• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಕಟೀಲ್ ಬಂಧನ: ಈ ಕಾಂಗ್ರೆೆಸ್ಸಿಗರಿಗೆ ನೈತಿಕತೆ ಇದೆಯೇ?

ನಾಗರಾಜ್ ತಮ್ಮಯ್ಯ, ಮಡಿಕೇರಿ Posted On September 9, 2017
0


0
Shares
  • Share On Facebook
  • Tweet It

ರಾಜ್ಯದಲ್ಲಿ ಕಾಂಗ್ರೆೆಸ್ ಆಡಳಿತಕ್ಕೆೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಾದಿಯಾಗಿ ಯಾರಿಗಾದರೂ ನೈತಿಕತೆ ಇದೆ ಎನಿಸುತ್ತದೆಯೇ?
ಹೌದು, ಹೀಗೊಂದು ಪ್ರಶ್ನೆೆ ಕೇಳಲೇಬೇಕಾಗಿದೆ.

ಮೊದಮೊದಲು ತಮ್ಮದು ಜಾತ್ಯತೀತ ಸರಕಾರ ಎಂದ ಸಿದ್ದರಾಮಯ್ಯ ಅವರು ಶಾದಿಭಾಗ್ಯ ತಂದು ಒಡಕು ಮೂಡಿಸಲು ಯತ್ನಿಸಿದರು. ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲೂ ಜಾತಿ ಹುಡುಕಿದರು. ರೈತರು ಬರದಿಂದ ಬಳಲುತ್ತಿದ್ದರೆ, ಅವರ ಸಾಲ ಮನ್ನಾಾ ಮಾಡದೇ ಕೇಂದ್ರದತ್ತ ಬೆರಳು ತೋರಿಸಿದರು. ಹೀಗೆ ಹೇಳುತ್ತ ಹೋದರೆ ನೂರು ಅಂಶಗಳು ಸಿಗುತ್ತವೆ.

ಇಷ್ಟೆೆಲ್ಲ ಆದಮೇಲೂ, ಸುಮ್ಮನಿರದ ಕಾಂಗ್ರೆೆಸ್ ಈಗ ಬಿಜೆಪಿಯವರ ಮಂಗಳೂರು ರ್ಯಾಲಿಗೆ ವಿರೋಧ ವ್ಯಕ್ತಪಡಿಸಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಹೋರಾಟ, ರ್ಯಾಾಲಿ ಅಂಗಗಳು ಎಂಬುದನ್ನು ಮರೆತ ಸರಕಾರ, ಬಳ್ಳಾಾರಿವರೆಗೆ ಪಾದಯಾತ್ರೆೆ ಮಾಡಿದ್ದ ಸಿದ್ದರಾಮಯ್ಯ ಪೊಲೀಸರನ್ನು ಬಿಟ್ಟು ಹೋರಾಟ ಹತ್ತಿಕ್ಕಲು ಮುಂದಾದರು.

ಎ.ಸಿ. ವಿನಯ್ ರಾಜ್

ಇವರದ್ದು ಎಂಥಾ ಇಬ್ಬಂದಿತನ, ಎಂಥಾ ನೈತಿಕ ಅಧಃಪತನ ನೋಡಿ…
ಇದೇ ಕಾಂಗ್ರೆೆಸ್ ಸರಕಾರದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅವರನ್ನು ಬಂಧಿಸಿದಾಗ ಮಂಗಳೂರಿನಲ್ಲಿ ಕಾಂಗ್ರೆೆಸ್ ಕಾರ್ಪೋರೇಟರ್ ಎ.ಸಿ. ವಿನಯ್ ರಾಜ್ ಐಟಿ ಕಚೇರಿ ಮೇಲೆ ಕಲ್ಲೆೆಸಿದಿದ್ದಕ್ಕೆೆ ಪ್ರಕರಣ ದಾಖಲಾಯಿತು. ಆದರೂ ಅವರನ್ನು ಬಂಧಿಸಲಿಲ್ಲ.

ಇತ್ತ ಬಿಜೆಪಿ ವತಿಯಿಂದ ಮಂಗಳೂರು ರ್ಯಾಲಿ ಏರ್ಪಡಿಸಿ, ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಎಂದು ಸಾರಲು ಹೊರಟ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಬಂಧಿಸಿ ಉದ್ಧಟತನ ಮೆರೆದಿದೆ.
ಇದು ಹೀಗೆಯೇ ಮುಂದುವರಿದರೆ ಕಾಂಗ್ರೆೆಸ್ ಮುಕ್ತ ಕರ್ನಾಟಕವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗನಿಸುತ್ತದೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
ನಾಗರಾಜ್ ತಮ್ಮಯ್ಯ, ಮಡಿಕೇರಿ October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
ನಾಗರಾಜ್ ತಮ್ಮಯ್ಯ, ಮಡಿಕೇರಿ October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search