• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯುವಜನತೆಗೆ ಹುಚ್ಚು ಹಿಡಿಸಿರೋ ಪಬ್​​ಜಿ ಎಷ್ಟು ಲಾಭ ಗಳಿಸಿದೆ ಗೊತ್ತಾ…?

TNN Correspondent Posted On December 2, 2018


  • Share On Facebook
  • Tweet It

ಇತ್ತೀಚೆಗೆ ಯುವಜನತೆಗೆ ಪಬ್​​ಜಿ ಗೇಮ್​​ ಹುಚ್ಚು ಹಿಡಿದಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಆಫೀಸ್​ , ಕಾಲೇಜು, ಮನೆ ಎಲ್ಲಿ ನೋಡಿದ್ರೂ ಒಬ್ರಲ್ಲ ಒಬ್ಬರು ಪಬ್​ಜಿ ಆಡ್ತಿರೋರು ಸಿಕ್ತಾರೆ. ಪಬ್​ಜಿ ಇದ್ರೆ ಊಟ ಬೇಡ, ನಿದ್ದೆ ಬೇಡ ಅನ್ನೋ ಥರ ಆಗಿದೆ. ಯುವ ಜನತೆಗೆ ಹುಚ್ಚು ಹಿಡಿಸಿರೋ ಪಬ್​ಜಿ ಗೇಮ್ ಮಾತ್ರ ತಯಾರಕರಿಗೆ ಕೋಟಿ ಕೋಟಿ ಆದಾಯ ಗಳಿಸಿ ಕೊಡುತ್ತಿದೆ ಅಂದ್ರೆ ನಂಬ್ಲೇಬೇಕು..!

 

ಸೆನ್ಸಾರ್​​ ಟವರ್​ ಎಂಬ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ, ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ 7 ದಿನಗಳಲ್ಲಿ ಐಓಎಸ್​ ಹಾಗೂ ಆಂಡ್ರಾಯ್ಡ್​​ ಮೊಬೈಲ್​​​​​ಗಳಲ್ಲಿ ಪಬ್​​​ಜಿ ಆಡೋರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇದರಿಂದ ಪಬ್​​ಜಿಯ ಒಟ್ಟಾರೆ ಆದಾಯ ಕಳೆದ ವಾರಕ್ಕಿಂತ 165% ಹೆಚ್ಚಾಗಿದೆ. ಸುಮಾರು 32 ಕೋಟಿ ಇದ್ದ ಪಬ್​​ಜಿ ಆದಾಯ 85 ಕೋಟಿಗೆ ಏರಿಕೆಯಾಗಿದೆ.
ಹಾಗೇ ಮೊಬೈಲ್​​​​​​​​ ಐಓಎಸ್​​ನಲ್ಲಿ ಪಬ್​ಜಿ,​​ ಕಳೆದ ವಾರ ಮತ್ತೊಂದು ಫೇಮಸ್​ ಗೇಮ್​​ ಫೋರ್ಟ್​​ನೈಟ್​ನ ಆದಾಯವನ್ನು 43% ನಷ್ಟು ಮೀರಿಸಿದೆ ಎಂದು ಈ ವರದಿ ಹೇಳಿದೆ. ಕಳೆದ ಏಪ್ರಿಲ್​ನಿಂದ ಪಬ್​​ಜಿ ತನ್ನ ಹಣಗಳಿಕೆ ಶುರು ಮಾಡಿದ್ದು, ಕಡಿಮೆ ಸಮಯದಲ್ಲೇ ಹೆಚ್ಚು ಆದಾಯ ಗಳಿಸುತ್ತಿದೆ.

  • Share On Facebook
  • Tweet It


- Advertisement -
#mangaloregames


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search