• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೇಶದ ಅತ್ಯಂತ ಭ್ರಷ್ಟ ರಾಜಕಾರಣಿ ಯಾರು ಎಂದದ್ದಕ್ಕೆ ಯೆಚೂರಿ ಏನು ಹೇಳಿದ್ರು?

Tulunadu News Posted On January 10, 2024


  • Share On Facebook
  • Tweet It

ದೇಶದಲ್ಲಿ ತಾವು ಕಂಡಿರುವ ಭ್ರಷ್ಟ ರಾಜಕಾರಣಿ ಯಾರು, ಅವರೊಂದಿಗೆ ನೀವು ಕೂಡ ಉತ್ತಮ ಬಾಂಧವ್ಯ ಹೊಂದಿರಬಹುದು, ಯಾರು ಎಂದು ಹೇಳಿಬಿಡಿ, ಇವತ್ತು ಈ ಸಂಗತಿ ಮನಬಿಚ್ಚಿ ಮಾತನಾಡಿ ಎಂದು ನಿರೂಪಕನೊಬ್ಬ ಸಂದರ್ಶನದಲ್ಲಿ ಸಿಪಿಐಎಂ ರಾಷ್ಟ್ರೀಯ ಮುಖಂಡ ಸೀತಾರಾಂ ಯೆಚೂರಿಗೆ ಕೇಳುತ್ತಾರೆ.

ಅದಕ್ಕೆ ಯೆಚೂರಿ ನಗುತ್ತಾ ಹಾಗೇ ಹೇಳಿದರೆ ನಮ್ಮ ಮೈತ್ರಿಕೂಟ ಏನಾಗುತ್ತದೆ ಎಂದು ಗೊತ್ತಿದೆಯಾ ಎಂದು ನಗುತ್ತಾ ಉತ್ತರ ಕೊಡುತ್ತಾರೆ. ಈಗಾಗಲೇ ಪ್ರಯಾಸದಿಂದ ಮೈತ್ರಿಕೂಟ ರಚಿಸಿದ್ದೇವೆ. ಹೀಗಿರುವಾಗ ಅತ್ಯಂತ ಭ್ರಷ್ಟ ರಾಜಕಾರಣಿಯ ಹೆಸರು ಹೇಳಿದ್ರೆ ಮೈತ್ರಿಕೂಟ ಉಳಿಯುತ್ತಾ ಎಂದು ಹೇಳಿದ್ದಾರೆ. ಈ ತುಣುಕನ್ನು “ಎಕ್ಸ್” ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ.

ಯೆಚೂರಿಯವರ ಬಾಡಿ ಲ್ಯಾಂಗ್ವೆಜ್ ಹಾಗೂ ವಾಕ್ಯಗಳನ್ನು ಗಮನಿಸಿದವರಿಗೆ ಒಂದಂತೂ ಸ್ಪಷ್ಟ. ಎಡಪಕ್ಷಗಳು ಎಲ್ಲವೂ ಗೊತ್ತಿದ್ದೇ ಇ.ಂ.ಡಿ.ಯಾ ಒಕ್ಕೂಟದಲ್ಲಿ ಮುಂದುವರೆಯುತ್ತಿವೆ. ಯಾಕೆಂದರೆ ಅವರಿಗೆ ಬೇರೆ ದಾರಿ ಇಲ್ಲ. ಹೇಗಾದರೂ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಒಕ್ಕೂಟವನ್ನು ಮುಂದಿನ ಬಾರಿ ಸೋಲಿಸದಿದ್ದರೆ ಎಡಪಕ್ಷಗಳು ಶಾಶ್ವತವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಲಿವೆ. ಹಾಗಂತ ವಿಪಕ್ಷಗಳ ಮೈತ್ರಿಕೂಟದಲ್ಲಿ ಇರುವ ಒಂದೊಂದು ಪಕ್ಷ ಕೂಡ ಭ್ರಷ್ಟಾಚಾರದಲ್ಲಿ ಎಷ್ಟನೇ ಸ್ಥಾನದಲ್ಲಿವೆ ಎನ್ನುವುದು ಕೂಡ ಸೀತಾರಾಮ್ ಯೆಚೂರಿಯವರಿಗೆ ಗೊತ್ತಿದೆ. ಸ್ಥೈಂದಾತಿಕ ಕಾರಣವೊಂದು ಇರದೇ ಇದ್ದಿದ್ದರೆ ಇಷ್ಟೊತ್ತಿಗೆ ಅವರು ಕೂಡ ಅದರೊಂದಿಗೆ ಇರುತ್ತಿರಲಿಲ್ಲ. ಆದರೆ ರಾಜಕೀಯದಲ್ಲಿ ಕೊನೆಗೆ ಗೆಲುವು ಮಾತ್ರ ಮುಖ್ಯ ಎನ್ನುವುದು ಅವರಿಗೂ ಗೊತ್ತಿದೆ. ಆದರಿಂದ ಮೋದಿ ವಿರೋಧಿ ಪಡೆಗಳೆಲ್ಲಾ ಒಂದಾಗಿವೆ.

  • Share On Facebook
  • Tweet It


- Advertisement -


Trending Now
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
Tulunadu News May 20, 2025
ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
Tulunadu News May 20, 2025
Leave A Reply

  • Recent Posts

    • ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!
    • ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
    • ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!
    • RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!
    • ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
  • Popular Posts

    • 1
      ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • 2
      ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • 3
      ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!
    • 4
      ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • 5
      ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search