• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಿರುಪತಿ ವೆಂಕಟಗೆ ಕಾದಿದೆ ಭೂಕಂಪದ ಸಂಕಟ!

TNN Correspondent Posted On September 19, 2017


  • Share On Facebook
  • Tweet It

ಹೈದ್ರಾಬಾದ್ : ಸಂಕಟ ಬಂದಾಗ ವೆಂಕಟರಮಣ ಎಂಬ ರೂಢಿಯ ಮಾತಿದೆ. ಆದರೆ ಆ ವೆಂಕಟನನ್ನು ಕಾಣಲು ಹೋದಾಗಲೇ ಮಹಾಸಂಟಕ ಎದುರಾದರೆ ? ಹೌದು ರೂರ್ಕಿ ಐಐಟಿ ವಿದ್ಯಾರ್ಥಿಗಳು ಭೂಗರ್ಭಗಳ ಅಧ್ಯಯನ ನಡೆಸುತ್ತಿರುವಾಗ ಇಂಥದೊಂದು ಆಘಾತಕಾರಿ ಅಂಶ ಬಯಲಿಗೆ ಬಂದಿದೆಯಂತೆ.

ತಿಮ್ಮಪ್ಪನ ಸನ್ನಿಧಿ ಅಲ್ಲೋಲಕಲ್ಲೋ!.

ತಿರುಮಲ ಬೆಟ್ಟದ ಕೆಳಗಿನ ಟೆಕ್ಟೊನಿಕ್ ಪದರಗಳು ತೀವ್ರ ಚಲನೆ ಆರಂಭಿಸಿದ್ದು, ಒಂದು ವೇಳೆ ಪರಸ್ಪರ ಜೋರಾಗಿ ಢಿಕ್ಕಿಯಾದರೆ ತಿರುಮಲ ಅಲ್ಲಾಡಲಿದೆ ಎಂದು ಸಂಶೋಧನೆ ವರದಿ ಎಚ್ಚರಿಸಿದೆ. ಅಲ್ಲಿ ಮಾತ್ರವಲ್ಲ ತಮಿಳುನಾಡಿನ ತರಂಗಂಬಾಡಿ, ಪಲಾರ್‍ಗಳಲ್ಲಿಯೂ ಟಕ್ಟೊನಿಕ್ ಪದರಗಳ ಚುರುಕಾದ ಹೊಯ್ದಾಟ ಗುರುತಿಸಲಾಗಿದೆ. ಅಲ್ಲೇನಾದರೂ ಘರ್ಷಣೆಯಾದರೆ ಕೇವಲ 200 ಕಿ.ಮೀ ದೂರದ ಚೆನ್ನೈನಲ್ಲಿ ಸಾವು-ನೋವುಗಳ ಆಕ್ರಂದನ ಮುಗಿಲುಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

ತಿಮ್ಮಪ್ಪನ ಆಜ್ಞೆ ಮೀರಲ್ಲ ಭೂದೇವಿ ಅಂತಾರೆ ಭಕ್ತರು

ಭೂಕಂಪದ ವರದಿ ಹೊರಬೀಳುತ್ತಿದ್ದಂತೆ ಪ್ರತಿದಿನ ಭೇಟಿ ನೀಡುವ ತಿಮ್ಮಪ್ಪನ ಲಕ್ಷಾಂತರ ಮಂದಿ ಭಕ್ತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಕಲಿಯುಗದ ಭೂವೈಕುಂಠದಲ್ಲಿ ನೆಲೆನಿಂತ ಬಾಲಾಜಿ ತಮ್ಮನ್ನು ಅಪಾಯದಿಂದ ಪಾರುಮಾಡಿಯೇ ಮಾಡುತ್ತಾನೆ ಎಂಬ ನಂಬಿಕೆ ಅವರನ್ನು ಸಮಾಧಾನಪಡಿಸಿದೆ. ಶ್ರೀದೇವಿ-ಭೂದೇವಿಯರಿಂದ ಕಾಲು ಒತ್ತಿಸಕೊಳ್ಳುವ ವಿಷ್ಣು ಭಕ್ತರಿಗೆ ಸಂಕಟ ಕೊಡಲು ಬಿಡುವುದಿಲ್ಲ ಎಂದು ಭಕ್ತರೊಬ್ಬರು ತಮ್ಮ ನಂಬಿಕೆ ವ್ಯಕ್ತಪಡಿಸಿದರು.

  • Share On Facebook
  • Tweet It


- Advertisement -
balajiearthladduprasadaquaketirumalatirupativaikuntavenkataramanavenkatesh


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Tulunadu News March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Tulunadu News March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search