• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!

Tulunadu News Posted On December 5, 2023
0


0
Shares
  • Share On Facebook
  • Tweet It

ಯುನೈಟೆಡ್ ಸ್ಟೇಟ್ ನಲ್ಲಿ ಇರುವ ಒಂದು ಪುಟ್ಟ ದೇಶದ ಹೆಸರು ಅಲಸ್ಕಾ. ಅಲಸ್ಕಾದಲ್ಲಿರುವ ಒಂದು ಪುಟ್ಟ ಊರೇ ವೈಟಿಯರ್. ವೈಟಿಯರ್ ನ ಒಟ್ಟು ಜನಸಂಖ್ಯೆ ಸುಮಾರು 272. ಈ ಊರಿನಲ್ಲಿ 14 ಮಹಡಿಗಳ ಒಂದು ಬೃಹತ್ ಕಟ್ಟಡ ಇದೆ. ಈ ಕಟ್ಟಡದಲ್ಲಿ ಊರಿನ ಬಹುತೇಕ ಜನರು ವಾಸ ಮಾಡುತ್ತಾರೆ. ಆ ಬಿಲ್ಡಿಂಗ್ ಹೆಸರು ಬೇಗಿಕ್ ಟವರ್ಸ್. ಈ ಊರಿಗೆ ಇರುವ ಅಡ್ಡ ಹೆಸರು “ಒಂದೇ ಸೂರಿನಡಿ ಇಡೀ ಊರು” . 1953 ರಲ್ಲಿ ಈ ಕಟ್ಟಡ ಪೂರ್ಣಗೊಂಡಾಗ ಅದರಲ್ಲಿ ಯೋಧರ ವಾಸಸ್ಥಾನವಾಗಿ ಬಳಸು ನಿರ್ಧರಿಸಲಾಗಿತ್ತಾದರೂ ಇತ್ತೀಚೆಗೆ ಅದು ನಾಗರಿಕರ ವಸತಿಗೆ ಅನುಕೂಲವಾಗಿ ಬಳಕೆಯಾಗುತ್ತಿದೆ. ಆ ಕಟ್ಟಡದಲ್ಲಿ ಪೋಸ್ಟ್ ಆಫೀಸ್, ಜಿನಸು ಅಂಗಡಿ, ಪೊಲೀಸ್ ಸ್ಟೇಶನ್, ಲಾಂಡ್ರಿ, ಹೆಲ್ತ್ ಕ್ಲಿನಿಕ್, ಮೇಯರ್ ಕಚೇರಿ, ಒಳಾಂಗಣ ಈಜುಕೊಳ ಕೂಡ ಇದೆ.

ಈ ಊರಿಗೆ ಇರುವ ಸಂಪರ್ಕಗಳು ಎರಡೇ ಆಗಿದ್ದು ಒಂದು ವಾಯು ಮಾರ್ಗ ಇನ್ನೊಂದು ಸುರಂಗ ಮಾರ್ಗ. ವಿಮಾನ, ಹೆಲಿಕಾಪ್ಟರ್ ಮೂಲಕ ಸಂಪರ್ಕ ಹೊಂದಿರುವ ವೈಟಿಯರ್ ಗೆ ಇರುವ ಇನ್ನೊಂದು ದಾರಿ ಎಂದರೆ ಹತ್ತಿರದ ಮೇನಾರ್ಡ್ ಬೆಟ್ಟದಿಂದ ಎರಡು ಮೈಲು ಅಂತರದ ಟನೆಲ್ ನಿರ್ಮಿಸಲಾಗಿದೆ. ಚಳಿಗಾಲದಲ್ಲಿ ಅತ್ಯಂತ ಭೀಕರ ಶೀತಹವೆ ಇರುವುದರಿಂದ ಬೇಗಿಚ್ ಟವರ್ ನಲ್ಲಿ ಜನರು ಒಂದೇ ಏರಿಯಾದಲ್ಲಿ ವಾಸಿಸುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಾಗಿದೆ. ಈ ಕಟ್ಟಡ ಬಿಟ್ಟರೆ ಇನ್ನೊಂದು ಕಾಂಡೋ ಹೆಸರಿನ ಕಟ್ಟಡವಿದ್ದು, ಅಲ್ಲಿ ಒಂದಿಷ್ಟು ಜನರು ವಾಸ ಮಾಡುತ್ತಾರೆ. ಈ ಊರಿನಲ್ಲಿರುವ ಶಾಲೆ ಮತ್ತು ಜಿಮ್ ಅನ್ನು ಪ್ರತ್ಯೇಕ ಜಾಗೆಯಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಬೇಗಿಚ್ ಕಟ್ಟಡದಿಂದ ಒಂದು ಸುರಂಗ ವ್ಯವಸ್ಥೆ ಮಾಡಲಾಗಿದ್ದು, ಶೀತ ಸಮಯದಲ್ಲಿಯೂ ಮಕ್ಕಳು ಶಾಲೆಗೆ ಹೋಗಿ ಬರಲು ಉತ್ತಮ ಸಂಪರ್ಕ ಕಲ್ಪಿಸಲಾಗಿದೆ. ಇಂತಹ ಪುಟ್ಟ ಊರುಗಳ ಕಥೆ ಕೂಡ ರೋಚಕವಾಗಿರಬಹುದು, ಅಲ್ವೇ!

0
Shares
  • Share On Facebook
  • Tweet It




Trending Now
ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
Tulunadu News August 23, 2025
'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
Tulunadu News August 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
  • Popular Posts

    • 1
      ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 2
      'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • 3
      ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • 4
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 5
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!

  • Privacy Policy
  • Contact
© Tulunadu Infomedia.

Press enter/return to begin your search