• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಮುಸ್ಲಿಮರಿಗೆ ರಕ್ಷಣೆ ಇಲ್ಲವೆಂದವರಿಗೆ ರೋಹಿಂಗ್ಯಾಗಳ ಮೇಲೇಕೆ ಕಾಳಜಿ?

TNN Correspondent Posted On September 16, 2017
0


0
Shares
  • Share On Facebook
  • Tweet It

ಪ್ರಧಾನಿ ಮೋದಿ ಅಧಿಕಾರಕ್ಕೆೆ ಬಂದ ನಂತರ ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ, ನಿರಂತರವಾಗಿ ಮುಸ್ಲಿಂರ ಮೇಲೆ ಹಲ್ಲೆೆಗಳಾಗುತ್ತಿವೆ, ದೇಶದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ… ಹೀಗೆ ಸಾಲು ಸಾಲು ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೊರಿಸಿದ ಸ್ವಯಂಘೋಷಿತ ಮುಸ್ಲಿO  ನಾಯಕ ಅಕ್ಬರುದ್ದೀನ್ ಓವೈಸಿ ಈಗ ರೋಹಿಂಗ್ಯಾ ಮುಸ್ಲಿಂರಿಗೆ ಭಾರತದಲ್ಲಿ ರಕ್ಷಣೆ ನೀಡಿ ಎಂದು ಘೀಳಿಡುತ್ತಿದ್ದಾನೆ.

ಆದರೆ ದೇಶದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎಂದು ಬೊಬ್ಬಿರಿಯುತ್ತಿರುವವರಿಗೆ ದೇಶದಲ್ಲಿ ಅದೇಗೆ ಲಕ್ಷಾOತರ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ದೊರೆಯುತ್ತದೆ ಎಂಬ ಭರವಸೆ ಮೂಡಿದೆ. ಎಲ್ಲೇ ಗೋ ಅಕ್ರಮ ಸಾಗಣೆ ತಡೆದು, ಕೆಲವು ಹಲ್ಲೆೆಗಳಾದರೂ ಅದಕ್ಕೆೆ ಮೋದಿಯೇ ಕಾರಣ ಎಂದು ಘೀಳಿಡುವ ಅಕ್ಬರುದ್ದೀನ್ ಓವೈಸಿ ಮತ್ತು ಆತನ ಸಹೋದರ ಅಸಾದುದ್ದೀನ್ ಓವೈಸಿ ಈಗ ಮುಸ್ಲಿಮರು ಎನ್ನುವ ಏಕೈಕ ಕಾರಣಕ್ಕೆೆ ರೋಹಿಂಗ್ಯಾಗಳ ಗಡಿಪಾರಿನ ವಿಷಯದಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಬಾಂಗ್ಲಾ ನುಸುಳುಕೊರರಂತೆ ಈ ರೋಹಿಂಗ್ಯಾಗಳು ಭಾರತಕ್ಕೆೆ ಕಂಟಕವಾಗದೇ ಇರರು ಎಂಬುದು ಅರ್ಥೈಸಿಕೊಳ್ಳದಷ್ಟು ಮೂರ್ಖರಂತು ಓವೈಸಿಗಳಲ್ಲ ಎಂಬುದು ವಾಸ್ತವ.

ಭಾರತದ ಮಾನವ ಹಕ್ಕು ಆಯೋಗವು ಮೈ ಕೊಡವಿ ಎದಿದ್ದು, ರೋಹಿಂಗ್ಯಾಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುತ್ತಿದೆ. ಇಲ್ಲಿ ಪದೇ ಪದೆ ಕಾಡುವ ಪ್ರಶ್ನೆೆ ದೇಶದ ರಕ್ಷಣೆ, ಏಕತೆ, ಬಹುಸಂಖ್ಯಾತರ ರಕ್ಷಣೆಗಿಂತ ಮಾನವ ಹಕ್ಕು, ಕರುಣೆ ತೋರುವುದು ಎಷ್ಟು ಸರಿ. ಹಾಗಾದರೇ ಬಹುಸಂಖ್ಯಾತರ ಹಕ್ಕುಗಳಿಗೆ ಧಕ್ಕೆೆ ಎದುರಾದರೂ ಸರಿಯೇ ಅವರಿಗೆ ರಕ್ಷಣೆ ನೀಡಬೇಕೇ?.

