• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಡೇರಿ ಕ್ರೌರ್ಯ ಜಗಜ್ಜಾಹೀರಿಗೆ ಹಸು ನೇತುಹಾಕಿದ ರೆಸ್ಟೊರೆಂಟ್

TNN Correspondent Posted On September 28, 2017
0


0
Shares
  • Share On Facebook
  • Tweet It

>> ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ ” ಎಂದ ಮಾಲೀಕರು

ಅಡಿಲೇಡ್‍: ಹೈನುಗಾರಿಕೆ ಕೈಗಾರಿಕರಣದಿಂದ ಪ್ರಾಣಿಗಳನ್ನು ಕೇವಲ ಮಾಂಸದ ಮುದ್ದೆಗಳಂತೆ ಕಾಣುತ್ತಿದೆ ಎಂದು ಹಲವಾರು ಬಾರಿ ಜಾಗತಿಕವಾಗಿ ಪ್ರತಿಭಟನಾ ಕೂಗು ಕೇಳಿಬಂದಿದೆ. ಪ್ರಾಣಿ ದಯಾ ಸಂಘಟನೆಗಳು ಕ್ರೌರ್ಯ ತಡೆಗೆ ವಿಭಿನ್ನ ಅಣಕು ಪ್ರದರ್ಶಗಳಿಂದ ಜಾಗೃತಿಗೆ ಆಗ್ರಹಿಸುತ್ತಿವೆ.

ಆದರೆ ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿರುವ “ಎಟಿಕಾ ರೆಸ್ಟೊರೆಂಟ್”  ಹಸುವಿನ ಶರೀರವನ್ನು ಸಂರಕ್ಷಿಸಿ( ಟ್ಯಾಕ್ಸಿಡರ್ಮೈಡ್) ನೇತುಹಾಕಿದೆ. ರೆಸ್ಟೊರೆಂಟ್ ಬರುವವರೆಲ್ಲ ಇದನ್ನು ನೀಡಿ ಹೌಹಾರಿದ್ದಾರೆ. ಏನಿದು? ಎಂದವರಿಗೆ ಸಿಕ್ಕಿದ್ದು ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ” ಎಂದು ಮಾಲೀಕರು ಉತ್ತರಿಸಿದ್ದಾರೆ.

ಮತ್ತೊಂದು ಹೆಜ್ಜೆ ಮುಂದುವರಿದು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಪೇಜ್‍ನಲ್ಲಿಯೂ ರೆಸ್ಟೊರೆಂಟ್ ಮಾಲೀಕರು ಹಸು ನೇತಾಡುತ್ತಿರುವಂತೆ ಚಿತ್ರ ಬಿತ್ತಿಸಿದ್ದಾರೆ. ಇದಕ್ಕೆ ಹಲವರು ಕಿಡಿಕಾರಿದ್ದು, ” ನಿಮ್ಮದೇನು ಸಸ್ಯಹಾರ ಹೋಟೆಲ್ ಅಲ್ಲ. ನೀವು ಹಸುವನ್ನು ಅಲಂಕಾರಿಕ ವಸ್ತುವಂತೆ ಚಿತ್ರಿಸಿದ್ದೀರಿ ” ಎಂದಿದ್ದಾರೆ.
ಮತ್ತೆ ಕೆಲವರು ” ನೋಡಿ ಇನ್ಮುಂದೆ ನಾವು ಮಾಂಸವನ್ನು ಸೂಪರ್ ಮಾರ್ಕೆಟ್‍ಗಳಿಂದ ಬರುವ ವಸ್ತುವಂತೆ ಪರಿಗಣಿಸುವುದು ನಿಲ್ಲಿಸಬೇಕು. ಕಸಾಯಿಖಾನೆ, ಡೇರಿಯಲ್ಲಿನ ಕ್ರೌರ್ಯದಿಂದ ನರಳಿ ನಮ್ಮೆದುರು ಬಿದ್ದಿರುವ ಶವಗಳಂತೆ ಕಂಡಾಗ ಮಾತ್ರ ಪ್ರಾಣಿಗಳಿಗೂ ನಾವು ನ್ಯಾಯ ಸಲ್ಲಿಸಿದಂತೆ” ಎಂದು ತಿಳಿಹೇಳಿದ್ದಾರೆ.

 

0
Shares
  • Share On Facebook
  • Tweet It


adeladeadelaideaustraliacowcrueldairyfarmingforiegnhangingmilkpetarestaurant


Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search