3 ಲಷ್ಕರ್ ಉಗ್ರರನ್ನು ಜನತ್ ಗೆ ಕಳುಹಿಸಿದ ಸೇನೆ
Posted On November 22, 2017
0
ಹಂದ್ವಾರ್: ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡೆಯುವ ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳವಾರವೂ ಲಷ್ಕರ್ ಇ ತಯ್ಯಬಾ ಸಂಘಟನೆಯ ಪಾಕಿಸ್ತಾನ ಮೂಲದ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಡಿಜಿಪಿ ಎಸ್ ಪಿ ವೇದ ಸೇನೆ ಕಾರ್ಯಾಚರಣೆ ಕುರಿತು ಮಾತನಾಡಿದ್ದು, ನಮ್ಮ ಸೈನಿಕರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಮೂರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ 26/11ರ ಪ್ರಮುಖ ಆರೋಪಿ ಜಾಕೀರ್ ರೆಹೆಮಾನ್ ಲಕ್ವಿ ಸಂಬಂಧಿ ಸೇರಿ 6 ಭಯೋತ್ಪಾದಕರನ್ನು ಸ್ವರ್ಗಕ್ಕೆ ಕಳುಹಿಸಿದ್ದರು. ಅಲ್ಲದೇ ಸೇನೆಯ ಮನವಿಗೆ ಸ್ಪಂದಿಸಿ, ಇಬ್ಬರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಅಲ್ಲದೇ ಸೇನೆ ಭಯೋತ್ಪಾದನೆ ಬಿಟ್ಟು ಬರದಿದ್ದರೇ ಸ್ವರ್ಗದ ಹಾದಿ ತೋರಿಸುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದ್ದು, ಆ ನಿಟ್ಟಿನಲ್ಲಿ ದಂಡವಾದರೇ ದಂಡ, ಹೂಗುಚ್ಚವಾದರೇ ಹೂಗಚ್ಚ ನೀಡಿ ಸ್ವಾಗತಿಸುವ ಕ್ರಮ ಕೈಗೊಳ್ಳುತ್ತಿದೆ.
Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
December 9, 2025









