• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕಾಂಗ್ರೆಸ್ ಹಗರಣಗಳ ಕರಾಳ ಮುಖದ ಬಗ್ಗೆ ಒಂದಿಷ್ಟು ತಿಳ್ಕೊಳ್ಳಿ

TNN Correspondent Posted On October 27, 2017
0


0
Shares
  • Share On Facebook
  • Tweet It

ಕಾಂಗ್ರೆಸ್ ಪಕ್ಷದ 1947ರ ನಂತರದ ಹಗರಣಗಳ ಪಟ್ಟಿ
ಭ್ರಷ್ಟಾಚಾರದ ಕರಾಳ ಮುಖವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ನಮ್ಮ ದೇಶ ಬಡ ದೇಶವೇ??? ಅಲ್ಲವೇ ಅಲ್ಲ!

ಕೇವಲ ಕಾಂಗ್ರೆಸ್ ಇದರ ಮೂಲ.
ಕಾಂಗ್ರೆಸ್ ಹಗರಣಗಳ ಕರಾಳ ಮುಖದ ಬಗ್ಗೆ ಒಂದಿಷ್ಟು :
ಇದು ಶುರು ಆಗಿದ್ದು ನೆಹರು ಕಾಲದಲ್ಲಿ, ‘If I take a small portion of the national property to my house, there is no loss for the nation’ ಎಂಬ justification ನೊಂದಿಗೆ. ಇನ್ನೂ ನಡೆಯುತ್ತಲೇ ಇದೆ…..
1948 – ಜೀಪ್ ಹಗರಣ – 80 ಲಕ್ಷ
1956 – ಬಿ ಹೆಚ್ ಯು ಹಗರಣ – 50 ಲಕ್ಷ
1957 – ಮುಂಧ್ರಾ ಹಗರಣ – 1.2 ಕೋಟಿ
1960 – ತೇಜ ಲೋನ್ ಹಗರಣ – 22 ಕೋಟಿ
1976 – ಕೆ ಯು ಓ ಆಯಿಲ್ ಹಗರಣ – 2.2 ಕೋಟಿ
1987 – ಹೆಚ್ ಡಿ ಡಬ್ಲ್ಯೂ ಸಬ್ಮೆರಿ – 20 ಕೋಟಿ
1987 – ಬೊಫೋರ್ಸ್ ಹಗರಣ – 65 ಕೋಟಿ
1989 – ಕೀಟ್ಸ್ ಫೋರ್ಜರಿ – 45 ಕೋಟಿ
1990 – ಏರ್ ಬಸ್ ಹಗರಣ – 2.5 ಕೋಟಿ/ 1ವಾರಕ್ಕೆ
1991 – ತೆಲಗಿ ಹಗರಣ – 43೦೦೦ ಕೋಟಿ
1992 – ಸೆಕ್ಯೂರಿಟಿ ಹಗರಣ – 4೦೦೦ ಕೋಟಿ
1992 – ಇಂಡಿಯನ್ ಬ್ಯಾಂಕ್ ಆರ್ ಐ ಪಿ – 300 ಕೋಟಿ
1994 – ಶುಗರ್ ಇಂಪೋರ್ಟ್ – 650 ಕೋಟಿ
1995 – ಜೆ ಎಮ್ ಎಮ್ ಲಂಚ – 1.2 ಕೋಟಿ
1995 – ಭಾನ್ಸಲಿ ಹಗರಣ – 1200 ಕೋಟಿ
1996 – ಪಿಕಲ್ ಹಗರಣ – 10 ಲಕ್ಷ
1996 – ಫಾಡ್ದೆರ್ ಹಗರಣ – 950 ಕೋಟಿ
1996 – ಯೂರಿಯ ಹಗರಣ – 133 ಕೋಟಿ
1996 – ಹವಾಲಾ ಹಗರಣ – 810 ಕೋಟಿ
2001 – ಮ್ಯೂಚುಯಲ್ ಫಂಡ್ – 1,50,೦೦೦ ಕೋಟಿ
2002 – ಹೋಂ ಟ್ರೇಡ್ ಹಗರಣ – 600 ಕೋಟಿ
2006 – ಐ ಪಿ ಓ ಹಗರಣ – 61 ಕೋಟಿ
2008 – ಅಲಿ ಖಾನ್ ಟ್ಯಾಕ್ಸ್ ಡೀಫಾಲ್ಟ್ – 50,೦೦೦ ಕೋಟಿ
2009 – ಸತ್ಯಂ ಹಗರಣ – 24,೦೦೦ ಕೋಟಿ
2009 – ಮಧು ಕೊಡ ಹಗರಣ – 4000 ಕೋಟಿ
2009 – 2ಜಿ ಸ್ಪೆಕ್ಟ್ರಮ್ ಹಗರಣ- 1,76000 ಕೋಟಿ
2009 – ರೈಸ್ ಎಕ್ಸ್ಪೋರ್ಟ್ – 2500 ಕೋಟಿ
2009 – ಒರಿಸ್ಸಾ ಮೈನ್ – 7000 ಕೋಟಿ
2010 – ಸಿ ಡಬ್ಲ್ಯೂ ಜಿ – 40,000 ಕೋಟಿ
2011 – ಆಂಧ್ರ ಪ್ರದೇಶ ಲ್ಯಾಂಡ್ – 200 ಕೋಟಿ
2012 – ಇಂಡಿಯನ್ ಕೊಲ್ ಮೈನ್ – 1,85,591 ಕೋಟಿ
2013 – ಐರನ್ ಓರ್ ಫ್ರೆಯ್ಗ್ತ್ – 29,೨೩೬ ಕೋಟಿ
2014 – ಡೆಲ್ಲಿ ಜಲ್ ಬೋರ್ಡ್ – 10,000 ಕೋಟಿ
2014 – ಒಡಿಶಾ ಇಂಡಸ್ಟ್ರಿಯಲ್ ಲ್ಯಾಂಡ್ – *52000 ಕೋಟಿ
ಈ ಹಗರಣಗಳಿಂದ ಭಾರತ ದೇಶ ಉದ್ದಾರ ಆಗಿಲ್ಲ ಅನ್ನೋದು ಸತ್ಯವೇ ಸರಿ..*
ಈ ದುಡ್ಡನ್ನು ಕೂಡಿದರೆ ನಮಗೆ ಸಿಗುವ ಮೊತ್ತ : 8,031,005,000,000

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search