕ ಅದು ಮುರಿದ ಸ್ಥಿತಿಯಲ್ಲಿ ಸಮುದ್ರಮಟ್ಟದಿಂದ ಕೆಳಗೆ ಹೋಯಿತು. ರಾಮಸೇತು 48 ಕಿ.ಮೀ ಉದ್ದ ಇತ್ತು. ಈ ಸೇತುವೆ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖ ಇದೆ. ನಾಸ ತೆಗೆದ ಭೂಮಿಯ ಮೇಲಿನ ಚಿತ್ರದಲ್ಲಿ ರಾಮ ಸೇತು ಎಂದು ಹೇಳಲಾಗುವ ತೇಲುವ ಸೇತುವೆಯ ದೃಶ್ಯ ಕೂಡ ಇದೆ. ಇದೆಲ್ಲವನ್ನು ನೋಡಿದ ಬಳಿಕವಾದರೂ ನಾಸ್ತಿಕರು ರಾಮಸೇತು ಇತ್ತು ಎನ್ನುವುದನ್ನು ಒಪ್ಪುತ್ತಾರಾ ಅಥವಾ ತಮ್ಮದೇ ಕತ್ತೆಗೆ ಮೂರು ಕಾಲು ಎನ್ನುತ್ತಾರಾ ಎನ್ನುವುದು ಉಳಿದಿರುವ ಪ್ರಶ್ನೆ.

0
Shares
  • Share On Facebook
  • Tweet It




Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
  • Popular Posts

    • 1
      ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • 2
      ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • 3
      ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search