• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ಮಾರ್ಟ್ ಫೋನ್ ಗಳಲ್ಲಿನ 40 ಆ್ಯಪ್ ಡಿಲೀಟ್ ಮಾಡಿ ಎಂದು ಸೈನಿಕರಿಗೆ ರಕ್ಷಣಾ ಇಲಾಖೆ ಸೂಚಿಸಿದ್ದು ಏಕೆ..?

TNN Correspondent Posted On November 29, 2017


  • Share On Facebook
  • Tweet It

ಕಾಶ್ಮೀರ: ಗಡಿಯಲ್ಲಿ ನಿತ್ಯ ನಿದ್ದೆ ಬಿಟ್ಟು ದೇಶವನ್ನು ಕಾಯುತ್ತಿರುವ ಸೈನಿಕರ ಸ್ಮಾರ್ಟ್ ಫೋನ್ ಗಳಲ್ಲಿನ 40 ಆ್ಯಪ್ ಗಳನ್ನು ಅಳಿಸಿ ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ಇದಕ್ಕೆ ಮೂಲಕ ಕಾರಣ ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ, ಗಡಿಯಲ್ಲಿ ಸದಾ ಕಿರಿ ಕಿರಿ ಕೊಡುವ ಚೀನಾದ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದು. ಸೈನಿಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬಳಸುವ ಆ್ಯಪ್0 ಗಳ ಫೋನ್ ನಲ್ಲಿನ ಮಾಹಿತಿಯನ್ನು ಚೀನಾ ಹ್ಯಾಕ್ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ರಕ್ಷಣಾ ಇಲಾಖೆ ಈ ಸೂಚನೆ ನೀಡಿದ್ದು, 40 ಆ್ಯಪ್ ಗಳ ಸರ್ವರ್ ಚೀನಾದಲ್ಲಿ ಕಪಿಮುಷ್ಟಿಯಲ್ಲಿವೆ. ಅವರು ಸೈನಿಕರ ಮೊಬೈಲ್ ಮೂಲಕ ಸೈನ್ಯದ ಬಲ, ಸೈನಿಕರಿರುವ ತಾಣವನ್ನು ಗುರುತಿಸುತ್ತದೆ ಎಂಬ ಆತಂಕಕಾರಿ ಮಾಹಿತಿ ಹೊರ ಹಾಕಿದೆ. ಇದು ಸೈನ್ಯದ ಎಲ್ಲ ತಂತ್ರಗಳನ್ನು ತಿಳಿಯಲು ಅನುಕೂಲಕರವಾಗಿದೆ ಆದ್ದರಿಂದ ಈ ಸೂಚನೆ ನೀಡಿದೆ.

ಭಾರತೀಯ ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ ಚೀನಾದ ಟೆಲಿಕಾಂ ವಸ್ತುಗಳು ಚೀನಾ ಸೈನ್ಯಕ್ಕೆ ಪೂಕರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಸ್ಮಾರ್ಟ್ ಫೋನ್ ಗಳಾದ ಝಡ್ ಟಿ ಇ ಮತ್ತು ಹುವೈ ಫೋನ್ ಗಳನ್ನು ಗಡಿಯಲ್ಲಿ ಸೈನಿಕರು ಬಳಸದಂತೆ ರಕ್ಷಣಾ ಇಲಾಖೆ ಸೂಚಿಸಿದೆ.

ಸೈನಿಕರಿಗೆ ಕಂಟಕವಾಗಿರುವ ಕೆಲ ಆ್ಯಪ್ ಗಳು

Nes Dog

CM Browser

MI Community

DU Privacy and Selfie City

Beautyplus

Weibo

MI Video call-Xiaomi

Wechat

Mail Master

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Tulunadu News March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Tulunadu News March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search