• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಮಸೇತು ಕಲ್ಪನೆ ಅಲ್ಲ, ವಾಸ್ತವ!

Tulunadu News Posted On July 21, 2023
0


0
Shares
  • Share On Facebook
  • Tweet It

ರಾಮಸೇತು ಎನ್ನುವ ಶಬ್ದವನ್ನು ನೀವು ಕೇಳಿರುತ್ತೀರಿ. ಅಂತಹ ಒಂದು ಸೇತುವೆ ಇತ್ತಾ, ಇಲ್ವಾ ಎನ್ನುವುದರ ಬಗ್ಗೆ ಆಸ್ತಿಕ ಮತ್ತು ನಾಸ್ತಿಕರ ನಡುವೆ ವಾದ, ಪ್ರತಿವಾದಗಳು ನಡೆಯುತ್ತಾ ಬಂದಿವೆ. ಈಗ ಸಮುದ್ರಶಾಸ್ತ್ರ ವಿಜ್ಞಾನಿಗಳು ಆ ಬಗ್ಗೆ ಧೀರ್ಘ ಅಧ್ಯಯನದ ಬಳಿಕ ಅಂತಹ ಒಂದು ಸೇತುವೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸುಮಾರು 7000 ವರ್ಷಗಳ ಹಿಂದೆ ಈ ಸೇತುವೆ ಅಸ್ತಿತ್ವ ಇತ್ತು ಎನ್ನುವುದು ಪತ್ತೆಯಾಗಿದೆ. ಧನುಶ್ ಕೋಡಿ ಮತ್ತು ಮನ್ನಾರ್ ದ್ವೀಪಗಳ ಸಮುದ್ರ ತಟದ ಬಳಿ ಕಾರ್ಬನ್ ಡೇಟಿಂಗ್ (ಜೈವಿಕ ವಸ್ತುಗಳ ವಯೋಮಾನ ವರದಿ) ಅಧ್ಯಯನ ಮಾಡಿದ ತಂಡಕ್ಕೆ ರಾಮಾಯಣ ನಡೆದ ಕಾಲಘಟ್ಟದ ಬಗ್ಗೆ ಮಾಹಿತಿ ದೊರಕಿದೆ. ಹದಿನೈದನೇ ಶತಮಾನದ ತನಕ ರಾಮಸೇತು ಸಾಗರದ ಮೇಲ್ಪದರದಲ್ಲಿ ಕಾಣುತ್ತಿತ್ತು. 1480 ರಲ್ಲಿ ಅಪ್ಪಳಿಸಿದ ಭೀಕರ ಸೈಕ್ಲೋನ್ ಬಳಿಕ ಅದು ಮುರಿದ ಸ್ಥಿತಿಯಲ್ಲಿ ಸಮುದ್ರಮಟ್ಟದಿಂದ ಕೆಳಗೆ ಹೋಯಿತು. ರಾಮಸೇತು 48 ಕಿ.ಮೀ ಉದ್ದ ಇತ್ತು. ಈ ಸೇತುವೆ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖ ಇದೆ. ನಾಸ ತೆಗೆದ ಭೂಮಿಯ ಮೇಲಿನ ಚಿತ್ರದಲ್ಲಿ ರಾಮ ಸೇತು ಎಂದು ಹೇಳಲಾಗುವ ತೇಲುವ ಸೇತುವೆಯ ದೃಶ್ಯ ಕೂಡ ಇದೆ. ಇದೆಲ್ಲವನ್ನು ನೋಡಿದ ಬಳಿಕವಾದರೂ ನಾಸ್ತಿಕರು ರಾಮಸೇತು ಇತ್ತು ಎನ್ನುವುದನ್ನು ಒಪ್ಪುತ್ತಾರಾ ಅಥವಾ ತಮ್ಮದೇ ಕತ್ತೆಗೆ ಮೂರು ಕಾಲು ಎನ್ನುತ್ತಾರಾ ಎನ್ನುವುದು ಉಳಿದಿರುವ ಪ್ರಶ್ನೆ.

0
Shares
  • Share On Facebook
  • Tweet It




Trending Now
ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
Tulunadu News September 10, 2025
ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
Tulunadu News September 10, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
    • ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಮದ್ದೂರು ಪಟ್ಟಣದಲ್ಲಿ ಗಲಭೆ – ತಡೆ ಆದೇಶ ಜಾರಿಯಲ್ಲಿ
    • ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ: ಕರ್ನಾಟಕದಲ್ಲಿ ರಾಜಕೀಯ ಹೊಸ ಚರ್ಚೆ
    • ವಿವೇಕ್ ಅಗ್ನಿಹೋತ್ರಿ ನಿರ್ದೇಶನದ "ದಿ ಬೆಂಗಾಲ್ ಫೈಲ್ಸ್" ಸಿನೆಮಾಕ್ಕೆ ಪಶ್ಚಿಮ ಬಂಗಾಲದಲ್ಲಿ ಅಘೋಷಿತ ತಡೆ!
    • ಖಾರ್ ಬೂಂದಿ ತಿನ್ನುತ್ತಿದ್ದಿರಾ? ಎಚ್ಚರಿಕೆ!
  • Popular Posts

    • 1
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • 2
      ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • 3
      ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • 4
      ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • 5
      ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!

  • Privacy Policy
  • Contact
© Tulunadu Infomedia.

Press enter/return to begin your search