• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!

Tulunadu News Posted On December 5, 2023
0


0
Shares
  • Share On Facebook
  • Tweet It

ಯುನೈಟೆಡ್ ಸ್ಟೇಟ್ ನಲ್ಲಿ ಇರುವ ಒಂದು ಪುಟ್ಟ ದೇಶದ ಹೆಸರು ಅಲಸ್ಕಾ. ಅಲಸ್ಕಾದಲ್ಲಿರುವ ಒಂದು ಪುಟ್ಟ ಊರೇ ವೈಟಿಯರ್. ವೈಟಿಯರ್ ನ ಒಟ್ಟು ಜನಸಂಖ್ಯೆ ಸುಮಾರು 272. ಈ ಊರಿನಲ್ಲಿ 14 ಮಹಡಿಗಳ ಒಂದು ಬೃಹತ್ ಕಟ್ಟಡ ಇದೆ. ಈ ಕಟ್ಟಡದಲ್ಲಿ ಊರಿನ ಬಹುತೇಕ ಜನರು ವಾಸ ಮಾಡುತ್ತಾರೆ. ಆ ಬಿಲ್ಡಿಂಗ್ ಹೆಸರು ಬೇಗಿಕ್ ಟವರ್ಸ್. ಈ ಊರಿಗೆ ಇರುವ ಅಡ್ಡ ಹೆಸರು “ಒಂದೇ ಸೂರಿನಡಿ ಇಡೀ ಊರು” . 1953 ರಲ್ಲಿ ಈ ಕಟ್ಟಡ ಪೂರ್ಣಗೊಂಡಾಗ ಅದರಲ್ಲಿ ಯೋಧರ ವಾಸಸ್ಥಾನವಾಗಿ ಬಳಸು ನಿರ್ಧರಿಸಲಾಗಿತ್ತಾದರೂ ಇತ್ತೀಚೆಗೆ ಅದು ನಾಗರಿಕರ ವಸತಿಗೆ ಅನುಕೂಲವಾಗಿ ಬಳಕೆಯಾಗುತ್ತಿದೆ. ಆ ಕಟ್ಟಡದಲ್ಲಿ ಪೋಸ್ಟ್ ಆಫೀಸ್, ಜಿನಸು ಅಂಗಡಿ, ಪೊಲೀಸ್ ಸ್ಟೇಶನ್, ಲಾಂಡ್ರಿ, ಹೆಲ್ತ್ ಕ್ಲಿನಿಕ್, ಮೇಯರ್ ಕಚೇರಿ, ಒಳಾಂಗಣ ಈಜುಕೊಳ ಕೂಡ ಇದೆ.

ಈ ಊರಿಗೆ ಇರುವ ಸಂಪರ್ಕಗಳು ಎರಡೇ ಆಗಿದ್ದು ಒಂದು ವಾಯು ಮಾರ್ಗ ಇನ್ನೊಂದು ಸುರಂಗ ಮಾರ್ಗ. ವಿಮಾನ, ಹೆಲಿಕಾಪ್ಟರ್ ಮೂಲಕ ಸಂಪರ್ಕ ಹೊಂದಿರುವ ವೈಟಿಯರ್ ಗೆ ಇರುವ ಇನ್ನೊಂದು ದಾರಿ ಎಂದರೆ ಹತ್ತಿರದ ಮೇನಾರ್ಡ್ ಬೆಟ್ಟದಿಂದ ಎರಡು ಮೈಲು ಅಂತರದ ಟನೆಲ್ ನಿರ್ಮಿಸಲಾಗಿದೆ. ಚಳಿಗಾಲದಲ್ಲಿ ಅತ್ಯಂತ ಭೀಕರ ಶೀತಹವೆ ಇರುವುದರಿಂದ ಬೇಗಿಚ್ ಟವರ್ ನಲ್ಲಿ ಜನರು ಒಂದೇ ಏರಿಯಾದಲ್ಲಿ ವಾಸಿಸುವುದು ಸುರಕ್ಷತಾ ದೃಷ್ಟಿಯಿಂದ ಉತ್ತಮವಾಗಿದೆ. ಈ ಕಟ್ಟಡ ಬಿಟ್ಟರೆ ಇನ್ನೊಂದು ಕಾಂಡೋ ಹೆಸರಿನ ಕಟ್ಟಡವಿದ್ದು, ಅಲ್ಲಿ ಒಂದಿಷ್ಟು ಜನರು ವಾಸ ಮಾಡುತ್ತಾರೆ. ಈ ಊರಿನಲ್ಲಿರುವ ಶಾಲೆ ಮತ್ತು ಜಿಮ್ ಅನ್ನು ಪ್ರತ್ಯೇಕ ಜಾಗೆಯಲ್ಲಿ ನಿರ್ಮಿಸಲಾಗಿದ್ದು, ಅದಕ್ಕೆ ಬೇಗಿಚ್ ಕಟ್ಟಡದಿಂದ ಒಂದು ಸುರಂಗ ವ್ಯವಸ್ಥೆ ಮಾಡಲಾಗಿದ್ದು, ಶೀತ ಸಮಯದಲ್ಲಿಯೂ ಮಕ್ಕಳು ಶಾಲೆಗೆ ಹೋಗಿ ಬರಲು ಉತ್ತಮ ಸಂಪರ್ಕ ಕಲ್ಪಿಸಲಾಗಿದೆ. ಇಂತಹ ಪುಟ್ಟ ಊರುಗಳ ಕಥೆ ಕೂಡ ರೋಚಕವಾಗಿರಬಹುದು, ಅಲ್ವೇ!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search