• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಈ ಆಹಾರವೆಂದರೆ ಕುಸಲ್ದರಸೇ ನವೀನಣ್ಣನಿಗೆ ಪಂಚ ಪ್ರಾಣ!

AvatarTNN Correspondent Posted On July 14, 2017


  • Share On Facebook
  • Tweet It

ಕುಸಲ್ದರಸೆ ನವೀನ್ ಡಿ ಪಡೀಲ್ ಎಂದಾಗ ನೆನಪಾಗೋದು ಅವರ ನೈಜತೆಯ ನಟನೆ. ಯಾವುದೇ ನಟನೆಯಾಗಿರಲಿ ಎಲ್ಲದಕ್ಕೂ ಸೈ ಅನ್ನುವ ನಟ ಇವರು. ನಾಯಕ ನಟ, ಪೋಷಕ ನಟ, ಕಾಮೆಡಿ ಎಲ್ಲಾ ವಿಭಾಗದಲ್ಲೂ ಎತ್ತಿದ ಕೈ.

ಅವರ ಕಾಮಿಡಿಯು ಜನರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅದಕ್ಕಾಗೇ ಅವರನ್ನ ಕುಸಲ್ದ ಅರಸೆ ನವೀನಣ್ಣೆ ಅಂತಾ ಕರೆಯುವುದು. ಇದೀಗ ಇವರು ಕೋಸ್ಟಲ್ವುಡ್ನ ಬಹುಬೆಡಿಕೆಯ ಸ್ಟಾರ್ ನಟರಾಗಿ ಮೂಡಿ ಬಂದಿದ್ದಾರೆ. ನವೀನ್ ಡಿ ಪಡೀಲ್ ಕೇವಲ ತುಳು ಸಿನಿಮಾಕ್ಕೆ ಸೀಮಿತವಾಗಿರದೆ ಕನ್ನಡ ತೆರೆ ಮೇಲೆ ಕೂಡ ಮಿಂಚಿ ತನ್ನ ಛಾಪನ್ನ ತೋರಿಸಿದ್ದಾರೆ.

 

ಮಜಾ ಟಾಕೀಸ್ನಲ್ಲಿ ವಿಭಿನ್ನ ನಗೆ ಚಾಟಕಿಗಳನ್ನ ಹರಿಸಿ ಕನ್ನಡ ಜನರ ಮನದಲ್ಲೂ ತುಳು ನಾಡಿನ ಕಂಪನ್ನ ಚೆಲ್ಲಿದ್ದಾರೆ.ಆ ಕಿರು ತೆರೆಯ ಷೋನಲ್ಲಿ ನವೀನ್ ಉಪಯೋಗಿಸುವ ತುಳು ಮಿಶ್ರಿತ ಕನ್ನಡ ಭಾಷೆ ಜನರನ್ನ ನಕ್ಕು ನಗಿಸಿಬಿಟ್ಟಿತ್ತು. ಅವರ ಪಂಚಿಂಗ್ ಡೈಲಾಗ್ಸ್ಗಳು ವೈರಲ್ ಕೂಡ ಆಗಿದೆ.

ಇನ್ನು ಕೋಸ್ಟಲ್ವುಡ್ ವಿಚಾರದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ನವೀನ್ ಡಿ ಪಡಿಲ್, ನವೀನಣ್ಣನಾಗಿ ಅಚ್ಚುಮೆಚ್ಚು. ಹಲವು ನಾಯಕ ನಟರ ಹಾಗೇ ಇವರು ಕೂಡ ಸಿಂಪಲ್. ಆಹಾರ ವಿಚಾರದಲ್ಲಿ ಬೇಜಾನ್ ಶ್ಟ್ರಿಕ್ಟ್ ಆಗಿರೋ ನವೀನ್ ಅಣ್ಣನಿಗೆ ಕರಾವಳಿಯ ಆಹಾರ ಹೇಳಿದ್ರೆ ತುಂಬಾನೆ ಇಷ್ಟ ಅಂತೆ, ಅದರಲ್ಲೂ ಎವರ್ಗ್ರೀನ್ ಫೇವರೀಟ್ ಗಂಜಿ ಹಾಗೂ ಚಟ್ನಿ ಎಂದು ಅವರೇ ಹೇಳುತ್ತಾರೆ. ಎಲ್ಲೆ ಹೋದರೂ ಊಟದ ಸಮಯಕ್ಕೆ ಫಸ್ಟ್ ಪ್ರಿಫರೆನ್ಸ್ ಗಂಜಿ ಮತ್ತು ಚಟ್ನಿಗೆ ಅಂತೆ. ಇದರ ಮೂಲಕ ಅವರ ಸಿಂಪಲ್ ಸಿಟಿ ಗೊತ್ತಾಗುತ್ತೆ. ಇಷ್ಟು ದೊಡ್ಡ ಸ್ಟಾರ್ ನಟ ಎಷ್ಟು ಸಿಂಪಲ್ ಅಂತಾ.

