• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕಿಸ್ತಾನದಲ್ಲಿ ಮುಸ್ಲಿಮನ ಜತೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದೇ ಆ ಹಿಂದೂ ಕುಟುಂಬದ ತಪ್ಪಾಯಿತಾ?

TNN Correspondent Posted On January 28, 2018
0


0
Shares
  • Share On Facebook
  • Tweet It

ಇಸ್ಲಾಮಾಬಾದ್: ಪಾಕಿಸ್ತಾನ ಹೇಳಿಕೇಳಿ ಮುಸ್ಲಿಂ ಮೂಲಭೂತವಾದಿಗಳ ರಾಷ್ಟ್ರ. ಅಲ್ಲಿ ಹಿಂದೂಗಳು ಬಿಡಿ ಇಸ್ಲಾಮಿನ ಶಿಯಾ ಮತ್ತು ಸುನ್ನಿ ಮತೀಯರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ಇಂಥಾದ್ದರಲ್ಲಿ ಹಿಂದೂ ಕುಟುಂಬವೊಂದು ಮಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಟ್ಟು ಈಗ ಮಗಳ ದುಃಖ ನೋಡದೆ ದಿನವೂ ಸಂಕಷ್ಟ ಅನುಭವಿಸುತ್ತಿದ್ದಾರೆ.

ಹೌದು, ಖಿಪ್ರೋದ ಹತುಂಗೋದಲ್ಲಿ ನೆಲೆಸಿದ್ದ ಗೋರ್ಧನ್ ಖಾತ್ರಿ ಒಬ್ಬ ಹಿಂದೂ ಸಂಪ್ರದಾಯಸ್ಥ ಹಾಗೂ ಹೋಮಿಯೋಪಥಿ ಡಾಕ್ಟರ್ ಆಗಿರುವುದರಿಂದ ಉತ್ತಮ ಜೀವನವನ್ನೇ ಸಾಗಿಸುತ್ತಿದ್ದ. ಆತನ ಗೆಳೆಯ ಪಕ್ಕದ ಮನೆಯ ಮೊಹಮ್ಮದ್ ಯೂಸುಫ್ ಜತೆಗೂ ಉತ್ತಮ ಸಂಬಂಧವಿತ್ತು.

ಇದೇ ಕಾರಣಕ್ಕೆ ಮೊಹಮ್ಮದ್ ಯೂಸುಫ್ ಮಗ ಮೊಹಮ್ಮದ್ ಬಿಲಾಲ್ ಜತೆ 2016ರಲ್ಲಿ ಮದುವೆ ಮಾಡಿಕೊಟ್ಟಿದ್ದರು. ಬಿಲಾಲನ ಆಸೆಯಂತೆ ಮಗಳನ್ನು ಮತಾಂತರ ಮಾಡಲು ಒಪ್ಪಿ ಮೌಲ್ವಿ ಅಬ್ದುಲ್ ಗಫಾರ್ ಎಂದು ಬದಲಾಯಿಸಿದ್ದರೂ ಮಗಳು ಸುಖವಾಗಿರಲಿ ಎಂಬ ಕಾರಣಕ್ಕಾಗಿ ಖಾತ್ರಿ ಸುಮ್ಮನಿದ್ದರು.

ಅದಕ್ಕೆ ಪೂರಕವಾಗಿ ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನ ಕಳೆದಂತೆ ಅಪ್ಪ ಮೊಹಮ್ಮದ್ ಯೂಸುಫ್ ಹಾಗೂ ಮಗ ಮೊಹಮ್ಮದ್ ಬಿಲಾಲನ ಉಪಟಳ ಜಾಸ್ತಿಯಾಗಿ ಹೋಯಿತು.

ಗಫಾರ್ ಳನ್ನು ಬೈಯುವುದು, ಹಿಂಸಿಸುವುದು, ವರದಕ್ಷಿಣೆ ತರುವಂತೆ ಪೀಡುವುದು ಹಾಗೂ ಹಲ್ಲೆ ಮಾಡುವುದು ಸಾಮಾನ್ಯವಾಯಿತು.

ಆದರೆ ಇದು ಯಾವಾಗ ಅತಿಯಾಯಿತೋ, ಅಂದಿನಿಂದ ಇಸ್ಲಾಮಿಗೆ ಮತಾಂತರವಾಗಿದ್ದ ಹಿಂದೂ ಮಹಿಳೆ ಅಪ್ಪನ ಮನೆಯಲ್ಲಿ ಆಶ್ರಯ ಪಡೆದಳು. ಇಂದಿಗೂ ಅಪ್ಪ-ಅಮ್ಮನ ಮನೆಯಲ್ಲೇ ಗಫಾರ್ ವಾಸವಿದ್ದು, ದಿನವಿಡೀ ಕಣ್ಣಿರು ಸುರಿಸುತ್ತಿದ್ದಾಳೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ ಹಿಂದೂ ಕುಟುಂಬ ಸುಮಾರು 5 ಲಕ್ಷ ಮಿಲಿಯನ್ ಡಾಲರ್ ಹಣವನ್ನು ವರದಕ್ಷಿಣೆಯಾಗಿ ಮೊಹಮ್ಮದ್ ಯೂಸುಫ್ ಕುಟುಂಬಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈಗ ಮಗಳ ನೆಮ್ಮದಿಯೂ ಹೊಯ್ತು, ಹಣವೂ ಹೊಯ್ತು ಎನ್ನುವಂತಾಗಿದೆ ಪರಿಸ್ಥಿತಿ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search