• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕಾಂಗ್ರೆಸ್ ವಿರುದ್ಧ ಮತ ಸೆಳೆಯಲು ಉಪೇಂದ್ರ ಬಳಕೆ!

Tulunadu News Posted On October 31, 2017
0


0
Shares
  • Share On Facebook
  • Tweet It

ದೆಹಲಿಯಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಅವರು ತಮಗೆ ನೆಗೆಟಿವ್ ಆಗಬಹುದಾದ ವೋಟುಗಳು ಬಿಜೆಪಿ ಕಡೆ ಹೋಗದಂತೆ ಪ್ಲಾನ್ ಮಾಡಿ ಹುಟ್ಟು ಹಾಕಿದ್ದೇ ಆಮ್ ಆದ್ಮಿ. ಅದೇ ಸೀನ್ ಕರ್ನಾಟಕದಲ್ಲಿ ಕ್ರಿಯೆಟ್ ಮಾಡಲು ಸಿದ್ಧರಾಮಯ್ಯ ಸ್ಕೆಚ್ ಹಾಕಿ ಹುಟ್ಟು ಹಾಕಿದ್ದೇ ಕೆಪಿಜೆಪಿ. ಅಲ್ಲಿ ಆಮ್ ಆದ್ಮಿಯ ಕೇಜ್ರಿವಾಲನ ಗೆಟಪ್ ಇಲ್ಲಿ ಹಾಕಿರುವ ಮಹಾನಟನ ಹೆಸರು ಉಪೇಂದ್ರ.

ಉಪೇಂದ್ರ ಅವರನ್ನು ಕಾಂಗ್ರೆಸ್ ಮೊದಲು ಬಳಸಿದ್ದು ಅಮಿತ್ ಶಾ ಬೆಂಗಳೂರಿಗೆ ಬಂದು ಮೂರು ದಿನ ವಾಸ್ತವ್ಯ ಹೂಡಿದಾಗ. ಆವತ್ತೆ ಮೊದಲ ದಿನ ಉಪೇಂದ್ರ ಹೊಸ ಪಕ್ಷ ಕಟ್ಟುತ್ತಾರಂತೆ ಎಂದು ಸುದ್ದಿ ಹಬ್ಬಿಸಿ ಅಮಿತ್ ಶಾ ಮೇಲೆ ಹೋಗಲಿದ್ದ ಮೀಡಿಯಾ ಕಣ್ಣು ಉಪೇಂದ್ರ ಮೇಲೆ ಬೀಳುವಂತೆ ಮಾಡಲಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋಗಲು ಉಪೇಂದ್ರ ಕಾಯುತ್ತಿದ್ದರು. ಬಹುಶ: ಗ್ರೀನ್ ಸಿಗ್ನಲ್ ಸಿಕ್ಕಿರಬೇಕು. ಬಿಜೆಪಿಯಿಂದ ನಿಲ್ತೇನೆ, ಟಿಕೆಟ್ ಸಿಗುತ್ತಾ ಎಂದು ಉಪೇಂದ್ರ ಕೇಳಿದಾಗ ಕೊಟ್ಟಿದ್ದರೆ ಉಪೇಂದ್ರ ಇಂತಹ ಒಂದು ಚಿತ್ರಕಥೆ ಬರೆಯುತ್ತಲೇ ಇರಲಿಲ್ಲ. ಆದರೆ ಬಿಜೆಪಿ ಟಿಕೆಟ್ ಕೊಡುವ ಯಾವುದೇ ಭರವಸೆ ಕೊಡಲೇ ಇಲ್ಲ. ನಮ್ಮ ಕೈಯಲ್ಲಿ ಏನಿದೆ ಸ್ವಾಮಿ, ಎಲ್ಲ ಮೋದಿ ಮತ್ತು ಅಮಿತ್ ಶಾ ನೋಡಿಕೊಳ್ಳುವುದು ಎಂದು ಬಿಟ್ಟರು. ಅದರ ನಂತರ ಒಂದಿಷ್ಟು ದಿನ ಕಾದ ಉಪೇಂದ್ರ ಬಿಜೆಪಿಯಿಂದ ಏನೂ ಭರವಸೆ ಸಿಗದೇ ಇದ್ದ ಕಾರಣ ಮೋದಿ ಮೇಲೆ ತಮ್ಮ ಕೋಪ ತೀರಿಸಿಕೊಂಡಿದ್ದಾರೆ.

ಈ ಮೂಲಕ ಮುಂದಿನ ಸಲ ವಿಧಾನಸಭೆಗೆ ನಿಂತು ಆದಷ್ಟು ಕಾಂಗ್ರೆಸ್ಸಿನ ವಿರುದ್ಧ ಮತಗಳನ್ನು ಸೆಳೆದು ಒಂದಿಪ್ಪತ್ತು ಸೀಟು ಗೆದ್ದು ಕಾಂಗ್ರೆಸ್ಸಿನೊಂದಿಗೆ ಪ್ರಸ್ಥಗೆ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಚೀಪ್ ಗಿಮಿಕ್ ಮಾಡಿರುವುದು ಮಾತ್ರ ಅವರು ರಾಜಕೀಯದಲ್ಲಿ ಶಿಶು ಎಂದು ಸಾಬೀತುಪಡಿಸಿದೆ

0
Shares
  • Share On Facebook
  • Tweet It




Trending Now
ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
Tulunadu News December 18, 2025
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
Tulunadu News December 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
  • Popular Posts

    • 1
      ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • 2
      ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • 3
      ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • 4
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 5
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ

  • Privacy Policy
  • Contact
© Tulunadu Infomedia.

Press enter/return to begin your search