• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಮನೋರಂಜನೆ

ಬೇಜಾರು ಕಳೆಯಲು ಮಂಗಳೂರಿನ ಈ ಜಾಗವೇ ಸೂಕ್ತ! ಆ ಜಾಗ ಯಾವುದೆಂದು ನಿಮಗೆ ಗೊತ್ತಾ?

TNN Correspondent Posted On June 27, 2017
0


0
Shares
  • Share On Facebook
  • Tweet It

ಅದೆಷ್ಟೋ ಬಾರಿ ನಾವು ಬೇಜಾರಿನಲ್ಲಿದ್ದಾಗ ಯಾರಿಗೋ ಬೈದು ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲೇ ಇರುತ್ತವೆ. ಬೇಜಾರಿನಲ್ಲಿ ಸ್ನೇಹವನ್ನು ಕಳೆದು ಕೊಂಡವರು ಇದ್ದಾರೆ. ಅಂತಹ ಸನ್ನಿವೇಶದಲ್ಲಿ ಈ ಜಾಗಕ್ಕೆ ಹೋಗಿ ಕುಳಿತರೆ ನಮ್ಮ ಬೇಜಾರು ಮಾಯವಾಗುತ್ತೆ ಅನ್ನೋ ಅದೆಷ್ಟೋ ಕಾಲೇಜಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಹೌದು ಮಂಗಳೂರಿನ ಸುಲ್ತಾನ್ ಬತ್ತೇರಿಯ ಬಳಿ ಹೋಗಿ ಕುಳಿತರೆ ಅಲ್ಲಿಯ ವಾತಾವರಣದಿಂದಾಗಿ ನಮ್ಮ ಬೇಜಾರು ದೂರವಾಗುತ್ತಂತೆ. ನಮ್ಮ ತಂಡ ಸುಲ್ತಾನ್ ಬತ್ತೇರಿಯ ಬಳಿ ಒಬ್ಬನೇ ಸುಮ್ಮನೆ ಕುಳಿತ್ತಿದ್ದಹುಡುಗನನ್ನು ಹೀಗೆ ಕೇಳಿತು. ‘ ಅಲ್ಲ, ಸುಮಾರು ಒಂದು ಘಂಟೆಯಿಂದ ನೀವು ಒಬ್ಬರೇ ಇಲ್ಲಿ ಕುತ್ತಿದ್ದೀರಿ ನಿಮಗೆ ಬೇಜಾರು ಆಗಲಿಲ್ಲವೆ ಎಂದು ಕೇಳಿದ್ದೆ ತಡ ಅವನ ಉತ್ತರ ಹೀಗಿತ್ತು ‘ನನಗೆ ಏನೋ ಒಂದು ರೀತಿಯ ಬೇಜಾರಾಗಿದೆ, ಆ ಬೇಸರವನ್ನು ಕಳೆಯಲು ಇಲ್ಲಿ ಬಂದು ಕುಳಿತ್ತಿದ್ದೇನೆ ಮತ್ತು ನನ್ನ ಬೇಜಾರು ಒಂದು ಘಂಟೆಯಲ್ಲಿ ಮಾಯವಾಹಿತು ಎಂದು ಹೇಳಿದನು.

ಈ ಉತ್ತರ ಕೇವಲ ಇವನ ಉತ್ತರ ವಾಗಿರಲಿಲ್ಲ, ಅಲ್ಲಿ ಒಂಟಿಯಾಗಿ ಬಂದ್ಡಿದ ಅದೆಷ್ಟೋ ಹುಡುಗ-ಹುಡುಗಿಯರ ಉತ್ತರವಾಗಿತ್ತು. ನಿಮಗೂ ಬೇಜಾರಾದಾಗ ಸುಲ್ತಾನ್ ಬತ್ತೇರಿಯ ಬಳಿಯಿರುವ ಗುರುಪುರ ನದಿ ದಡದಲ್ಲಿರುವ ಕಟ್ಟೆಯ ಮೇಲೆ ಕೂತು ನಿಮ್ಮ ಬೇಜಾರಿನ ಮನಸನ್ನು ಬದಲಾಯಿಸಿಕೊಳ್ಳಿ.

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search