• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕ್ರೈಸ್ತ ಮಿಷನರಿಗಳ ಇಂಥಾ ಕೃತ್ಯ ಖಂಡಿಸಲು ಯಾವ ‘ಭಗವಾನ್’ ಬರಬೇಕು?

TNN Correspondent Posted On September 10, 2017


  • Share On Facebook
  • Tweet It

ಹಿಂದೂ ಧರ್ಮದಲ್ಲಿ ಅನಾಚಾರ ತುಂಬಿದೆ. ಮೂಢನಂಬಿಕೆ ತಾಂಡವವಾಡುತ್ತಿದೆ. ಭಗವದ್ಗೀತೆಯನ್ನು ಸುಟ್ಟು ಹಾಕಬೇಕು ಎಂದು ಹೇಳುವ ಬುದ್ಧಿಜೀವಿಗಳಿದ್ದಾಾರೆ. ತಮ್ಮ ಕಚೇರಿಯಲ್ಲಿ ಪೂಜೆ ಮಾಡಿಸಿಯೂ, ‘ಮೌಢ್ಯ ನಷೇಧ’ದ ಹೆಸರಲ್ಲಿ ಹಿಂದೂ ಧರ್ಮದ ಆಚರಣೆ, ಸಂಪ್ರದಾಯಗಳಿಗೆ ಭಂಗ ತರುವ ಮಹೋದಯ ಮುಖ್ಯಮಂತ್ರಿಯವರೂ ನಮ್ಮಲ್ಲಿದ್ದಾಾರೆ. ಆದರೆ ಇದೇ ಮೂಢನಂಬಿಕೆ, ಧರ್ಮಯುದ್ಧ, ಮತಾಂತರದಂಥ ಹಲವು ಘಟನೆ ನಡೆದರೆ ಇಂಥಾ ಬುದ್ಧಿಜೀವಿಗಳು ಬಾಯಿಗೆ ಫೆವಿಕಾಲ್ ಹಾಕಿಕೊಳ್ಳುತ್ತಾಾರೆ…

ಜಾರ್ಖಂಡ್‌ನ ರಾಂಚಿಯಲ್ಲಿ ಮಿಖೈಲ್ ಖುಜುರ್ ಎಂಬ ಕ್ರೈಸ್ತ ಪಾದ್ರಿ ‘ಆದಿಮ್ ಧರ್ಮ: ಏಕ್ ಪರಿಚಯ್’ (ಪ್ರಾಚೀನ ಧರ್ಮ: ಒಂದು ಪರಿಚಯ) ಎಂಬ ಪುಸ್ತಕ ಬರೆದಿದ್ದಾನೆ. ಕ್ರೈಸ್ತ ಪಾದ್ರಿಯಾಗಿರುವ ಈತ ಪ್ರಾಚೀನ ಹಿಂದೂ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾನೆ ಎಂದರೆ ಈತ ಜಾತಿ, ಧರ್ಮಾತೀತ ಎಂದು ಭವಿಸದಿರಿ. ಆತ ರಾಂಚಿಯ ಬುಡಕಟ್ಟು ಜನಾಂಗ, ಹಿಂದೂಗಳು ಹಾಗೂ ಸರ್ನಾ ಧರ್ಮಿಯರ ಬಡತನ ಎನ್‌ಕ್ಯಾಶ್ ಮಾಡಿಕೊಳ್ಳಲು ಈ ಪುಸ್ತಕ ಬರೆದಿದ್ದಾನೆ. ಅಮೆರಿಕದಿಂದ ಹಣ ತಿನ್ನುವ ಈ ಕ್ರೈಸ್ತ ಮಿಷನರಿಗಳು ಪುಸ್ತಕ ಪ್ರಕಟಿಸುವ ನೆಪದಲ್ಲಿ ಹಿಂದೂಗಳ ನಂಬಿಕೆಯನ್ನೇ ಬುಡಮೇಲು ಮಾಡುತ್ತಾಾರೆ. ಮತಾಂತರಗೊಳಿಸುತ್ತಾಾರೆ. ಹಾಗಾಗಿಯೇ ರಾಂಚಿಯ ಸರ್ನಾ ಸಮಿತಿ ಹಾಗೂ ವಾನ್ವಸಿ ಕಲ್ಯಾಣ ಸಂಘ ಕ್ರೈಸ್ತ ಮಿಷನರಿಗಳ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಜಾರ್ಖಂಡ್ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇಂಥಾ ಮಿಷನರಿಗಳು ಎಲ್ಲೆಡೆಯೂ ಇರುವುದರಿಂದ ನಾವೂ ಎಚ್ಚರದಿಂದ ಇರುವುದು ಒಳಿತ.

ಏಕೆಂದರೆ, ಹಿಂದೂಗಳಿಗೆ ಅನ್ಯಾಯವಾದರೆ, ಅನ್ಯ ಧರ್ಮದಲ್ಲಿ ಅನಾಚರ ನಡೆದರೆ, ಹಿಂದೂಗಳ ವಿರುದ್ಧ ಪುಸ್ತಕ ಬರೆದರೆ, ಸುಟ್ಟು ಹಾಕಲು ಯಾವ ‘ಭಗವಾನ’ನನೂ ಬರುವುದಿಲ್ಲ. ಎಚ್ಚರ.

ಅಷ್ಟಕ್ಕೂ ಪುಸ್ತಕದಲ್ಲೇನಿದೆ ಗೊತ್ತಾ?
– ಭಗವಾನ್ ಶಿವ ಕೆಟ್ಟ ದೇವರು
– ಪಾರ್ವತಿ, ಗಣೇಶ ಸಹ ಕೆಟ್ಟ ಆತ್ಮ ಉಳ್ಳವರು
– ಆತ್ಮ ಪೂಜೆ ಸರಿಯಿಲ್ಲ, ಅದನ್ನು ಮಾಡಕೂಡದು
– ಕುತನಾಡ್ ಎಂಬ ಬುಡಕಟ್ಟು ಪೂಜೆ ಕೆಟ್ಟದ್ದು

-ರಮೇಶ್ ಚಂದ್ರಕಾಂತ, ಎಲ್‌ಎಲ್‌ಬಿ ವಿದ್ಯಾರ್ಥಿ, ಶಿವಮೊಗ್ಗ

  • Share On Facebook
  • Tweet It


- Advertisement -


Trending Now
ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
Tulunadu News September 28, 2023
ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
Tulunadu News September 27, 2023
Leave A Reply

  • Recent Posts

    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
  • Popular Posts

    • 1
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • 2
      ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • 3
      ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • 4
      ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • 5
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search