• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮನೆ ಮಾಳಿಗೆ ಮೇಲೆ ನಿರ್ಮಿಸಿದ ವಿಮಾನಕ್ಕೆ ಆ ಪೈಲಟ್ ಇಟ್ಟ ಹೆಸರು ಮೋದಿ!

TNN Correspondent Posted On November 22, 2017


  • Share On Facebook
  • Tweet It

ಮುಂಬೈ: ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅಲೆ ಎಲ್ಲೆಡೆಯೂ ತೇಲಾಡುತ್ತಿದೆ. ವಿಶ್ವಮಟ್ಟದಲ್ಲೂ ಮೋದಿ ಮೋಡಿ ಹೆಸರು ಮಾಡಿದೆ. ಮೋದಿ ಸರ್ಕಾರ ವಿಶ್ವದ ಮೂರನೇ ವಿಶ್ವಾಸಾರ್ಹ ಸರ್ಕಾರ ಎಂಬ ಖ್ಯಾತಿಯೂ ಸಿಕ್ಕದೆ. ಏತನ್ಮಧ್ಯೆಯೂ ಮುಂಬೈನ ಪೈಲಟ್ ಒಬ್ಬ ತನ್ನ ಮನೆ ಮಾಳಿಗೆ ಮೇಲೆ ನಿರ್ಮಿಸಿದ ವಿಮಾನಕ್ಕೂ ಮೋದಿ ಹೆಸರು ಇಡುವ ಮೂಲಕ್ಕೂ ಆಕಾಶದಲ್ಲೂ ಮೋದಿ ಹೆಸರು ಝಗಮಗಿಸುವಂತೆ ಮಾಡಿದ್ದಾನೆ.

ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಪೈಲಟ್ ಆಗಿರುವ ಮುಂಬೈನ ಕ್ಯಾಪ್ಟನ್ ಅಮೋಲ್ ಯಾದವ್ ಗೆ ಸ್ವಂತ ವಿಮಾನ ನಿರ್ಮಿಸುವ ಕನಸಿತ್ತು. ತನ್ನ ಮನೆಯನ್ನೂ ಮಾರಿ ವಿಮಾನ ಹಾರಾಟ ಮಾಡಲು ಡಿಡಿಸಿಎ ಪರವಾನಗಿ ಬೇಕಿತ್ತು.

ಆತ ಹೇಗೋ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದು, ಮೋದಿ ಪರವಾನಗಿ ಕೊಡಿಸಿದ್ದಾರೆ. 2011ರಿಂದ ಸತತ ಪರಿಶ್ರಮಟ್ಟ ಯಾದವ್ ಕೊನೆಗೂ ಮನೆ ಮಾರಿ ಮಾಳಿಗೆ ಮೇಲೆಯೇ ವಿಮಾನ ತಯಾರಿಸಿದ್ದಾರೆ. ಮೋದಿ ಪರವಾನಗಿ ಕೊಡಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಆತ ವಿಮಾನಕ್ಕೆ ಮೋದಿ ಅಂತಲೇ ಹೆಸರಿಟ್ಟು ಕೃತಜ್ಞತೆ ಮೆರೆದಿದ್ದಾರೆ. ಅಲ್ಲದೆ ಯಾದವ್ ಅವರ ಈ ಪ್ರಯತ್ನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಕಾರ ಸಹ ಇದೆ. ಆ ನೆನಪಿಗಾಗಿ ಆತ ವಿಮಾನಕ್ಕೆ, “ವಿಕ್ಟರ್ ಟ್ಯಾಂಗೋ ನರೇಂದ್ರ ಮೋದಿ ದೇವೇಂದ್ರ” ಎಂದು ಹೆಸರಿಟ್ಟಿದ್ದಾರೆ.

ಈ ಉತ್ಸಾಹಿ ಪೈಲಟ್ 4-5 ತಿಂಗಳಲ್ಲಿ 19 ಆಸನದ ವ್ಯವಸ್ಥೆ ಇರುವ ವಿಮಾನ ತಯಾರಿಸುವ ಗುರಿ ಹೊಂದಿದ್ದಾರೆ. ಅಲ್ಲದೆ ಸ್ವಂತ ವಿಮಾನ ಯಾನ ಸಂಸ್ಥೆ ಸ್ಥಾಪನೆ ಮಾಡುವ ಕನಸು ಹೊತ್ತಿದ್ದಾರೆ. ಒಂದು ದೇಶದ ಪ್ರಧಾನಿಯಾಗಿ ಮೋದಿ ಇಂಥ ಸ್ಫೂರ್ತಿ ತುಂಬುತ್ತಿರುವುದು ಹೆಮ್ಮೆಯ ವಿಷಯವೇ. ಆಲ್ ದಿ ಬೆಸ್ಟ್ ಅಮೋಲ್ ಯಾದವ್!

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Tulunadu News February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Tulunadu News February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search