• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನ್ನ ಮಗ ಬಂದೆ ಬರುತ್ತಾನೆ ಎಂದು ಕಾಯುತ್ತಿದ್ದ ಅಪ್ಪ-ಅಮ್ಮನಿಗೆ ಮಕ್ಕಳು ಕೊಟ್ಟ ಉಡುಗೊರೆ ಏನು ಗೊತ್ತಾ??

TNN Correspondent Posted On July 6, 2017


  • Share On Facebook
  • Tweet It

ಒಂದು ರೈಲು ನಿಲ್ದಾಣ.. ಅಲ್ಲಿ ಒಬ್ಬ ಟೀ ಮಾರುವವನ ಕಣ್ಣಿಗೆ ಒಂದು ವೃದ್ಧ ದಂಪತಿಗಳು ಇಬ್ಬರೂ ಕೈ ಕೈ ಹಿಡಿದು ನಿಲ್ದಾಣದ ಒಂದು ಬದಿಯಲ್ಲಿ ಹೋಗುತ್ತಿರುವುದು ಕಾಣಿಸುತ್ತದೆ ಅವರು ಒಂದು ಬದಿಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಷ್ಟರಲ್ಲಿ ದೂರದಲ್ಲಿ ರೈಲು ಬರುವುದು ಗಮನಿಸಿ ಹುಡುಗ ತನ್ನ ಕಾರ್ಯದಲ್ಲಿ ತೊಡಗುತ್ತಾನೆ.

ಮತ್ತೆ ಆ ಹುಡುಗ ಅದೆ ನಿಲ್ದಾಣಕ್ಕೆ ಬಂದಾಗ ಸುಮಾರು ರಾತ್ರಿ 12 ಆಗಿರುತ್ತೆ ಆಗ ಆ ಹುಡುಗ ಅವರ ಬಳಿ ಹೋಗಿ ಕೇಳುತ್ತಾನೆ “ಅಜ್ಜ ನೀವು ಎಲ್ಲಿಗೆ ಹೋಗಬೇಕು ಯಾಕೆ ಬೆಳಗಿನಿಂದ ಇಲ್ಲೆ ಇರುವಿರಿ” ಎಂದು ಕೇಳಿದ ತಕ್ಷಣ ಆ ವೃದ್ಧ ತನ್ನ ಜೇಬಿನಿಂದ ಒಂದು ಚೀಟಿಯನ್ನು ತೆಗೆದು ಕೊಟ್ಟು ಹೇಳುತ್ತಾನೆ “ಮಗಾ ನಮಗೆ ಓದಲೂ ಬರೆಯಲು ಬರುವುದಿಲ್ಲ ನನ್ನ ಚಿಕ್ಕ ಮಗನ ಮನೆಗೆ ಹೋದಾಗ ಅವನು ನೀವು ರೈಲು ನಿಲ್ದಾಣದಲ್ಲಿ ಇರಿ ಅಣ್ಣ ಬಂದು ನಿಮ್ಮನ್ನು ಕರೆದುಕೊಂಡು ಹೋಗುವನು ಅಕಸ್ಮಾತ್ತಾಗಿ ಅವನು ಬರಲಿಲ್ಲ ಅಂದರೆ ಈ ಚೀಟಿ ತೋರಿಸಿ ಯಾರಾದರೂ ಕರೆದುಕೊಂಡು ಹೋಗುತ್ತಾರೆ ಅಂತ ಹೇಳಿದಾಗ ಹುಡುಗ ಕುತುಹಲದಿಂದ ಆ ಚೀಟಿ ನೋಡುತ್ತಾನೆ ನೋಡಿದಾಕ್ಷಣ ಹುಡುಗನ ಕಣ್ಣಲಿ ನೀರು ತುಂಬಿ ಬರುತ್ತದೆ ಯಾಕೆಂದರೆ ಆ ಚೀಟಿಲಿ ಬರೆದಿದ್ದು

“ನೋಡಿ ನೀವು ಯಾರೆ ಆಗಿರಿ ದಯವಿಟ್ಟು ಇಬ್ಬರನ್ನೂ ನಗರದ ಯಾವುದೇ ವೃದ್ಧಾಶ್ರಮಕ್ಕೆ ಸೇರಿಸಿ ” ಎಂದೂ ಬರೆದಿತ್ತು.

 
 –ಜನ ಸಾಮಾನ್ಯ–
  • Share On Facebook
  • Tweet It


- Advertisement -


Trending Now
ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
Tulunadu News October 3, 2023
ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
Tulunadu News October 2, 2023
Leave A Reply

  • Recent Posts

    • ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
  • Popular Posts

    • 1
      ಚೀನಾ ಪರ ಪ್ರಚಾರ ಆರೋಪ; ನ್ಯೂಸ್ ಕ್ಲಿಕ್ ಕಚೇರಿ ರೇಡ್!
    • 2
      ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗುತ್ತಿದೆ. ಅದರ ಮುಂದುವರಿದ ಭಾಗವೇ ಈ ದಾಳಿಗಳು:ಶಾಸಕ ಕಾಮತ್
    • 3
      ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?
    • 4
      ಶಿವಮೊಗ್ಗದಲ್ಲಿ ಬಹಿರಂಗ ತಲ್ವಾರ್ ಪ್ರದರ್ಶನ, ಭಯ ಉತ್ಪಾದಕ ಕೃತ್ಯ!
    • 5
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search