• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಮುಸ್ಲಿಮರೇ, ಇಂತವರಿಗೆ ನೀವೆ ಬುದ್ಧಿ ಕಲಿಸಿ!

Tulunadu News Posted On November 3, 2017
0


0
Shares
  • Share On Facebook
  • Tweet It

ದಯವಿಟ್ಟು ಇಸ್ಲಾಂ ಸಮಾಜದ ಹಿರಿಯರೇ, ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಿ. ಇಲ್ಲದಿದ್ದರೆ ಪರಿಸ್ಥಿತಿ ಚೆನ್ನಾಗಿರಲ್ಲ ಎಂದು ಹೇಳಿಬಿಡಬೇಕು. ಇಲ್ಲದಿದ್ದರೆ ಮೂರು ತಿಂಗಳಿಗೊಮ್ಮೆ ಜಬ್ಬಾರ್, ಆರು ತಿಂಗಳಿಗೊಮ್ಮೆ ಇಕ್ಬಾಲ್, ಎಂಟು ತಿಂಗಳಿಗೊಮ್ಮೆ ಸುಹೈಲ್ ಹುಟ್ಟಿಕೊಂಡು ಬಿಡುತ್ತಾರೆ. ಹಿಂದೂ, ಮುಸ್ಲಿಂ ಧರ್ಮಗಳ ನಡುವೆ ಕಂದಕ ಮೂಡಿಸಲು ಅದೇ ಹಳೆಯ ಟ್ರಿಕ್ ಬಳಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಈ ಜಬ್ಬಾರ್.


ಇಂತವರು ತಾವು ಬೆಳೆದುಬಂದ ಪರಿಸರದಂತೆಯೇ ಯೋಚಿಸುತ್ತಾರೆ. ಹಾಗೆ ಎಲ್ಲವನ್ನು ಕನವರಿಸುತ್ತಾರೆ. ತಾನು ಎಲ್ಲಿಂದ ಬಂದೆನೊ ಅದೇ ಸ್ಥಳದ ಬಗ್ಗೆ ಕೊರೆಯುತ್ತಾರೆ. ತನಗೆ ಜನ್ಮ ಕೊಟ್ಟ ತಾಯಿಯ ಬಗ್ಗೆನೂ ಹಾಗೆ ಚಿಂತಿಸುತ್ತಾರೆ. ಕತ್ತಲಲ್ಲಿ ತನ್ನ ತಾಯಿಗೆ ಯಾರು ಬಂದದ್ದು ಎಂದು ಗೊತ್ತಾಗದೆ ಅವರಿಂದಲೇ ತಾನು ಹುಟ್ಟಿರಬಹುದು ಎನ್ನುವ ಶೈಲಿಯಲ್ಲಿಯೇ ಬರೆಯುತ್ತಾರೆ. ಅಂತವರು ಇಸ್ಲಾಂ ಧರ್ಮಕ್ಕೆ ಅಪಚಾರ.

ಆದ್ದರಿಂದ ಇಂತವರನ್ನು ಧರ್ಮದಿಂದ ಹೊರಗೆ ಹಾಕಿದರೆ ಉತ್ತಮ. ಇವರಿಗಂತೂ ಧರ್ಮವಿಲ್ಲ. ಯಾರಾದರೂ ಹತ್ತು ರೂಪಾಯಿ ಕೊಟ್ಟರೆ ಬೇರೆ ಧರ್ಮದ ಬಗ್ಗೆ ಬರೆಯುತ್ತಾರೆ. ಹದಿನೈದು ರೂಪಾಯಿ ಕೊಟ್ಟರೆ ತನ್ನ ಧರ್ಮದ ಬಗ್ಗೆನೆ ಬರೆಯುತ್ತಾರೆ. ಇಪ್ಪತ್ತು ರೂಪಾಯಿ ಕೊಟ್ಟರೆ ತನ್ನ ತಾಯಿಯ ಬಗ್ಗೆನೆ ಬರೆಯಲು ಹಿಂಜರಿಯುವುದಿಲ್ಲ. ಇವರಿಗೆ ಗಾಂಜಾದ ಎದುರು ದೇವರು ಕಾಣುವುದಿಲ್ಲ. ಇವರಿಗೆ ಮಾನ ಎಂದರೆ ಏನು ಎಂದು ಗೊತ್ತಿಲ್ಲ. ಇಂತವರನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶಿಕ್ಷೆ ಕೊಡದಿದ್ದರೆ ಈ ಕಿರಿಕಿರಿ ನಿಲ್ಲಲ್ಲ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search