• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬೇಜಾರು ಕಳೆಯಲು ಮಂಗಳೂರಿನ ಈ ಜಾಗವೇ ಸೂಕ್ತ! ಆ ಜಾಗ ಯಾವುದೆಂದು ನಿಮಗೆ ಗೊತ್ತಾ?

TNN Correspondent Posted On June 27, 2017


  • Share On Facebook
  • Tweet It

ಅದೆಷ್ಟೋ ಬಾರಿ ನಾವು ಬೇಜಾರಿನಲ್ಲಿದ್ದಾಗ ಯಾರಿಗೋ ಬೈದು ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲೇ ಇರುತ್ತವೆ. ಬೇಜಾರಿನಲ್ಲಿ ಸ್ನೇಹವನ್ನು ಕಳೆದು ಕೊಂಡವರು ಇದ್ದಾರೆ. ಅಂತಹ ಸನ್ನಿವೇಶದಲ್ಲಿ ಈ ಜಾಗಕ್ಕೆ ಹೋಗಿ ಕುಳಿತರೆ ನಮ್ಮ ಬೇಜಾರು ಮಾಯವಾಗುತ್ತೆ ಅನ್ನೋ ಅದೆಷ್ಟೋ ಕಾಲೇಜಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಹೌದು ಮಂಗಳೂರಿನ ಸುಲ್ತಾನ್ ಬತ್ತೇರಿಯ ಬಳಿ ಹೋಗಿ ಕುಳಿತರೆ ಅಲ್ಲಿಯ ವಾತಾವರಣದಿಂದಾಗಿ ನಮ್ಮ ಬೇಜಾರು ದೂರವಾಗುತ್ತಂತೆ. ನಮ್ಮ ತಂಡ ಸುಲ್ತಾನ್ ಬತ್ತೇರಿಯ ಬಳಿ ಒಬ್ಬನೇ ಸುಮ್ಮನೆ ಕುಳಿತ್ತಿದ್ದಹುಡುಗನನ್ನು ಹೀಗೆ ಕೇಳಿತು. ‘ ಅಲ್ಲ, ಸುಮಾರು ಒಂದು ಘಂಟೆಯಿಂದ ನೀವು ಒಬ್ಬರೇ ಇಲ್ಲಿ ಕುತ್ತಿದ್ದೀರಿ ನಿಮಗೆ ಬೇಜಾರು ಆಗಲಿಲ್ಲವೆ ಎಂದು ಕೇಳಿದ್ದೆ ತಡ ಅವನ ಉತ್ತರ ಹೀಗಿತ್ತು ‘ನನಗೆ ಏನೋ ಒಂದು ರೀತಿಯ ಬೇಜಾರಾಗಿದೆ, ಆ ಬೇಸರವನ್ನು ಕಳೆಯಲು ಇಲ್ಲಿ ಬಂದು ಕುಳಿತ್ತಿದ್ದೇನೆ ಮತ್ತು ನನ್ನ ಬೇಜಾರು ಒಂದು ಘಂಟೆಯಲ್ಲಿ ಮಾಯವಾಹಿತು ಎಂದು ಹೇಳಿದನು.

ಈ ಉತ್ತರ ಕೇವಲ ಇವನ ಉತ್ತರ ವಾಗಿರಲಿಲ್ಲ, ಅಲ್ಲಿ ಒಂಟಿಯಾಗಿ ಬಂದ್ಡಿದ ಅದೆಷ್ಟೋ ಹುಡುಗ-ಹುಡುಗಿಯರ ಉತ್ತರವಾಗಿತ್ತು. ನಿಮಗೂ ಬೇಜಾರಾದಾಗ ಸುಲ್ತಾನ್ ಬತ್ತೇರಿಯ ಬಳಿಯಿರುವ ಗುರುಪುರ ನದಿ ದಡದಲ್ಲಿರುವ ಕಟ್ಟೆಯ ಮೇಲೆ ಕೂತು ನಿಮ್ಮ ಬೇಜಾರಿನ ಮನಸನ್ನು ಬದಲಾಯಿಸಿಕೊಳ್ಳಿ.

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Tulunadu News February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Tulunadu News February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search