• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬೇಜಾರು ಕಳೆಯಲು ಮಂಗಳೂರಿನ ಈ ಜಾಗವೇ ಸೂಕ್ತ! ಆ ಜಾಗ ಯಾವುದೆಂದು ನಿಮಗೆ ಗೊತ್ತಾ?

TNN Correspondent Posted On June 27, 2017


  • Share On Facebook
  • Tweet It

ಅದೆಷ್ಟೋ ಬಾರಿ ನಾವು ಬೇಜಾರಿನಲ್ಲಿದ್ದಾಗ ಯಾರಿಗೋ ಬೈದು ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲೇ ಇರುತ್ತವೆ. ಬೇಜಾರಿನಲ್ಲಿ ಸ್ನೇಹವನ್ನು ಕಳೆದು ಕೊಂಡವರು ಇದ್ದಾರೆ. ಅಂತಹ ಸನ್ನಿವೇಶದಲ್ಲಿ ಈ ಜಾಗಕ್ಕೆ ಹೋಗಿ ಕುಳಿತರೆ ನಮ್ಮ ಬೇಜಾರು ಮಾಯವಾಗುತ್ತೆ ಅನ್ನೋ ಅದೆಷ್ಟೋ ಕಾಲೇಜಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಹೌದು ಮಂಗಳೂರಿನ ಸುಲ್ತಾನ್ ಬತ್ತೇರಿಯ ಬಳಿ ಹೋಗಿ ಕುಳಿತರೆ ಅಲ್ಲಿಯ ವಾತಾವರಣದಿಂದಾಗಿ ನಮ್ಮ ಬೇಜಾರು ದೂರವಾಗುತ್ತಂತೆ. ನಮ್ಮ ತಂಡ ಸುಲ್ತಾನ್ ಬತ್ತೇರಿಯ ಬಳಿ ಒಬ್ಬನೇ ಸುಮ್ಮನೆ ಕುಳಿತ್ತಿದ್ದಹುಡುಗನನ್ನು ಹೀಗೆ ಕೇಳಿತು. ‘ ಅಲ್ಲ, ಸುಮಾರು ಒಂದು ಘಂಟೆಯಿಂದ ನೀವು ಒಬ್ಬರೇ ಇಲ್ಲಿ ಕುತ್ತಿದ್ದೀರಿ ನಿಮಗೆ ಬೇಜಾರು ಆಗಲಿಲ್ಲವೆ ಎಂದು ಕೇಳಿದ್ದೆ ತಡ ಅವನ ಉತ್ತರ ಹೀಗಿತ್ತು ‘ನನಗೆ ಏನೋ ಒಂದು ರೀತಿಯ ಬೇಜಾರಾಗಿದೆ, ಆ ಬೇಸರವನ್ನು ಕಳೆಯಲು ಇಲ್ಲಿ ಬಂದು ಕುಳಿತ್ತಿದ್ದೇನೆ ಮತ್ತು ನನ್ನ ಬೇಜಾರು ಒಂದು ಘಂಟೆಯಲ್ಲಿ ಮಾಯವಾಹಿತು ಎಂದು ಹೇಳಿದನು.

ಈ ಉತ್ತರ ಕೇವಲ ಇವನ ಉತ್ತರ ವಾಗಿರಲಿಲ್ಲ, ಅಲ್ಲಿ ಒಂಟಿಯಾಗಿ ಬಂದ್ಡಿದ ಅದೆಷ್ಟೋ ಹುಡುಗ-ಹುಡುಗಿಯರ ಉತ್ತರವಾಗಿತ್ತು. ನಿಮಗೂ ಬೇಜಾರಾದಾಗ ಸುಲ್ತಾನ್ ಬತ್ತೇರಿಯ ಬಳಿಯಿರುವ ಗುರುಪುರ ನದಿ ದಡದಲ್ಲಿರುವ ಕಟ್ಟೆಯ ಮೇಲೆ ಕೂತು ನಿಮ್ಮ ಬೇಜಾರಿನ ಮನಸನ್ನು ಬದಲಾಯಿಸಿಕೊಳ್ಳಿ.

  • Share On Facebook
  • Tweet It


- Advertisement -


Trending Now
ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
Tulunadu News May 28, 2022
ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
Tulunadu News May 27, 2022
Leave A Reply

  • Recent Posts

    • ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
    • ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
    • ಕೇರಳದಲ್ಲಿ ನಿಕ್ಸೇನಾ ಮತಾಂಧರ ವಿರುದ್ಧ ತೆಗೆದುಕೊಂಡ ನಿರ್ಧಾರ ಚಿಕ್ಕದ್ದಲ್ಲ!!
    • ಬಾಲಕೃಷ್ಣ ಗೌಡರು ಇಲ್ಲಿಯೇ ಮುಂದುವರೆಯುತ್ತಾರೆ ಎನ್ನುವುದೇ ಅಧ್ಯಯನ ವಿಷಯ!!
    • ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದಾರೆ ಎಂದರೆ ಅದು ಮಂಗಳೂರು ಪಾಲಿಕೆ ಎಂದೇ ಅರ್ಥ!!
    • ಈ-ಖಾತಾ ನಂಬರ್ ತೆಗೆದುಕೊಂಡಿರಿ, ಅಗತ್ಯ ಬೀಳಬಹುದು!
    • ಬ್ಯಾರಿಗಳ ವೋಟ್ ಬೇಡಾ ಎಂದು ಹೇಳಬಲ್ಲ ಮುಂದಿನ ಶಾಸಕ ಯಾರು?
    • 15 ವರ್ಷಗಳ ಹಿಂದೆನೆ ಜ್ಞಾನವಾಪಿ ಕೊಳದಲ್ಲಿ ಶಿವಲಿಂಗದ ಬಗ್ಗೆ ಭೈರಪ್ಪ ಬರೆದಿದ್ದರು!!
    • ಮುಸ್ಲಿಮರ ಓಲೈಕೆಗೆ 1991 ರಲ್ಲಿ "ಮಸೀದಿ ಉಳಿಸುವ" ಕಾಯ್ದೆ ಕಾಂಗ್ರೆಸ್ ತಂದಿತ್ತು!!
    • ಎಸ್ ಡಿಪಿಐ, ಪಿಎಫ್ ಐ ಬ್ಯಾನ್ ಮಾಡುವುದು ತುಂಬಾ ಕಷ್ಟವೇ ಶಾ?
  • Popular Posts

    • 1
      ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
    • 2
      ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
    • 3
      ಕೇರಳದಲ್ಲಿ ನಿಕ್ಸೇನಾ ಮತಾಂಧರ ವಿರುದ್ಧ ತೆಗೆದುಕೊಂಡ ನಿರ್ಧಾರ ಚಿಕ್ಕದ್ದಲ್ಲ!!
    • 4
      ಬಾಲಕೃಷ್ಣ ಗೌಡರು ಇಲ್ಲಿಯೇ ಮುಂದುವರೆಯುತ್ತಾರೆ ಎನ್ನುವುದೇ ಅಧ್ಯಯನ ವಿಷಯ!!
    • 5
      ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದಾರೆ ಎಂದರೆ ಅದು ಮಂಗಳೂರು ಪಾಲಿಕೆ ಎಂದೇ ಅರ್ಥ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search