ಈ ಗಂಜಿ ಚಟ್ನಿ ಹಾಗೂ ನವೀನ್ ಡಿ ಪಡೀಲ್ ನಡುವೆ ಅವಿನಾಭಾವ ಸಂಬಂದವಿದೆ ಅದೇನೆಂದರೆ, ಇವರೊಂದು ಕಾರ್ಯಕ್ರಮ ನೀಡಲು ಬೇರೆ ಪ್ರದೇಶಕ್ಕೆ ಹೋಗಿದ್ದರಂತೆ ಮಧ್ಯಾಹ್ನದ ವೇಳೆ ಊಟಕ್ಕೆ ಏನು ಮಾಡೋದು ಅನ್ನೋವಾಗ ನನಗೆ ಗಂಜಿ ಊಟ ಸಾಕೂ ಅಂತಾ ಹೇಳಿದರಂತೆ. ಹೇಳಿ ಕೇಳಿ ಅದು ಬೇರೆ ಪ್ರದೇಶ ಗಂಜಿ ಊಟ ಸಿಗುವಂತ ಚಾನ್ಸ್ ಇರಲಿಲ್ಲ ಆದರೂ ಅದದ್ದೂ ಆಗಲಿ ಅಂತಾ ಹುಡುಕೋಕೆ ಶುರು ಮಾಡಿದ್ರು.. ಎಲ್ಲೂ ಗಂಜಿ ಚಟ್ನಿ ಸಿಗದಿದ್ದಾಗ ವೈಟ್ ರೈಸ್ ಅನ್ನ ಊಟ ಮಾಡಿದ್ದೇನೆ ಅಂತಾ ಸ್ವಾರಸ್ಯಕ್ಕಾರವಾಗಿ ಹೇಳತ್ತಾರೆ.

ಗಂಜಿ ಚಟ್ನಿ ಮಾತ್ರವಲ್ಲದೆ ಮಂಗಳೂರಿನ ಸೀಸನಲ್ ಫುಡ್ ಅಂದ್ರೆ ಅವರಿಗೆ ಪಂಚ ಪ್ರಾಣವಂತೆ.. ಎಷ್ಟೆ ದೊಡ್ಡ ನಟನಾದರೂ ಎಷ್ಟೆ ಜನಪ್ರಿಯತೆಯನ್ನ ಹೊಂದಿದರು ನಮ್ಮ ಭಾಷೆ, ನಮ್ಮ ಆಹಾರದ ಬಗ್ಗೆ ಪ್ರೀತಿ ಇರೋ ನಟ ಅಂದರೆ ಅದು ತುಳು ನಾಡಿನ ಹೆಮ್ಮೆಯ ನಟ ಕುಸಲ್ದರಸೇ ನವೀನ್ ಅಣ್ಣ.

ಕಿರಣ್ ದೊಂಡೋಲೆ

  • Share On Facebook
  • Tweet It


- Advertisement -


Trending Now
ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
Tulunadu News January 22, 2021
ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
Tulunadu News January 21, 2021
Leave A Reply

  • Recent Posts

    • ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!
    • ಪಾಲಿಕೆ ಮತ್ತು ಗುಜರಿಯವರ ನಡುವಿನ "ಪ್ರೇಮ" ಸಂಬಂಧದಿಂದ ಪಾಲಿಕೆಯಲ್ಲಿ ಧ್ವನಿ ಎತ್ತುವವರಿಲ್ಲ...
    • ಟ್ರಾಫಿಕ್ ಸಮಸ್ಯೆ ಪರಿಹಾರವಾದರೆ ಲಾಭ ನನಗೆ ಅಲ್ಲ, ನಿಮಗೆ ಮತ ನೀಡಿದ ಜನರಿಗೆ...
    • ಮಂಗಳೂರು ಗೋಲಿಬಾರ್ ರಿವೇಂಜ್, ಪೊಲೀಸ್ ಗಣೇಶ್ ಕಾಮತ್ ಕೊಲೆ ಯತ್ನ ಆರು ಆರೋಪಿಗಳು ಅರೆಸ್ಟ್!
    • ಸಹಾಯ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಎದುರು ಬೆತ್ತಲೆ ನಿಂತ ಉಳ್ಳಾಲ ಎಸ್ಡಿಪಿಐ ಮುಖಂಡ ಅರೆಸ್ಟ್!
    • ಮೋದಿಜಿ, ಏಳಿ, ಎದ್ದೇಳಿ, ಒಟಿಟಿ ಮುಗಿಸದೇ ನಿಲ್ಲದಿರಿ!!
  • Popular Posts

    • 1
      ಸ್ಮಾರ್ಟ್ ಸಿಟಿ ಡೆಬ್ರೀಸ್ ಮರುಬಳಕೆಗೆ 25 ಕೋಟಿ ವೆಚ್ಚದ ಯಂತ್ರ ಬರಲಿದೆಯಾ??
    • 2
      ಗುಜರಿಯವರು ಬಾಕಿ ಇರಿಸಿರುವ ಲಕ್ಷಗಟ್ಟಲೆ ಹಣ ಕೇಳಲು ಪಾಲಿಕೆಗೆ ಧಮ್ ಇರಬೇಕಿತ್ತು.
    • 3
      ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
    • 4
      ಹಿಂದೂಗಳನ್ನು ಕೆಣಕುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ!!
    • 5
      30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search