• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಒಬ್ಬ ಮುಸ್ಲಿಮನು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು: ಇದು “ಅ”ಧರ್ಮಗುರುವಿನ ಕನಸು

TNN Correspondent Posted On October 5, 2017
0


0
Shares
  • Share On Facebook
  • Tweet It

ಈ ಮುಸ್ಲಿಂ ಮೂಲಭೂತವಾದಿಗಳೇ ಹಾಗೆ. ಒಂದೋ ಅವರು ಅಮಾಯಕರ ರಕ್ತ ಹೀರಬೇಕು, ಇಲ್ಲ ಮತಾಂತರ ಮಾಡಬೇಕು.

ಇದಕ್ಕೆ ನಿದರ್ಶನವಾಗಿ, ಧರ್ಮಗುರುವಿನ ಹೆಸರಲ್ಲಿ ಅಧರ್ಮೀಯ ವರ್ತನೆ ಮಾಡುವ ಮೆರಾಜ್ ಶೇಖ್ ರಬ್ಬಾನಿ ಎಂಬ ಕುತ್ಸಿತ ಮನಸ್ಸಿನ ಧರ್ಮಬೋಧಕ ಈಗಿರುವ ಮುಸ್ಲಿಮರಲ್ಲಿ ಕನಿಷ್ಠ ಐದು ಕೋಟಿ ಮುಸ್ಲಿಮರು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾನೆ.

ಒಬ್ಬ ಮುಸ್ಲಿಂ ವ್ಯಕ್ತಿ ಐವರನ್ನು ಮತಾಂತರಗೊಳಿಸಿದರೆ ಅಲ್ಲಿಗೆ 5 ಕೋಟಿ ಮುಸ್ಲಿಮರಿಂದ ಮತಾಂತರಗೊಂಡ ಮುಸ್ಲಿಮರ ಸಂಖ್ಯೆ 25 ಕೋಟಿಯಾಗುತ್ತದೆ. ವರ್ಷಕ್ಕೆ 25 ಕೋಟಿ ಜನ ಮುಸ್ಲಿಮರಾದರೆ ಎರಡು ವರ್ಷಕ್ಕೆ 50, ಮೂರು ವರ್ಷಕ್ಕೆ 75 ಕೋಟಿ ಮುಸ್ಲಿಮರಾಗುತ್ತಾರೆ. ಅಲ್ಲಿಗೆ ನಾವು ಎಲ್ಲಿ ಬೇಕಾದರೂ ಅಧಿಕಾರ ಸ್ಥಾಪಿಸಬಹುದು ಎಂದಿದ್ದಾನೆ.

ಹೀಗೆ ಮತಾಂತರಗೊಳಿಸಲು ಯಾವ ಮಾರ್ಗವಾದರೂ ಸರಿಯೇ ಅನುಸರಿಸಿ. ಜಿಹಾದ್ ಮೂಲಕವಾದರೂ ಮತಾಂತರಗೊಳಿಸಿ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಪ್ರಾಣ ಹೋದರೂ ಸರಿಯೇ. ಏಕೆಂದರೆ ಧರ್ಮಕ್ಕಾಗಿ ಪ್ರಾಣಬಿಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, 72 ದೇವಕನ್ಯೆಯರು ಸಿಗುತ್ತಾರೆ ಎಂದಿದ್ದಾನೆ.

ಅಲ್ಲ, ಈತ ಹೇಳಿದ ಮಾತ್ರಕ್ಕೆ ಮತಾಂತರವಾಗಲು ಅನ್ಯಧರ್ಮೀಯರೇನು ಬಿಟ್ಟಿಗೆ ಬಿದ್ದಿದ್ದಾರೆಯೇ? ಯಾವುದಕ್ಕೂ ಇಂಥವರಿಂದ ದೂರವಿರೋದು ಒಳ್ಳೆಯದು.

 

 

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search