• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹೆಚ್ಚಿನ ಮಕ್ಕಳನ್ನು ಹಡೆದರೆ ಸಹಾಯಧನ ನೀಡುವುದಾಗಿ ಘೋಷಿಸಿದ ಚರ್ಚ್

TNN Correspondent Posted On January 12, 2018


  • Share On Facebook
  • Tweet It

ಮಿಝೋರಾಮ್: ಭಾರತ ಸೇರಿ ಹಲವು ದೇಶಗಳಲ್ಲಿ ಮುಸ್ಲಿಮರು ಎಷ್ಟು ಮಕ್ಕಳನ್ನಾದರೂ ಹೆರಲಿ ಎಂಬ ನಿಯಮವಿದೆ. ಆದರೆ ಇದು ಈಗ ಕ್ರಿಶ್ಚಿಯನ್ನರಿಗೂ ಅನ್ವಯವಾಗುವಂತಿದ್ದು, ಹೆಚ್ಚು ಜನರನ್ನು ಹೆತ್ತರೆ ಆ ಮಗುವಿಗೆ ಪ್ರೋತ್ಸಾಹ ಧನ ನೀಡುವುದಾಗಿ ಚರ್ಚ್ ಒಂದು ಘೋಷಿಸಿದೆ.

ಹೌದು, ಮಿಝೋರಾಮ್ ನ ಲುಂಗ್ಲೀಸ್ ಬಜಾರ್ ವೆಂಗ್ ಎಂಬ ಪ್ರದೇಶದ ಸ್ಥಳೀಯ ಬ್ಯಾಪಿಸ್ಟ್ ಚರ್ಚ್ ಈ ಘೋಷಣೆ ಹೊರಡಿಸಿದ್ದು, ಚರ್ಚ್ ಸದಸ್ಯರು ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದೆ.

ಯಾವುದೇ ದಂಪತಿಗೆ ಜನಿಸುವ ನಾಲ್ಕನೇ ಮಗುವಿಗೆ ಪ್ರೋತ್ಸಾಹ ಧನವಾಗಿ ನಾಲ್ಕು ಸಾವಿರ ರುಪಾಯಿ ಹಾಗೂ ಐದನೇ ಮಗುವಿಗೆ ಐದು ಸಾವಿರ ರುಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಣೆ ಹೊರಡಿಸಿದೆ.

ಕಳೆದ ವರ್ಷವೇ ಚರ್ಚ್ ಸಮಿತಿ ಸದಸ್ಯರು ಒಮ್ಮತದಿಂದ ಪ್ರೊತ್ಸಾಹ ಧನ ನೀಡಲು ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳಿಂದಲೇ ಜನಿಸಿದ ಮಕ್ಕಳಿಗೆ ಹಣ ನೀಡಲಾಗುವುದು ಎಂದು ಚರ್ಚ್ ಕಾರ್ಯದರ್ಶಿ ಸಿ.ಬೈಕ್ ಚುಂಗುಂಗಾ ತಿಳಿಸಿದ್ದಾರೆ.

ಆದರೆ ಕ್ರೈಸ್ತ ಮತ ಪ್ರಚಾರಕ್ಕಾಗಿ ಚರ್ಚ್ ಆಡಳಿತ ಮಂಡಳಿ ಈ ತೀರ್ಮಾನಕ್ಕೆ ಬಂದಿದ್ದು, ಸರ್ಕಾರ ಕೂಡಲೇ ಈ ಕ್ರಮ ನಿಲ್ಲಿಸಬೇಕು ಹಾಗೂ ಯಾರೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರದಂತೆ ಆದೇಶ ಹೊರಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

  • Share On Facebook
  • Tweet It


- Advertisement -


Trending Now
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Tulunadu News September 15, 2023
ಅಂದು ಸಿದ್ದು, ಇಂದು ಹರಿ!
Tulunadu News September 15, 2023
Leave A Reply

  • Recent Posts

    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
    • ಸನಾತನಿಗಳು ಅನಕ್ಷರಸ್ಥರು ಮತ್ತು ಮೂರ್ಖರಂತೆ!
  • Popular Posts

    • 1
      ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • 2
      ಅಂದು ಸಿದ್ದು, ಇಂದು ಹರಿ!
    • 3
      ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search