ಇನ್ನು ಶಾಂತಿ ದೂತ ಬುದ್ಧನ ನಾಡು ಮ್ಯಾನ್ಮಾರ್‌ನಲ್ಲೇ ರೋಹಿಂಗ್ಯಾ ಮುಸ್ಲಿಮರನ್ನು ಹೊರ ಹಾಕುತ್ತಿದ್ದಾರೆ ಎಂದರೆ ಅವರು ದೇಶಕ್ಕೆೆ ಅದಾವ ಮಟ್ಟಕ್ಕೆೆ ಕಂಠವಾಗಿರಬಹುದು ಎಂಬುದು ವಿಚಾರ ಮಾಡಲೇ ಬೇಕಾದ ವಿಷಯ. ಒಂದಿಡೀ ಸರಕಾರವೇ ‘ಆಪರೇಷನ್ ವಿಮೋಚನ’ ಹೆಸರಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅದಕ್ಕಾಗಿ ಅವರು ಭಾರತಕ್ಕೆೆ ಓಡಿ ಬರುತ್ತಿದ್ದಾರೆ. ಒಂದು ರಾಷ್ಟ್ರ ತನ್ನಲಿರುವ 10 ಲಕ್ಷ ಜನರನ್ನು ಒಕ್ಕೆೆಲ್ಲೆೆಬಿಸಲು ಪ್ರಯತ್ನಿಸುತ್ತಿದೆ ಎಂದರೆ ಅವರ ಪೂರ್ವಾಪರಗಳನ್ನು ಯೋಚಿಸಿ, ನಿರ್ಧಾರ ಕೈಗೊಳ್ಳುವುದು ಉಚಿತವಲ್ಲವೇ.

ದೇಶದಲ್ಲಿ ಸುಮಾರು ನಾಲ್ಕು ಸಾವಿರ ರೋಹಿಂಗ್ಯಾಗಳಿದ್ದಾರೆ ಎಂಬ ವರದಿ ಇದೆ. ವಿಶ್ವಾದ್ಯಂತ 11 ಲಕ್ಷ ರೋಹಿಂಗ್ಯಾಾಗಳು ಇದ್ದಾರೆ ಎನ್ನಲಾಗುತ್ತಿದೆ. ಹಾಗಾದರೇ ವಿಶ್ವದ ಎರಡನೇ ಅತಿ ದೊಡ್ಡ ಧರ್ಮವಾಗಿರುವ ಇಸ್ಲಾOಗೆ ಮತ್ತು ಇಸ್ಲಾO ರಾಷ್ಟ್ರಗಳಿಗೆ 11 ಲಕ್ಷ ರೋಹಿಂಗ್ಯಾ ಮುಸ್ಲಿಮರನ್ನು ಸಾಕಲು ಆಗುವುದಿಲ್ಲವೇ. ಅದೇಕೆ ಹಿಂದೂ ಸ್ಥಾನದಲ್ಲೇ ಆಶ್ರಯ ಪಡೆಯಬೇಕು ಎಂದು ಘೀಳಿಡುವುದು, ಗೋಳಾಡುವುದು. ಅದರ ಜತೆ ಅವರನ್ನು ಬೆಂಬಲಿಸುವವ ಓವೈಸಿಗಳು, ಬುದ್ಧಿಜೀವಿಗಳು, ಪ್ರಗತಿಪರರ, ಅಜಾದಿ ಎಂದು ನೂರಾರು ಜನರ ಮಾರಣ ಹೋಮಕ್ಕೆೆ ಕಾರಣವಾದವರನ್ನು ಬೆಂಬಲಿಸುವ ವಿಚಾರ‘ವ್ಯಾದಿ’ಗಳು ಹಿಂದೂಸ್ಥಾನದಲ್ಲೇಕೆ ಅವರಿಗೆ ಆಶ್ರಯ ನೀಡಬೇಕು ಎಂಬ ದರ್ದು ಬೆಳೆಸಿಕೊಳ್ಳಬೇಕು?

ಪ್ರದ್ಯುಮ್ನ

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search