• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಮನೋರಂಜನೆ

ಬೇಜಾರು ಕಳೆಯಲು ಮಂಗಳೂರಿನ ಈ ಜಾಗವೇ ಸೂಕ್ತ! ಆ ಜಾಗ ಯಾವುದೆಂದು ನಿಮಗೆ ಗೊತ್ತಾ?

TNN Correspondent Posted On June 27, 2017
0


0
Shares
  • Share On Facebook
  • Tweet It

ಅದೆಷ್ಟೋ ಬಾರಿ ನಾವು ಬೇಜಾರಿನಲ್ಲಿದ್ದಾಗ ಯಾರಿಗೋ ಬೈದು ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲೇ ಇರುತ್ತವೆ. ಬೇಜಾರಿನಲ್ಲಿ ಸ್ನೇಹವನ್ನು ಕಳೆದು ಕೊಂಡವರು ಇದ್ದಾರೆ. ಅಂತಹ ಸನ್ನಿವೇಶದಲ್ಲಿ ಈ ಜಾಗಕ್ಕೆ ಹೋಗಿ ಕುಳಿತರೆ ನಮ್ಮ ಬೇಜಾರು ಮಾಯವಾಗುತ್ತೆ ಅನ್ನೋ ಅದೆಷ್ಟೋ ಕಾಲೇಜಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಹೌದು ಮಂಗಳೂರಿನ ಸುಲ್ತಾನ್ ಬತ್ತೇರಿಯ ಬಳಿ ಹೋಗಿ ಕುಳಿತರೆ ಅಲ್ಲಿಯ ವಾತಾವರಣದಿಂದಾಗಿ ನಮ್ಮ ಬೇಜಾರು ದೂರವಾಗುತ್ತಂತೆ. ನಮ್ಮ ತಂಡ ಸುಲ್ತಾನ್ ಬತ್ತೇರಿಯ ಬಳಿ ಒಬ್ಬನೇ ಸುಮ್ಮನೆ ಕುಳಿತ್ತಿದ್ದಹುಡುಗನನ್ನು ಹೀಗೆ ಕೇಳಿತು. ‘ ಅಲ್ಲ, ಸುಮಾರು ಒಂದು ಘಂಟೆಯಿಂದ ನೀವು ಒಬ್ಬರೇ ಇಲ್ಲಿ ಕುತ್ತಿದ್ದೀರಿ ನಿಮಗೆ ಬೇಜಾರು ಆಗಲಿಲ್ಲವೆ ಎಂದು ಕೇಳಿದ್ದೆ ತಡ ಅವನ ಉತ್ತರ ಹೀಗಿತ್ತು ‘ನನಗೆ ಏನೋ ಒಂದು ರೀತಿಯ ಬೇಜಾರಾಗಿದೆ, ಆ ಬೇಸರವನ್ನು ಕಳೆಯಲು ಇಲ್ಲಿ ಬಂದು ಕುಳಿತ್ತಿದ್ದೇನೆ ಮತ್ತು ನನ್ನ ಬೇಜಾರು ಒಂದು ಘಂಟೆಯಲ್ಲಿ ಮಾಯವಾಹಿತು ಎಂದು ಹೇಳಿದನು.

ಈ ಉತ್ತರ ಕೇವಲ ಇವನ ಉತ್ತರ ವಾಗಿರಲಿಲ್ಲ, ಅಲ್ಲಿ ಒಂಟಿಯಾಗಿ ಬಂದ್ಡಿದ ಅದೆಷ್ಟೋ ಹುಡುಗ-ಹುಡುಗಿಯರ ಉತ್ತರವಾಗಿತ್ತು. ನಿಮಗೂ ಬೇಜಾರಾದಾಗ ಸುಲ್ತಾನ್ ಬತ್ತೇರಿಯ ಬಳಿಯಿರುವ ಗುರುಪುರ ನದಿ ದಡದಲ್ಲಿರುವ ಕಟ್ಟೆಯ ಮೇಲೆ ಕೂತು ನಿಮ್ಮ ಬೇಜಾರಿನ ಮನಸನ್ನು ಬದಲಾಯಿಸಿಕೊಳ್ಳಿ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search