• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಎಲ್ಲಿದ್ದೀರಿ ಪರಿಸರವಾದಿಗಳೇ ಬನ್ನಿ ಕ್ರಿಸ್ ಮಸ್, ಹೊಸ ವರ್ಷದ ಪರಿಸರ ಮಾಲಿನ್ಯ ತಡೆಯ ಬನ್ನಿ

ತೇಜಸ್ವಿ ಪ್ರತಾಪ್, ಮಂಗಳೂರು Posted On December 24, 2017
0


0
Shares
  • Share On Facebook
  • Tweet It

ನಮಗೆಲ್ಲರಿಗೂ ಗೊತ್ತಿರುವಂತೆ ಕೆಲ ದಿನಗಳಲ್ಲಿ ಹೊಸ ವರ್ಷದ ಆಗಮನವಾಗಲಿದೆ, ಅದಕ್ಕಿಂತಲೂ ಮುಂಚೆ ಕ್ರಿಸ್ ಮಸ್ ಆಚರಣೆ ನಡೆಯಲಿದೆ. ಆದರೆ ನಮ್ಮ ನ್ಯಾಯಾಂಗ, ಮಾಧ್ಯಮ, ರಾಜಕಾರಣಿಗಳು, ಸಾಮಾಜಿಕ ಜಾಲತಾಣದ ಸ್ವಘೋಷಿತ ಬುದ್ಧಿಜೀವಿಗಳು ಮತ್ತು ಪರಿಸರವಾದಿಗಳು ಈ ಎರಡು ಹಬ್ಬಗಳು ಮುಗಿಯುವವರೆಗೆ ಬಾಯಿ ಮುಚ್ಚಿಕೊಂಡೆ ಇರುತ್ತಾರೆ. ಇವರೆಲ್ಲರ ಪರಿಸರ ಹಾನಿಯ ಕಲ್ಪನೆ ಈ ಎರಡು ಹಬ್ಬಗಳಿಗೆ ಅನ್ವಯವೇ ಆಗುವುದಿಲ್ಲ.

ಬುದ್ಧಿಜೀವಿಗಳು, ಪರಿಸರವಾದಿಗಳು ಕೇವಲ ಹಿಂದೂ ಹಬ್ಬಗಳಾದ ಹೋಳಿ, ದೀಪಾವಳಿ, ಜಲಿಕಟ್ಟು, ಗಣೇಶ್ ಚತುರ್ಥಿ, ದುರ್ಗಾ ಪೂಜೆ ವೇಳೆಗೆ ಮಾತ್ರ ಇವರ ಪರಿಸರ ಕಾಳಜಿ ಹೊರಹೊಮ್ಮುತ್ತೆ. ಕೇವಲ ಹಿಂದೂ ಧರ್ಮಗಳ ಹಬ್ಬಗಳದ್ದೂ ಮಾತ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವ ಇವರ ಎಡಬಿಡಂಗಿತನ ಈ ಹಬ್ಬಗಳಂದೇ ಹೊರಬೀಳುತ್ತದೆ. ಹಿಂದೂಯೇತರ ಧರ್ಮಗಳ ಹಬ್ಬಗಳಲ್ಲಿ ಉಂಟಾಗದ ಪರಿಸರ ಮಾಲಿನ್ಯ, ಮೌಢ್ಯತೆ ಇವರಿಗೆ ಹಿಂದೂಗಳ ಹಬ್ಬದಲ್ಲಿ ಕಾಣಿಸುತ್ತದೆ.

