• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಗಾ ಅಂದ್ರ ರಾಷ್ಟ್ರಕ್ಕೆ ಗಂಡಾಂತರ, ಸದಾನಂದರ ಗೌಡರ ಪ್ರತಿಕ್ರಿಯೆಗೆ ಪೆಚ್ಚಾದ ಕೈನಾಯಕರು

TNN Correspondent Posted On March 1, 2018
0


0
Shares
  • Share On Facebook
  • Tweet It

ಬೆಂಗಳೂರು: ವಿಶ್ವವೇ ಮೆಚ್ಚುತ್ತಿರುವ, ಕಠಿಣ ಆರ್ಥಿಕ ನೀತಿಗಳನ್ನು ಜಾರಿಗೆ ತಂದರೂ ರಾಷ್ಟ್ರದ್ಲಲಿ ಹೊಸ ಶಕೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರರನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ಮೂಲಕ ತಮ್ಮ ತೆವಲು ತೀರಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು ಹಲವು ಬಾರಿ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದು ಇದೆ. ಇದೀಗ ರಾಜ್ಯದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಹೆಸರಿಗೆ ನಮಗೆ ಮೋಸ ಎಂದು ಹೇಳಿದಕ್ಕೆ ಕೇಂದ್ರ ಸಚಿವ ಸದಾನಂದಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ದಿನೇಶ್ ಗುಂಡಾರಾವ್ ಮುಟ್ಟಿನೋಡುಕೊಳ್ಳುವಂತಾಗಿದೆ.

ಸದಾನಂದಗೌಡರು ಕೊಟ್ಟಿರುವ ಪ್ರತಿಕ್ರಿಯೆ ಏನು ಗೊತ್ತೆ

‘ಮೋದಿಯವರ ಹವಾಕ್ಕೆ ದಿ(ಕೆಟ್ಟ) , ದಿ(ಗಿಲಾದ) ಗುಂಡು ರಾಯರೇ ಪ್ರತಿಯೊಂದು ಪದಕ್ಕೆ ಅರ್ಥ ಕಟ್ಟುವುದು ನಮಗೂ ಚೆನ್ನಾಗಿ ಗೊತ್ತು ನೀವು ಕಾಂಗ್ರೆಸ್ ಸಂಸ್ಕೃತಿ ಸ್ವಲ್ಪ ಬಿಟ್ಟು ಗಂಭೀರ ರಾಜಕೀಯ ಮಾಡಿರಿ ನಾವೂನೂ ರಾಗಾ ಎಂದರೆ ರಾಜ್ಯಕ್ಕೆ , ರಾಷ್ಟ್ರಕ್ಕೆ ಗಂಡಾಂತರ ಎನ್ನೋಣವೇ’ ಇದು ಸದಾನಂದರ ಗೌಡರ ಟ್ವೀಟ್.

ರಾಗಾ ಅಂದ್ರೆ: ರಾಷ್ಟ್ರಕ್ಕೆ ಗಂಡಾಂತರ

ಹೌದಲ್ಲವೇ.. ಸದಾನಂದ ಗೌಡರ ಈ ಪ್ರತಿಕ್ರಿಯೆಯಲ್ಲಿ ಎಂತಹ ವಾಸ್ತವಾಂಶ ಅಡಗಿದೆ. ಇತ್ತ ದೇಶದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಚೀನಾದ ಡೋಕ್ಲಾಂ ಗಡಿ ವಿವಾದಲ್ಲಿದ್ದರೇ, ಅತ್ತ ಈ ಪುಣ್ಯಾತ್ಮ ರಾಗಾ ಚೀನಾ ರಾಯಬಾರಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ದೇಶವಿರೋಧಿ ಘೋಷಣೆ, ಭಾರತ ತುಕ್ಡೆ ಮಾಡುತ್ತೇವೆ, ಸಂಸತ್ ಮೇಲೆ ದಾಳೀ ಮಾಡಿದ ಭಯೋತ್ಪಾದಕ ಅಫ್ಜಲ್ ಗುರುವನ್ನು ಬೆಂಬಲಿಸಿದ ಕೊಳಕರ ಬೆಂಬಲಕ್ಕೆ ನಿಲುತ್ತಾರೆ ರಾಹುಲ್ ಗಾಂಧಿ.

ಅದಕ್ಕೆ ತಾನೇ ರಾಹುಲ್ ಗಾಂಧಿ ಪ್ರತಿ ನಡೆಯೂ ನಕಾರಾತ್ಮಕವಾಗಿಯೇ ಇರುತ್ತೆ. ದೇಶದ ದೊಡ್ಡ ಪಕ್ಷದ ನಾಯಕನಾಗಿ ಸಕರಾತ್ಮಕ  ಸಲಹೆ ನೀಡುವುದನ್ನು ಬಿಟ್ಟು, ಅಧಿಕಾರದ ಲಾಲಸೆಗಾಗಿ ದೇಶವಿದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗುವವವರ ಜೊತೆ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಅಲ್ಲವೇ ಸದಾನಂದ ಗೌಡ ಅವರು ಹೇಳಿದ ವಾಸ್ತವ.

ಮೋದಿಯವರ ಹವಾಕ್ಕೆ ದಿ(ಕೆಟ್ಟ) , ದಿ(ಗಿಲಾದ) ಗುಂಡು ರಾಯರೇ ಪ್ರತಿಯೊಂದು ಪದಕ್ಕೆ ಅರ್ಥ ಕಟ್ಟುವುದು ನಮಗೂ ಚೆನ್ನಾಗಿ ಗೊತ್ತು ನೀವು ಕಾಂಗ್ರೆಸ್ ಸಂಸ್ಕೃತಿ ಸ್ವಲ್ಪ ಬಿಟ್ಟು ಗಂಭೀರ ರಾಜಕೀಯ ಮಾಡಿರಿ ನಾವೂನೂ ರಾಗಾ ಎಂದರೆ ರಾಜ್ಯಕ್ಕೆ , ರಾಷ್ಟ್ರಕ್ಕೆ ಗಂಡಾಂತರ ಎನ್ನೋಣವೇ ? @dineshgrao @INCKarnataka https://t.co/QC4xNATPSO

— Sadananda Gowda (@DVSadanandGowda) March 1, 2018

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Tulunadu News July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search