• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಾವೋವಾದಿಗಳ ದಾಳಿಗೆ ಯೋಧ ಹುತಾತ್ಮ, 5 ತಿಂಗಳ ಅವಳಿ ಮಕ್ಕಳು ಅನಾಥ, ಎಲ್ಲಿದ್ದೀರಿ ಬುದ್ದೀಜೀವಿಗಳೇ

TNN Correspondent Posted On March 11, 2018


  • Share On Facebook
  • Tweet It

ದೆಹಲಿ: ಇತ್ತೀಚೆಗೆ ತ್ರಿಪುರಾದಲ್ಲಿ ಉದ್ರಿಕ್ತರ ಗುಂಪೊಂದು ಕಮ್ಯುನಿಸ್ಟ್ ಸಿದ್ಧಾಂತವಾದಿ ಲೇನಿನ್ ಪ್ರತಿಮೆಯನ್ನು ಉರುಳಿಸಿದಕ್ಕಾಗಿ ದೇಶದ ಸ್ವಘೋಷಿತ ಬುದ್ಧಿ ಜೀವಿಗಳ ವಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು, ಒಂದೇ ಸಮನೇ ದೇಶದಲ್ಲಿ ಅಸಹಿಷ್ಣುತೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಶನಿವಾರ ಲೇನಿನ್ ಪ್ರತಿಪಾದಿಸಿದ ಕಮ್ಯುನಿಸಂ ಸಿದ್ಧಾಂತ ಎಡರಂಗದ ಉಗ್ರವಾದಿಗಳ ದಾಳಿಗೆ ಐದು ತಿಂಗಳ ಅವಳಿ ಮಕ್ಕಳಿಬ್ಬರು ಹೆತ್ತ ಅಪ್ಪನನ್ನು ಕಳೆದುಕೊಂಡಿದ್ದಾರೆ. ಆ ಅವಳಿ ಮಕ್ಕಳ ನೋವಿಗೆ ಬುದ್ಧಿ ಜೀವಿಗಳು, ಮಾಧ್ಯಮಗಳು ವರದಿ ಮಾಡದಿರುವುದು, ಸ್ಪಂದಿಸದೇ ಸುಮ್ಮನಾಗಿವೆ.

ಛತ್ತಿಸಗಢ್ ದ ಕಂಕೇರಾ ಬಳಿ ಮಾವೋವಾದಿಗಳ ದಾಳಿಗೆ ಸಿಆರ್ ಪಿಎಫ್ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದಾರೆ. ಐದು ತಿಂಗಳ ಅವಳಿ ಮಕ್ಕಳನ್ನು ಹೊಂದಿರುವ ಯೋಧ ಗಜೇಂದ್ರ ಸಿಂಗ್ ಹುತಾತ್ಮರಾಗಿದ್ದು, ಇದೀಗ ಮಕ್ಕಳು ಅನಾಥವಾಗಿವೆ.

ಐದು ತಿಂಗಳ ಹಸುಗೂಸುಗಳು ತಂದೆಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಟುಕರ ಮನ ಕರಗಿಸುವಂತಿದೆ. ಆದರೆ ಹುತಾತ್ಮ ಯೋಧನ ಕುರಿತು ಯಾವೋಬ್ಬ ಬುದ್ಧಿ ಜೀವಿಯೂ ತುಟಿ ಬಿಚ್ಚಿಲ್ಲ. ಮಾಧ್ಯಮಗಳು ಐದು ತಿಂಗಳ ಅವಳಿ ಮಕ್ಕಳ ಆಂಕ್ರಂಧನವನ್ನು ಜನರಿಗೆ ತಿಳಿಸುವ ಕಾರ್ಯ ಮಾಡದಿರುವುದು ದುರಂತ. ಲೇನಿನ್ ಪ್ರತಿಮೆ ಉರುಳಿಸಿದಕ್ಕೆ ನೆಲ ಬಿರಿಯುವಂತೆ ಕಿರುಚಾಡಿದ ಎಡವಾದಿಗಳು, ಇದೀಗ ಮುಗ್ಗುಮಾಗಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search