• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಿರುಪತಿ ವೆಂಕಟಗೆ ಕಾದಿದೆ ಭೂಕಂಪದ ಸಂಕಟ!

TNN Correspondent Posted On September 19, 2017
0


0
Shares
  • Share On Facebook
  • Tweet It

ಹೈದ್ರಾಬಾದ್ : ಸಂಕಟ ಬಂದಾಗ ವೆಂಕಟರಮಣ ಎಂಬ ರೂಢಿಯ ಮಾತಿದೆ. ಆದರೆ ಆ ವೆಂಕಟನನ್ನು ಕಾಣಲು ಹೋದಾಗಲೇ ಮಹಾಸಂಟಕ ಎದುರಾದರೆ ? ಹೌದು ರೂರ್ಕಿ ಐಐಟಿ ವಿದ್ಯಾರ್ಥಿಗಳು ಭೂಗರ್ಭಗಳ ಅಧ್ಯಯನ ನಡೆಸುತ್ತಿರುವಾಗ ಇಂಥದೊಂದು ಆಘಾತಕಾರಿ ಅಂಶ ಬಯಲಿಗೆ ಬಂದಿದೆಯಂತೆ.

ತಿಮ್ಮಪ್ಪನ ಸನ್ನಿಧಿ ಅಲ್ಲೋಲಕಲ್ಲೋ!.

ತಿರುಮಲ ಬೆಟ್ಟದ ಕೆಳಗಿನ ಟೆಕ್ಟೊನಿಕ್ ಪದರಗಳು ತೀವ್ರ ಚಲನೆ ಆರಂಭಿಸಿದ್ದು, ಒಂದು ವೇಳೆ ಪರಸ್ಪರ ಜೋರಾಗಿ ಢಿಕ್ಕಿಯಾದರೆ ತಿರುಮಲ ಅಲ್ಲಾಡಲಿದೆ ಎಂದು ಸಂಶೋಧನೆ ವರದಿ ಎಚ್ಚರಿಸಿದೆ. ಅಲ್ಲಿ ಮಾತ್ರವಲ್ಲ ತಮಿಳುನಾಡಿನ ತರಂಗಂಬಾಡಿ, ಪಲಾರ್‍ಗಳಲ್ಲಿಯೂ ಟಕ್ಟೊನಿಕ್ ಪದರಗಳ ಚುರುಕಾದ ಹೊಯ್ದಾಟ ಗುರುತಿಸಲಾಗಿದೆ. ಅಲ್ಲೇನಾದರೂ ಘರ್ಷಣೆಯಾದರೆ ಕೇವಲ 200 ಕಿ.ಮೀ ದೂರದ ಚೆನ್ನೈನಲ್ಲಿ ಸಾವು-ನೋವುಗಳ ಆಕ್ರಂದನ ಮುಗಿಲುಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

ತಿಮ್ಮಪ್ಪನ ಆಜ್ಞೆ ಮೀರಲ್ಲ ಭೂದೇವಿ ಅಂತಾರೆ ಭಕ್ತರು

ಭೂಕಂಪದ ವರದಿ ಹೊರಬೀಳುತ್ತಿದ್ದಂತೆ ಪ್ರತಿದಿನ ಭೇಟಿ ನೀಡುವ ತಿಮ್ಮಪ್ಪನ ಲಕ್ಷಾಂತರ ಮಂದಿ ಭಕ್ತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಕಲಿಯುಗದ ಭೂವೈಕುಂಠದಲ್ಲಿ ನೆಲೆನಿಂತ ಬಾಲಾಜಿ ತಮ್ಮನ್ನು ಅಪಾಯದಿಂದ ಪಾರುಮಾಡಿಯೇ ಮಾಡುತ್ತಾನೆ ಎಂಬ ನಂಬಿಕೆ ಅವರನ್ನು ಸಮಾಧಾನಪಡಿಸಿದೆ. ಶ್ರೀದೇವಿ-ಭೂದೇವಿಯರಿಂದ ಕಾಲು ಒತ್ತಿಸಕೊಳ್ಳುವ ವಿಷ್ಣು ಭಕ್ತರಿಗೆ ಸಂಕಟ ಕೊಡಲು ಬಿಡುವುದಿಲ್ಲ ಎಂದು ಭಕ್ತರೊಬ್ಬರು ತಮ್ಮ ನಂಬಿಕೆ ವ್ಯಕ್ತಪಡಿಸಿದರು.

0
Shares
  • Share On Facebook
  • Tweet It


balajiearthladduprasadaquaketirumalatirupativaikuntavenkataramanavenkatesh


Trending Now
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
Tulunadu News December 18, 2025
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Tulunadu News December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
  • Popular Posts

    • 1
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 2
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 3
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 4
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 5
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search