• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಗೊತ್ತಾ?

TNN Correspondent Posted On December 13, 2017
0


0
Shares
  • Share On Facebook
  • Tweet It

ಗಾಂಧಿನಗರ: ರಾಮ, ರಾಮಸೇತು, ಕೃಷ್ಣನ ಅಸ್ತಿತ್ವವನ್ನೇ ಪ್ರಶ್ನಿಸಿತ್ತು ಕಾಂಗ್ರೆಸ್. ಆದರೆ ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸನ್ನೂ ಹಿಂದೂ ಪರವನ್ನಾಗಿ ಮಾಡಿಸಿತು. ಅದಕ್ಕೆ ದ್ಯೋತಕವಾಗಿ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಸಮೀಪಿಸುತ್ತಲೇ ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದರು. ಆ ಮೂಲಕ ತಾವೂ ಹಿಂದೂಪರ, ತಮಗೂ ದೇವರಲ್ಲಿ ನಂಬಿಕೆ ಇದೆ ಎಂಬುದನ್ನು ತೋರಿಸಿ ಚುನಾವಣೆಯ ಪ್ರಚಾರದ ಭಾಗವನ್ನಾಗಿ ಭೇಟಿಗಳನ್ನು ಉಪಯೋಗಿಸಿಕೊಂಡು.

ಅತ್ತ ನರೇಂದ್ರ ಮೋದಿ ಅವರು ಸಹ ಚುನಾವಣೆ ಭಾಗವಾಗಿ ಸಾಲು ಸಾಲು ರ್ಯಾಲಿಗಳನ್ನು ಮಾಡಿ ಅಭಿವೃದ್ಧಿ ಮಂತ್ರ ಪಠಿಸಿದರು. ಮೋದಿ 34 ರ್ಯಾಲಿಗಳಲ್ಲಿ ಭಾಗಿಯಾದರೆ, ರಾಹುಲ್ ಗಾಂಧಿ 30 ರ್ಯಾಲಿ ಏರ್ಪಡಿಸಿದರು. ಆದರೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದರು ಗೊತ್ತಾ? ಹೌದು, ರಾಹುಲ್ ರ್ಯಾಲಿಯ ಬಹುತೇಕ ಅರ್ಧದಷ್ಟು, ಅಂದರೆ, ಬರೋಬ್ಬರಿ 12 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅವು ಯಾವವು? ಇಲ್ಲಿದೆ ನೋಡಿ ಪಟ್ಟಿ.

* ನವೆಂಬರ್ 02 – ಉನಾಯಿ ಮಟ ದೇವಾಲಯ (ನವಸಾರಿ)

* ನ.11 – ಅಂಬಾಜಿ ದೇವಾಲಯ (ಬನಾಸ್ ಕಾಂತ)

* ನ. 12 – ವಾದಿನಾಥ್ ದೇವಸ್ಥಾನ (ಥಾರಾ)

* ನ.13 – ವೀರ್ ಮೇಘಮಯ       (ಪಠಾಣ್), ಶಂಕೇಶ್ವರ್ ಜೈನ್ ದೇವಾಲಯ (ಪಠಾಣ್), ಬಹುಚರಜಿ ದೇವಸ್ಥಾನ (ಮೆಹ್ಸಾನ)

* ನ.29 – ಸೋಮನಾಥ ದೇವಾಲಯ

* ನ. 30 – ಗೋಪಿನಾಥಜೀ ಮಂದಿರ (ಬೊಟಾಡ್)

* ಡಿಸೆಂಬರ್ 8 – ಮೊಘಲ್ ಧಾಮ್ ಮಂದಿರ (ರಣೇಸಾರ್)

* ಡಿ. 10 – ರಾಂಚೋಡ್  ಜೀ (ಖೇಡಾ), ಶಾಮ್ಲಾಜಿ ದೇವಾಲಯ (ಅರವಳಿ)

* ಡಿ.12 – ಲಾರ್ಡ್ ಜಗನ್ನಾಥ್ ಜೀ ದೇವಸ್ಥಾನ (ಅಹಮದಾಬಾದ್)

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search