• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದರ್ಶನ್ ಗೆ ರಾಕಿ ಕಟ್ಟಿದ ತುಳುನಾಡ ಚೆಲುವೆ, ಕಾರಣ?

Tulunadu News Posted On August 30, 2023


  • Share On Facebook
  • Tweet It

ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಹಾರಿ ಅಲ್ಲಿ ಉತ್ತಮ ಅವಕಾಶವನ್ನು ಗಳಿಸುತ್ತಾ ಇರುವ ತುಳುನಾಡ ಚೆಲುವೆ ಸೋನಾಲ್ ಮೊಂತೇರೋ ಅವರು ರಕ್ಷಾ ಬಂಧನದ ದಿನ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸಕ್ಕೆ ತೆರಳಿ ರಾಕಿ ಕಟ್ಟಿ ಬಂದಿದ್ದಾರೆ. ಬನಾರಸ್ ಚಿತ್ರದ ಹೀರೋಯಿನ್ ಸೋನಾಲ್ ಅವರು ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಅವರದ್ದು ದರ್ಶನ್ ತಂಗಿಯ ಪಾತ್ರ. ಸಿನೆಮಾದಲ್ಲಿ ಸ್ಟಾರ್ ನಟನೊಬ್ಬನಿಗೆ ತಂಗಿಯಾಗಿ ನಟಿಸಲು ಚಾಲ್ತಿಯಲ್ಲಿರುವ ಹೀರೋಯಿನ್ ಗಳು ಒಪ್ಪುವುದು ಕಡಿಮೆ. ಯಾಕೆಂದರೆ ಒಮ್ಮೆ ತಂಗಿಯಾಗಿ ನಟಿಸಿದ ಬಳಿಕ ಅದೇ ಹೀರೋಗೆ ನಾಯಕಿಯಾಗಿ ನಟಿಸಿದರೆ ಫ್ಯಾನ್ಸ್ ಒಪ್ಪುವುದಿಲ್ಲ. ಯಾಕೆಂದರೆ ಸ್ಟಾರ್ ನಟನ ಸಿನೆಮಾಗಳನ್ನು ಆತನ ಅಭಿಮಾನಿಗಳು ಸಾಕಷ್ಟು ಬಾರಿ ನೋಡಿರುತ್ತಾರೆ. ಆಗ ಅವರಿಗೆ ಹೀರೋ ತಂಗಿಯ ಪಾತ್ರ ಕೂಡ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಹಾಗಿರುವಾಗ ಭವಿಷ್ಯದ ಯಾವುದೇ ಸಿನೆಮಾದಲ್ಲಿ ಆ ಸ್ಟಾರ್ ನಟನಿಗೆ ತಂಗಿಯ ಪಾತ್ರವನ್ನು ಮಾಡಿದವಳನ್ನು ಹೀರೋಯಿನ್ ಮಾಡುವುದು ಕಷ್ಟಸಾಧ್ಯ. ಇನ್ನು ದರ್ಶನ್ ಹಾಗೂ ಸೋನಾಲ್ ಜೋಡಿಯೂ ಅಣ್ಣ ತಂಗಿಯ ಜೋಡಿಯಂತೆ ಕಂಗೊಳಿಸುತ್ತದೆ. ರಾಬರ್ಟ್ ಚಿತ್ರದ ತಂಗಿ ನಿಜ ಜೀವನದಲ್ಲಿಯೂ ರಾಕಿ ಕಟ್ಟುವ ಮೂಲಕ ತಂಗಿಯಾಗಿಯೇ ಮುಂದುವರೆದಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search