ಹಿಂದೂ ವಿರೋಧಿ, ಎಡಬಿಡಂಗಿ ಪರಿಸರವಾದಿಗಳಿಗೊಂದಿಷ್ಟು ಪ್ರಶ್ನೆಗಳು

  • ದೀಪಾವಳಿಗೆ ಶಬ್ಧಮಾಲಿನ್ಯ, ವಾಯುಮಾಲಿನ್ಯ ಆಗುತ್ತದೆ ಎಂದು ಘೀಳಿಡುವವರು ಕ್ರಿಸ್ ಮಸ್ ನಿಂದಾಗುವ ಮಾಲಿನ್ಯವನ್ನು ಪ್ರಶ್ನಿಸಬೇಕಲ್ಲವೇ?
  • ಬಕ್ರಿದ್ ಮತ್ತು ಕ್ರಿಸ್ ಮಸ್ ವೇಳೆಯೂ ಪ್ರಾಣಿಗಳ ಹಿಂಸೆ ಮಾಡಲಾಗುತ್ತದೆ. ಆದರೆ ಕೇವಲ ಜಲಿಕಟ್ಟು ಕ್ರೀಡೆ ವೇಳೆ ಮಾತ್ರ ಹಿಂಸೆ ನೀಡಲಾಗುತ್ತದೆ ಎಂಬುದಕ್ಕೆ ಅರ್ಥವಿದೆಯೇ?
  • ಬಕ್ರೀದ್ ಮತ್ತು ಕ್ರಿಸ್ ಮಸ್ ಹಬ್ಬದಿಂದಲೂ ವಾಯು, ಪರಿಸರ, ಮಣ್ಣು, ಜಲ ಮಾಲಿನ್ಯವಾಗುತ್ತದೆ. ಅದರಿಂದ ರೋಗಗಳು ಹರಡುತ್ತವೆ. ಸ್ವಚ್ಛತೆ ಸಮಸ್ಯೆ ತೀವ್ರವಾಗುತ್ತದೆ. ಆದರೆ ಕೇವಲ ಹೋಳಿ ಹಬ್ಬಕ್ಕೆ ಮಾತ್ರ ಏಕೆ ವಿರೋಧ ವ್ಯಕ್ತಪಡಿಸಲಾಗುತ್ತೇ? ಹೋಳಿ ಹಬ್ಬದಂದು ಜಲಮಾಲಿನ್ಯ ಆಗುತ್ತದೆ ಎಂದು ಘೀಳಿಡುವುದು ಎಷ್ಟು ಸರಿ
  • ಈದ್ ಮತ್ತು ಕ್ರಿಸ್ ಮಸ್ ಆಚರಣೆ ವೇಳೆ ಬಳಸುವ ಪದಾರ್ಥಗಳಿಂದಲೂ ಅಪಾರ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಕೇವಲ ಗಣೇಶ ಚತುರ್ಥಿ ವೇಳೆ ಮಾತ್ರ ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಬೊಗಳುವುದು ಏಕೆ?
  • ಸಾರ್ವಜನಿಕ ಜಮೀನಿನಲ್ಲಿ ಮಸೀದಿ, ಚರ್ಚ್ ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಆದರೆ ಕೇವಲ ಹಿಂದೂ ದೇವಾಲಯಗಳ ಮೇಲೆ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ.
  • ಕ್ರಿಸ್ ಮಸ್ ಹಬ್ಬದಲ್ಲಿ ಸಿಕ್ಕಾಪಟ್ಟೆ ಬಳಸುವ ಲೈಟಿಂಗ್ಸ್ ನಿಂದ ಜಾಗತಿಕ ತಾಪಮಾನದ ಮೇಲೆ ಹೊಡೆತ ಬೀಳುವುದಿಲ್ಲವೇ?

ಕೇವಲ ಹಿಂದೂ ಧರ್ಮದ ಆಚರಣೆಗಳನ್ನು ಗುರಿಯಾಗಿಟ್ಟುಕೊಂಡು ಬೇಕಾಬಿಟ್ಟಿಯಾಗಿ ವಿರೋಧಿಸುವ ಬದಲು ಎಲ್ಲ ಧರ್ಮದಲ್ಲಿನ ಕೊಳಕುಗಳನ್ನು ತಡೆಯಲು ಮುಂದಾಗಿ. ಹಿಂದೂಗಳ ಸಹನಾಶೀಲರು ಎಂಬುದನ್ನು ದುರುಯೋಗ ಪಡಿಸಿಕೊಂಡರೆ, ಭಾರಿ ಪರಿಣಾಮ ಎದುರಿಸಬೇಕಾದೀತು. ಹಿಂದೂಗಳಿಗೆ ಶಾಂತಿ ಧೂತ ರಾಮ ಆದರ್ಶವೂ ಇದೆ, ಹಿಂದೂ ರಕ್ಷಕ ಶಿವಾಜಿಯ ಕಾರ್ಯಶೈಲಿಯ ಆದರ್ಶವೂ ಇದೆ. ನೆನಪಿರಲಿ

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
ತೇಜಸ್ವಿ ಪ್ರತಾಪ್, ಮಂಗಳೂರು December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
ತೇಜಸ್ವಿ ಪ್ರತಾಪ್, ಮಂಗಳೂರು December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search