• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

7 ವರ್ಷದ ಹಿಂದೆ ಅಪಹರಣಕ್ಕೀಡಾಗಿ, ಇಸ್ಲಾಮಿಗೆ ಬಲವಂತವಾಗಿ ಮತಾಂತರಗೊಳಿಸಿರುವ ನನ್ನ ಮಕ್ಕಳು, ಹೆಂಡತಿಯನ್ನು ರಕ್ಷಿಸಿ. ಪ್ಲೀಸ್…

TNN Correspondent Posted On November 4, 2017
0


0
Shares
  • Share On Facebook
  • Tweet It

https://tulunadunews.com/wp-content/uploads/2017/11/appeal-to-rescue-kidnapped-forcibly-converted-family.mp4

ಭಾರತದಲ್ಲಿ ಇಸ್ಲಾಂ ಮೂಲಭೂತವಾದಿಗಳ ಮತಾಂತರದ ದಾಹಕ್ಕೆ ಇದಕ್ಕಿಂತ ನಿದರ್ಶನ ಹಾಗೂ ಘೋರ ಅಣಕ ಬೇರೊಂದಿಲ್ಲ.

ಹೌದು, ಅದು 2010, ಅ.27. ಪ್ರಿಯಾ ರಾಣಿ ಎಂಬ ಮಹಿಳೆ ತನ್ನ ಮುದ್ದಾದ ಅವಳಿ ಮಕ್ಕಳನ್ನು ಕರೆದುಕೊಂಡು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಆಕೆಯ ಮುಖದಲ್ಲಿ ಮುಸ್ಕಾಟ್ ನಲ್ಲಿ ಕೆಲಸ ಮಾಡುತ್ತಿದ್ದ ಗಂಡನನ್ನು ನೋಡುವ, ತೋಳಲ್ಲಿ ಬಂಧಿಯಾಗುವ ಸೆಳೆತವಿತ್ತು.

ಆದರೆ ವಿಮಾನ ನಿಲ್ದಾಣದಿಂದಲೇ ಆಕೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದರೂ. ಇನ್ನೂ ಹೆಂಡತಿ ಮಕ್ಕಳು ಬರಲಿಲ್ಲವಲ್ಲ ಎಂಬ ದುಗುಡ ವಿನೋದ್ ಕುಮಾರ್ ಗೆ ಹಲವು ಅನುಮಾನ ಹುಟ್ಟಿಸಿತು. ಕೊನೆಗೆ ಅ.30ರಂದು ಭಾರತಕ್ಕೆ ಬಂದ ವಿನೋದ್, ಹೆಂಡತಿ ಮಕ್ಕಳು ಕಾಣೆಯಾದ ಕುರಿತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆದರೆ ಅದೊಂದು ದಿನ ಆತನಿಗೆ ಅಪರಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮೊಹಮ್ಮದ್ ಮುನ್ನಾ ಆಶಿಕ್ ಇದ್ದು, ಹೆಂಡತಿ ಮಕ್ಕಳನ್ನು ಅಪಹರಿಸಿದ್ದೇನೆ. ನೀನು ಎಂದಿಗೂ ಭಾರತಕ್ಕೆ ಬರುವಂತಿಲ್ಲ ಎಂದು ಆದೇಶವಿತ್ತಿದ್ದಾನೆ. ಇಲ್ಲದಿದ್ದರೆ ಹೆಂಡತಿ, ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.

ಆದರೆ ಇತ್ತ ಪೊಲೀಸರಿಗೆ ದೂರಿನಿಂದಲೂ ಪ್ರಯೋಜನವಾಗದೆ, ಕಾಣೆಯಾದ ಹೆಂಡತಿ ಮಕ್ಕಳು ಸಹ ಪತ್ತೆಯಾಗದೆ ನೊಂದಿರುವ ವಿನೋದ್, ಸಾರ್ವಜನಿಕವಾಗಿ ನನ್ನ ಹೆಂಡತಿ ಮಕ್ಕಳು ಸಿಕ್ಕರೆ ತಿಳಿಸಿ, ರಕ್ಷಿಸಿ ಎಂದು ಅಂಗಲಾಚಿಕೊಂಡಿದ್ದಾನೆ.

ಅಲ್ಲದೆ, ನನ್ನ ಹೆಂಡತಿ, ಮಕ್ಕಳನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ. ಅವಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಹ ವಿನೋದ್ ಆರೋಪಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಎಫ್ಐಆರ್ ಪ್ರತಿಗಳು ಸಹ ಅಪಹರಣದ ಕುರಿತು ತಿಳಿಸುತ್ತವೆ.

ಆದರೆ ಧರ್ಮದ ಹೆಸರಿನಲ್ಲಿ ಮತಾಂತರ ಮಾಡುವ, ಇನ್ನೊಬ್ಬರ ಸುಂದರ ಬಾಳಿಗೆ ಕೊಳ್ಳಿ ಇಡುವ ಈ ಇಸ್ಲಾಂ ಮೂಲಭೂತವಾದಕ್ಕೆ ಏನೆನ್ನಬೇಕು ಹೇಳಿ? ಯಾವ ಪ್ರಕಾಶ್ ರಾಜ್, ಯಾವ ಕಮಲ್ ಹಾಸನ್ ಈ ಕುರಿತು ಮಾತನಾಡುತ್ತಾರೆ? ಅಷ್ಟಕ್ಕೂ ವಿನೋದ್ ಗೆ ಬಂದ ಪರಿಸ್ಥಿತಿ ನಮ್ಮಲ್ಲೇ ಯಾರಿಗಾದರೂ ಬಂದಿದ್ದರೆ?

 

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search