• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಈ ಅಜ್ಜ ಮಾಡಿ ಕೊಡುವ ಕಬ್ಬಿನ ಹಾಲನ್ನು ನೀವು ಕುಡಿಯಲೇ ಬೇಕು!

TNN Correspondent Posted On July 6, 2017


  • Share On Facebook
  • Tweet It

ವಯಸ್ಸು 70 ದಾಟಿದೆ ಆದ್ರೂ ಅವರ ಅಂಗಡಿಗೆ ಬಂದು ಕಬ್ಬಿನ ಹಾಲನ್ನು ಲೋಟಕ್ಕೆ ಹಾಕಿ ಮಾರಾಟ ಮಾಡುತ್ತಾರೆ. ಮನೆಯಲ್ಲಿ ಕೂತು ಏನು ಮಾಡಲಿ ಎನ್ನುತ್ತಾರೆ ಅನಂತ್ ಶೆಣೈ. ಸುಮಾರು 60ವರ್ಷಗಳಿಂದ ಈ ವ್ಯಾಪಾರವನ್ನು ಶುರು ಮಾಡಿ ಎಲ್ಲರ ನೆಚ್ಚಿನ ಅಜ್ಜ ಎಂದು ಗುರುತಿಸಿ ಕೊಂಡಿದ್ದಾರೆ! ಮುಂಜಾನೆ 4 ಘಂಟೆಗೆ ಇವರ ಅಂಗಡಿ ತೆರೆಯುತ್ತದೆ. ನಗು ಮುಖದಿಂದ ಎಲ್ಲರನ್ನು ಸ್ವಾಗತಿಸಿ ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ ನಿಮಗೆ ಎಷ್ಟು ಲೋಟ ಕಬ್ಬಿನ ಹಾಲನ್ನು ಕೊಡಲಿ ಎಂದು ಕೇಳುವ ಶೈಲಿ ಒಂದು ಲೋಟ ಕುಡಿಯುವವನಿಗೂ ಮತ್ತೊಂದು ಲೋಟ ಕಬ್ಬಿನ ಹಾಲನ್ನು ಕುಡಿಯೋಣ ಎಂದು ಅನ್ನಿಸದೆ ಬಿಡದು!
ಮಂಗ್ಲಿ ಮಾಮ್ ಎಂದೇ ಚಿರ ಪರಿಚಿತರಾದ ಅನಂತ್ ಅಜ್ಜ ಪಬ್ಲಿಕ್ ಟಿ ವಿ ನಡೆಸುವ ಪಬ್ಲಿಕ್ ಹೀರೋದಲ್ಲಿ ಕಾರ್ಯಕ್ರಮ ದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. 1958ರಲ್ಲಿ ಅಲೋಶಿಯಸ್ ಕಾಲೇಜಿನ ಮುಂಭಾಗದಲ್ಲಿ ತಮ್ಮ ಅಂಗಡಿಯನ್ನು ಶುರು ಮಾಡಿದರು. ಮುಂಬೈಗೆ ಹೋಗಿ ಅಲ್ಲಿಂದ ಬೇಲ್ ಪುರಿ ಅನ್ನು ಕಲಿತು ಮುಂಬೈ ಬೇಲ್ ಮಂಗಳೂರಿನಲ್ಲಿ ಪರಿಚಯಿಸಿದ್ದು ಇದೆ ಮಂಗ್ಲಿ ಮಾಮ್. ಆ ಕಾಲದಲ್ಲಿ ಪೈಸೆ ಗೆ ಒಂದು ಗ್ಲಾಸ್ ಕಬ್ಬಿನ ಹಾಲು ಕೊಡುತ್ತಿದ್ದ ಅನಂತ್ ಅಜ್ಜ ಈಗ ೧೫ .ರೂ ತೆಗೆದು ಕೊಳ್ಳುತ್ತಾರೆ.
ಅಜ್ಜನಿಗೆ 24 ಬಾರಿ ಮಲೇರಿಯಾ ಬಂದಿದೆ!!
ಹೌದು ಅನಂತ್ ಅಜ್ಜ ಹೇಳುವ ಪ್ರಕಾರ ಅವರಿಗೆ ಈ ವರೆಗೆ 24 ಬಾರಿ ಮಲೇರಿಯಾ ಬಂದಿದೆಯಂತೆ. ನಿಮಗೆ ಕಷ್ಟ ಆಗಲಿಲ್ಲವೆ ಅಜ್ಜ ಎಂದು ನಮ್ಮ ತಂಡ ಕೇಳಿದಕ್ಕೆ ‘ ನಾನು ತುಂಬಾ ಶಕ್ತಿ ಶಾಲಿ ಅಂತ ಹೇಳಿ ನಕ್ಕು ಅಲ್ಲೇ ಕುಳಿತು ಬಿಟ್ಟರು ಮಂಗ್ಲಿ ಮಾಮ್.
ಒಮ್ಮೆ ನೀವು ಇವರ ಅಂಗಡಿಗೆ ಬೇಟಿ ಕೊಟ್ಟು ಒಂದು ಲೋಟ ಕಬ್ಬಿನ ಹಾಲನ್ನು ಕುಡಿಯಲೇ ಬೇಕು. ಇವರ ಅಂಗಡಿ ಇರುವುದು ಮಂಗಳೂರಿನ ಕೆನರಾ ಉರ್ವ ಶಾಲೆಯ ಮುಂಭಾಗದಲ್ಲಿ!
  • Share On Facebook
  • Tweet It


- Advertisement -


Trending Now
ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
Tulunadu News December 5, 2023
ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
Tulunadu News December 5, 2023
Leave A Reply

  • Recent Posts

    • ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!
    • ಯುವಕರನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಸುವ ಗ್ಯಾಂಗ್ ಪಕ್ಡ್ವಾ!
    • ಡಚ್ ಯುವತಿಯ ಪ್ರೇಮಕ್ಕೆ ಬಿದ್ದ ಯುಪಿ ಯುವಕ, ಕಂಕಣಭಾಗ್ಯ!
    • ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!
    • ಪಂಚಾಯತ್ ಮೂಲಕ ಅಂಗಡಿ ಪಡೆದಿದ್ದ ಆತ!
    • ಚೋಪ್ರಾ ಆಗಲ್ಲ ಎಂದದ್ದಕ್ಕೆ ರಶ್ಮಿಕಾ ಆದ್ಲು ರಣಬೀರ್ ಜೋಡಿ!
  • Popular Posts

    • 1
      ಊರಿನ ಬಹುತೇಕ ಜನ ಒಂದೇ ಬಿಲ್ಡಿಂಗ್ ನಲ್ಲಿ ವಾಸ!
    • 2
      ಇ.0.ಡಿ.ಯಾ ಮೈತ್ರಿಕೂಟದ ಸಭೆಗೆ ನಿತೀಶ್, ಅಖಿಲೇಶ್, ಮಮತಾ ಡೌಟ್!
    • 3
      #ಮೆಲೋಡಿ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ವೈರಲ್!
    • 4
      ಜನವರಿ 21 ರ ಮೊದಲೇ ಅಯೋಧ್ಯೆಗೆ ಬಂದರೆ ಉತ್ತಮ ಎಂದು ಟ್ರಸ್ಟ್ ಮನವಿ!
    • 5
      ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ, ಕನುಗೋಳು ಹಿಡಿಯುವವರಿಲ್ಲ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search