• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಡೇರಿ ಕ್ರೌರ್ಯ ಜಗಜ್ಜಾಹೀರಿಗೆ ಹಸು ನೇತುಹಾಕಿದ ರೆಸ್ಟೊರೆಂಟ್

TNN Correspondent Posted On September 28, 2017
0


0
Shares
  • Share On Facebook
  • Tweet It

>> ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ ” ಎಂದ ಮಾಲೀಕರು

ಅಡಿಲೇಡ್‍: ಹೈನುಗಾರಿಕೆ ಕೈಗಾರಿಕರಣದಿಂದ ಪ್ರಾಣಿಗಳನ್ನು ಕೇವಲ ಮಾಂಸದ ಮುದ್ದೆಗಳಂತೆ ಕಾಣುತ್ತಿದೆ ಎಂದು ಹಲವಾರು ಬಾರಿ ಜಾಗತಿಕವಾಗಿ ಪ್ರತಿಭಟನಾ ಕೂಗು ಕೇಳಿಬಂದಿದೆ. ಪ್ರಾಣಿ ದಯಾ ಸಂಘಟನೆಗಳು ಕ್ರೌರ್ಯ ತಡೆಗೆ ವಿಭಿನ್ನ ಅಣಕು ಪ್ರದರ್ಶಗಳಿಂದ ಜಾಗೃತಿಗೆ ಆಗ್ರಹಿಸುತ್ತಿವೆ.

ಆದರೆ ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿರುವ “ಎಟಿಕಾ ರೆಸ್ಟೊರೆಂಟ್”  ಹಸುವಿನ ಶರೀರವನ್ನು ಸಂರಕ್ಷಿಸಿ( ಟ್ಯಾಕ್ಸಿಡರ್ಮೈಡ್) ನೇತುಹಾಕಿದೆ. ರೆಸ್ಟೊರೆಂಟ್ ಬರುವವರೆಲ್ಲ ಇದನ್ನು ನೀಡಿ ಹೌಹಾರಿದ್ದಾರೆ. ಏನಿದು? ಎಂದವರಿಗೆ ಸಿಕ್ಕಿದ್ದು ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ” ಎಂದು ಮಾಲೀಕರು ಉತ್ತರಿಸಿದ್ದಾರೆ.

ಮತ್ತೊಂದು ಹೆಜ್ಜೆ ಮುಂದುವರಿದು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಪೇಜ್‍ನಲ್ಲಿಯೂ ರೆಸ್ಟೊರೆಂಟ್ ಮಾಲೀಕರು ಹಸು ನೇತಾಡುತ್ತಿರುವಂತೆ ಚಿತ್ರ ಬಿತ್ತಿಸಿದ್ದಾರೆ. ಇದಕ್ಕೆ ಹಲವರು ಕಿಡಿಕಾರಿದ್ದು, ” ನಿಮ್ಮದೇನು ಸಸ್ಯಹಾರ ಹೋಟೆಲ್ ಅಲ್ಲ. ನೀವು ಹಸುವನ್ನು ಅಲಂಕಾರಿಕ ವಸ್ತುವಂತೆ ಚಿತ್ರಿಸಿದ್ದೀರಿ ” ಎಂದಿದ್ದಾರೆ.
ಮತ್ತೆ ಕೆಲವರು ” ನೋಡಿ ಇನ್ಮುಂದೆ ನಾವು ಮಾಂಸವನ್ನು ಸೂಪರ್ ಮಾರ್ಕೆಟ್‍ಗಳಿಂದ ಬರುವ ವಸ್ತುವಂತೆ ಪರಿಗಣಿಸುವುದು ನಿಲ್ಲಿಸಬೇಕು. ಕಸಾಯಿಖಾನೆ, ಡೇರಿಯಲ್ಲಿನ ಕ್ರೌರ್ಯದಿಂದ ನರಳಿ ನಮ್ಮೆದುರು ಬಿದ್ದಿರುವ ಶವಗಳಂತೆ ಕಂಡಾಗ ಮಾತ್ರ ಪ್ರಾಣಿಗಳಿಗೂ ನಾವು ನ್ಯಾಯ ಸಲ್ಲಿಸಿದಂತೆ” ಎಂದು ತಿಳಿಹೇಳಿದ್ದಾರೆ.

 

0
Shares
  • Share On Facebook
  • Tweet It


adeladeadelaideaustraliacowcrueldairyfarmingforiegnhangingmilkpetarestaurant


Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search