• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಕ್ರೈಸ್ತ ಮಿಷನರಿಗಳ ಇಂಥಾ ಕೃತ್ಯ ಖಂಡಿಸಲು ಯಾವ ‘ಭಗವಾನ್’ ಬರಬೇಕು?

TNN Correspondent Posted On September 10, 2017
0


0
Shares
  • Share On Facebook
  • Tweet It

ಹಿಂದೂ ಧರ್ಮದಲ್ಲಿ ಅನಾಚಾರ ತುಂಬಿದೆ. ಮೂಢನಂಬಿಕೆ ತಾಂಡವವಾಡುತ್ತಿದೆ. ಭಗವದ್ಗೀತೆಯನ್ನು ಸುಟ್ಟು ಹಾಕಬೇಕು ಎಂದು ಹೇಳುವ ಬುದ್ಧಿಜೀವಿಗಳಿದ್ದಾಾರೆ. ತಮ್ಮ ಕಚೇರಿಯಲ್ಲಿ ಪೂಜೆ ಮಾಡಿಸಿಯೂ, ‘ಮೌಢ್ಯ ನಷೇಧ’ದ ಹೆಸರಲ್ಲಿ ಹಿಂದೂ ಧರ್ಮದ ಆಚರಣೆ, ಸಂಪ್ರದಾಯಗಳಿಗೆ ಭಂಗ ತರುವ ಮಹೋದಯ ಮುಖ್ಯಮಂತ್ರಿಯವರೂ ನಮ್ಮಲ್ಲಿದ್ದಾಾರೆ. ಆದರೆ ಇದೇ ಮೂಢನಂಬಿಕೆ, ಧರ್ಮಯುದ್ಧ, ಮತಾಂತರದಂಥ ಹಲವು ಘಟನೆ ನಡೆದರೆ ಇಂಥಾ ಬುದ್ಧಿಜೀವಿಗಳು ಬಾಯಿಗೆ ಫೆವಿಕಾಲ್ ಹಾಕಿಕೊಳ್ಳುತ್ತಾಾರೆ…

ಜಾರ್ಖಂಡ್‌ನ ರಾಂಚಿಯಲ್ಲಿ ಮಿಖೈಲ್ ಖುಜುರ್ ಎಂಬ ಕ್ರೈಸ್ತ ಪಾದ್ರಿ ‘ಆದಿಮ್ ಧರ್ಮ: ಏಕ್ ಪರಿಚಯ್’ (ಪ್ರಾಚೀನ ಧರ್ಮ: ಒಂದು ಪರಿಚಯ) ಎಂಬ ಪುಸ್ತಕ ಬರೆದಿದ್ದಾನೆ. ಕ್ರೈಸ್ತ ಪಾದ್ರಿಯಾಗಿರುವ ಈತ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾನೆ ಎಂದರೆ ಈತ ಜಾತಿ, ಧರ್ಮಾತೀತ ಎಂದು ಭವಿಸದಿರಿ. ಆತ ರಾಂಚಿಯ ಬುಡಕಟ್ಟು ಜನಾಂಗ, ಹಿಂದೂಗಳು ಹಾಗೂ ಸರ್ನಾ ಧರ್ಮಿಯರ ಬಡತನ ಎನ್‌ಕ್ಯಾಶ್ ಮಾಡಿಕೊಳ್ಳಲು ಈ ಪುಸ್ತಕ ಬರೆದಿದ್ದಾನೆ. ಅಮೆರಿಕದಿಂದ ಹಣ ತಿನ್ನುವ ಈ ಕ್ರೈಸ್ತ ಮಿಷನರಿಗಳು ಪುಸ್ತಕ ಪ್ರಕಟಿಸುವ ನೆಪದಲ್ಲಿ ಹಿಂದೂಗಳ ನಂಬಿಕೆಯನ್ನೇ ಬುಡಮೇಲು ಮಾಡುತ್ತಾಾರೆ. ಮತಾಂತರಗೊಳಿಸುತ್ತಾಾರೆ. ಹಾಗಾಗಿಯೇ ರಾಂಚಿಯ ಸರ್ನಾ ಸಮಿತಿ ಹಾಗೂ ವಾನ್ವಸಿ ಕಲ್ಯಾಣ ಸಂಘ ಕ್ರೈಸ್ತ ಮಿಷನರಿಗಳ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಜಾರ್ಖಂಡ್ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇಂಥಾ ಮಿಷನರಿಗಳು ಎಲ್ಲೆಡೆಯೂ ಇರುವುದರಿಂದ ನಾವೂ ಎಚ್ಚರದಿಂದ ಇರುವುದು ಒಳಿತ.

ಏಕೆಂದರೆ, ಹಿಂದೂಗಳಿಗೆ ಅನ್ಯಾಯವಾದರೆ, ಅನ್ಯ ಧರ್ಮದಲ್ಲಿ ಅನಾಚರ ನಡೆದರೆ, ಹಿಂದೂಗಳ ವಿರುದ್ಧ ಪುಸ್ತಕ ಬರೆದರೆ, ಸುಟ್ಟು ಹಾಕಲು ಯಾವ ‘ಭಗವಾನ’ನನೂ ಬರುವುದಿಲ್ಲ. ಎಚ್ಚರ.

ಅಷ್ಟಕ್ಕೂ ಪುಸ್ತಕದಲ್ಲೇನಿದೆ ಗೊತ್ತಾ?
– ಭಗವಾನ್ ಶಿವ ಕೆಟ್ಟ ದೇವರು
– ಪಾರ್ವತಿ, ಗಣೇಶ ಸಹ ಕೆಟ್ಟ ಆತ್ಮ ಉಳ್ಳವರು
– ಆತ್ಮ ಪೂಜೆ ಸರಿಯಿಲ್ಲ, ಅದನ್ನು ಮಾಡಕೂಡದು
– ಕುತನಾಡ್ ಎಂಬ ಬುಡಕಟ್ಟು ಪೂಜೆ ಕೆಟ್ಟದ್ದು

-ರಮೇಶ್ ಚಂದ್ರಕಾಂತ, ಎಲ್‌ಎಲ್‌ಬಿ ವಿದ್ಯಾರ್ಥಿ, ಶಿವಮೊಗ್ಗ

0
Shares
  • Share On Facebook
  • Tweet It




Trending Now
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
Tulunadu News November 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
  • Popular Posts

    • 1
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 2
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search