• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಹಿಂದೂಸ್ಥಾನದಲ್ಲಿ ಇಸ್ಲಾಂ ಧ್ವಜ ಹಾರುವುದು ನಿಶ್ಚಿತ: ಉಗ್ರ ಮುಸಾ ಸವಾಲು

TNN Correspondent Posted On September 2, 2017
0


0
Shares
  • Share On Facebook
  • Tweet It

ದೆಹಲಿ: ಭಾರತವನ್ನು ಗೋರಕ್ಷ ಮೋದಿ ಮತ್ತು ಹಿಂದುಗಳಿಂದ ಮೋಕ್ಷ ನೀಡಲಾಗುವುದು. ಇದನ್ನು ತಡೆಯಲು ಯಾವನಿಂದಲೂ ಸಾಧ್ಯವಿಲ್ಲ. ನರೇಂದ್ರ ಮೋದಿಗೆ ತಾಕತ್ತಿದ್ದರೇ ಹಿಂದೂಸ್ಥಾನದಲ್ಲಿ ಮುಸ್ಲಿಂ ಧ್ವಜ ಹಾರಾಡುವುದನ್ನು ತಡೆಯಲಿ ಎಂದು ಅಲ್‌ಕೈದಾ ಕಾಶ್ಮೀರ ಘಟಕ ಅನ್ಸರ್ ಘಜಾವತ್ ಉಲ್ ಹಿಂದ್‌ನ ಉಗ್ರ ಝಾಕೀರ್ ಮುಸಾ ಸವಾಲು ಹಾಕಿದ್ದಾನೆ.

ಭಾರತದಲ್ಲಿ ಇಸ್ಲಾಾಂ ಧರ್ಮ ಸ್ಥಾಾಪನೆ ಖಚಿತ. ಹಿಂದೂ ಆಡಳಿತಗಾರರನ್ನು ಕಟ್ಟಿ ಎಳೆದೊಯ್ಯುವ ಕಾಲ ಬರಲಿದೆ. ಸರಪಳಿ ಹಾಕಿ ದರದರನೆ ಎಳೆದೊಯಲಾಗುವುದು ಎಂದು ಆಡಿಯೋದಲ್ಲಿ ಹೇಳಿದ್ದು, ಈ ಮಾತುಗಳು ಯ್ಯೂಟೂಬ್‌ನಲ್ಲಿ ಬಹಿರಂಗವಾಗಿವೆ.

ರೋಯಿಂಗ್ ಹ್ಯಾಾಮ್ ಮುಸ್ಲಿಂರನ್ನು ಕಾಶ್ಮೀರದಿಂದ ಗಡೀಪಾರು ಮಾಡುವುದಕ್ಕೂ ಎಚ್ಚರಿಕೆ ನೀಡಿದ್ದಾನೆ. ಗೋ ಪೂಜಕ ನರೇಂದ್ರ ಮೋದಿ ರಾಜಕಾರಣದ ಮೂಲಕ ಎಷ್ಟೇ ಶಕ್ತಿ ಸಂಪಾದಿಸಿದರೂ ಇಸ್ಲಾಂ ರಾಷ್ಟ್ರ ಸ್ಥಾಪನೆ ತಡೆಯಲು ಸಾಧ್ಯವಿಲ್ಲ ಎಂದು ಉರ್ದು ಭಾಷೆಯಲ್ಲಿ ಬಿಡುಗಡೆಯಾಗಿರುವ ಆಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾಾನೆ.
ಭಾರತದ ಸೇನೆ, ಕಾಶ್ಮೀರ ಪೊಲೀಸರು, ಸರಕಾರದ ಅಧಿಕಾರಿಗಳು, ರಾಜತಾಂತ್ರಿಕ ಕಚೇರಿಗಳು ನಮ್ಮ ಗುರಿ. ಅಲ್ಲದೇ ಜಿಹಾದಿ ಹೋರಾಟಕ್ಕೆೆ ಅಡ್ಡಿಯಾಗುವ ಯಾವುದೇ ವ್ಯಕ್ತಿಯನ್ನು ಬೀಡುವುದಿಲ್ಲ ಎಂದು ಶಪಥಗೈದಿದ್ದಾನೆ.

ಪಾಕಿಸ್ತಾನದ ವಿರುದ್ಧವೂ ಆಕ್ರೋಶ
ಪಾಕಿಸ್ತಾನವನ್ನು ಇಸ್ಲಾಾಂ ಜಿಹಾದ್ ಹೋರಾಟಗಾರರಿಗೆ ಮೋಸ ಮಾಡಿದೆ. ಅಮೆರಿಕವನ್ನು ಮೆಚ್ಚಿಸಲು ಪಾಕಿಸ್ತಾನ ಕಾಶ್ಮೀರಿ ಜಿಹಾದ್ ಹೋರಾಟಗಾರರಿಗೆ ಅನ್ಯಾಯ ಮಾಡಿದೆ. ಪಾಕಿಸ್ತಾನ ಸರಕಾರ ಜಿಹಾದ್ ತರಬೇತಿ ಶಿಬಿರ ಮುಚ್ಚಿದ್ದಲ್ಲದೇ, ಕಾಶ್ಮೀರಿ ಹೋರಾಟಗಾರರಿಗೆ ಬೆಂಬಲ ನೀಡದೇ ಬೆನ್ನಿಗೆ ಚೂರಿ ಹಾಕಿದೆ. ಜೀಹಾದ್ ಹೋರಾಟಕ್ಕೆೆ ಹುತಾತ್ಮರ ರಕ್ತ ಮತ್ತು ಅಲ್ಲಾನ ಆಶೀರ್ವಾದ ಇದ್ದರೇ ಸಾಕು ಎಂದು ಪಾಕಿಸ್ತಾನದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಯಾರೀ ಉಗ್ರ ಮೂಸಾ?
ಕಾಶ್ಮೀರದ ಜಿಹಾದಿ ಉಗ್ರ ಝಾಕೀರ್ ರಶೀದ್ ಭಟ್ ಹಿಜ್ಬುಲ್ ಮುಜಾಹಿದ್ದೀನ್ ಮೂಲಕ ಉಗ್ರ ಚಟುವಟಿಕೆ ಆರಂಭಿಸಿದ. ನಂತರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದಿದ್ದ. ಅಲ್‌ಕೈದಾ ಉಗ್ರ ಸಂಘಟನೆಗೆ ಬೆಂಬಲಿಸಿ, ಕಾಶ್ಮೀರದಲ್ಲಿ ಹೊಸ ಹರ್ಕತ್ ಉಲ್ ಮುಜಾಹಿದ್ದೀನ್ ಮತ್ತು ಕಾಶ್ಮೀರ್ ತಾಲಿಬಾನ್ ಎಂಬ ಸಂಘಟನೆಗಳನ್ನು ಸ್ಥಾಪಿಸಿದ. ಬುರ್ಹಾನ್ ಮುಜಾಫರ್ ವಾನಿ ಹತ್ಯೆೆ ನಂತರ ಆತನ ಪಟ್ಟಕ್ಕೆೆ ಈತನೇ ಎಂದು ಬಿಂಬಿಸಲಾಗಿದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search