• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ರಾಜ್ಯ ಸರಕಾರ ಯಾವ ಎಡಪಂಥೀಯರಿಗೆ ಯಾವ ಭದ್ರತೆ ನೀಡಿದೆ ಗೊತ್ತಾ?

TNN Correspondent Posted On September 11, 2017
0


0
Shares
  • Share On Facebook
  • Tweet It

  • ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಿನೇಶ್ ಅಮಿನ್ ಮಟ್ಟು ಸೇರಿ ಹಲವು ಎಡಪಂಥೀಯರಿಗೆ ಭದ್ರತೆ ನೀಡಿದೆ. ಯಾರಿಗೆ ಯಾವ ಭದ್ರತೆ ನೀಡಿದ್ದಾರೆ ಎಂಬ ಸಂಪೂರ್ಣ ವಿವರ ತುಳುನಾಡು ನ್ಯೂಸ್ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.
    • ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
    • ಚನ್ನಮಲ್ಲಿಕಾರ್ಜುನ ಸ್ವಾಮಿ – ಇಬ್ಬರು ಅಂಗರಕ್ಷಕರ ನೇಮಕ
    • ಕೆ. ಮರುಳಸಿದ್ದಪ್ಪ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
    • ಡಾ.ಎಂ. ಚಿದಾನಂದಮೂರ್ತಿ, ಸಂಶೋಧಕ – ಅಂಗರಕ್ಷಕರ ಭದ್ರತೆ
    • ಬರಗೂರು ರಾಮಚಂದ್ರಪ್ಪ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
    • ಡಾ. ಸಿದ್ದಲಿಂಗಯ್ಯ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
    • ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ – ಸ್ಥಳೀಯ ಪೊಲೀಸ್ ಭದ್ರತೆ
    • ಪ್ರೊ. ಚಂದ್ರಶೇಖರ್ ಪಾಟೀಲ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
      • ಬಿ. ಗೋಪಾಲ್, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ – ಇಬ್ಬರು ಅಂಗರಕ್ಷಕರ ನೇಮಕ
      • ಡಾ.ಗಿರೀಶ್ ಕಾರ್ನಾಡ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
      • ಚಂದ್ರಶೇಖರ್ ಕಂಬಾರ- ಇಬ್ಬರು ಅಂಗರಕ್ಷಕರ ನೇಮಕ
      • ಬಿ.ಟಿ. ಲಲಿತಾ ನಾಯಕ್, ಮಾಜಿ ಸಚಿವೆ – ಸ್ಥಳೀಯ ಪೊಲೀಸ್ ಭದ್ರತೆ
      • ಟಿ.ಎನ್. ಸೀತಾರಾಮ್, ಚಲನಚಿತ್ರ ನಿರ್ದೇಶಕ – ಸ್ಥಳೀಯ ಪೊಲೀಸ್ ಭದ್ರತೆ
      • ದಿನೇಶ್ ಅಮಿನ್ ಮಟ್ಟು – ಇಬ್ಬರು ಅಂಗರಕ್ಷಕರ ಭದ್ರತೆ
      • ದಿಮುಲ, ಜನತಾವಾದಿ ಮಹಿಳಾ ಸಂಘ – ಸ್ಥಳೀಯ ಪೊಲೀಸ್ ಭದ್ರತೆ
      • ಡಾ.ಎಸ್.ಎಂ. ಜಮದಾರ್, ಐಎಎಸ್ (ನಿವೃತ್ತ) – ಇಬ್ಬರು ಅಂಗರಕ್ಷಕರ ನೇಮಕ

     

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search