• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಒಬ್ಬ ಮುಸ್ಲಿಮನು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು: ಇದು “ಅ”ಧರ್ಮಗುರುವಿನ ಕನಸು

TNN Correspondent Posted On October 5, 2017
0


0
Shares
  • Share On Facebook
  • Tweet It

ಈ ಮುಸ್ಲಿಂ ಮೂಲಭೂತವಾದಿಗಳೇ ಹಾಗೆ. ಒಂದೋ ಅವರು ಅಮಾಯಕರ ರಕ್ತ ಹೀರಬೇಕು, ಇಲ್ಲ ಮತಾಂತರ ಮಾಡಬೇಕು.

ಇದಕ್ಕೆ ನಿದರ್ಶನವಾಗಿ, ಧರ್ಮಗುರುವಿನ ಹೆಸರಲ್ಲಿ ಅಧರ್ಮೀಯ ವರ್ತನೆ ಮಾಡುವ ಮೆರಾಜ್ ಶೇಖ್ ರಬ್ಬಾನಿ ಎಂಬ ಕುತ್ಸಿತ ಮನಸ್ಸಿನ ಧರ್ಮಬೋಧಕ ಈಗಿರುವ ಮುಸ್ಲಿಮರಲ್ಲಿ ಕನಿಷ್ಠ ಐದು ಕೋಟಿ ಮುಸ್ಲಿಮರು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾನೆ.

ಒಬ್ಬ ಮುಸ್ಲಿಂ ವ್ಯಕ್ತಿ ಐವರನ್ನು ಮತಾಂತರಗೊಳಿಸಿದರೆ ಅಲ್ಲಿಗೆ 5 ಕೋಟಿ ಮುಸ್ಲಿಮರಿಂದ ಮತಾಂತರಗೊಂಡ ಮುಸ್ಲಿಮರ ಸಂಖ್ಯೆ 25 ಕೋಟಿಯಾಗುತ್ತದೆ. ವರ್ಷಕ್ಕೆ 25 ಕೋಟಿ ಜನ ಮುಸ್ಲಿಮರಾದರೆ ಎರಡು ವರ್ಷಕ್ಕೆ 50, ಮೂರು ವರ್ಷಕ್ಕೆ 75 ಕೋಟಿ ಮುಸ್ಲಿಮರಾಗುತ್ತಾರೆ. ಅಲ್ಲಿಗೆ ನಾವು ಎಲ್ಲಿ ಬೇಕಾದರೂ ಅಧಿಕಾರ ಸ್ಥಾಪಿಸಬಹುದು ಎಂದಿದ್ದಾನೆ.

ಹೀಗೆ ಮತಾಂತರಗೊಳಿಸಲು ಯಾವ ಮಾರ್ಗವಾದರೂ ಸರಿಯೇ ಅನುಸರಿಸಿ. ಜಿಹಾದ್ ಮೂಲಕವಾದರೂ ಮತಾಂತರಗೊಳಿಸಿ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಪ್ರಾಣ ಹೋದರೂ ಸರಿಯೇ. ಏಕೆಂದರೆ ಧರ್ಮಕ್ಕಾಗಿ ಪ್ರಾಣಬಿಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, 72 ದೇವಕನ್ಯೆಯರು ಸಿಗುತ್ತಾರೆ ಎಂದಿದ್ದಾನೆ.

ಅಲ್ಲ, ಈತ ಹೇಳಿದ ಮಾತ್ರಕ್ಕೆ ಮತಾಂತರವಾಗಲು ಅನ್ಯಧರ್ಮೀಯರೇನು ಬಿಟ್ಟಿಗೆ ಬಿದ್ದಿದ್ದಾರೆಯೇ? ಯಾವುದಕ್ಕೂ ಇಂಥವರಿಂದ ದೂರವಿರೋದು ಒಳ್ಳೆಯದು.

 

 

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Tulunadu News May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Tulunadu News May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search