• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತಾಂತರವಾಗಲು ಮುಸ್ಲಿಂ ಗೆಳೆಯರೇ ಕಾರಣ, ನಿಜ ತಿಳಿದು ಮರಳಿ ಹಿಂದುತ್ವಕ್ಕೆ ಮರಳಿದ ಮಹಿಳೆ

TNN Correspondent Posted On September 24, 2017


  • Share On Facebook
  • Tweet It

ತಿರುವನಂತಪುರ: ಅದು ಜುಲೈ 23… ಹೀಗೆ ಸುದ್ದಿಗೋಷ್ಠಿ ಕರೆದ ಆಥಿರಾ ಎಂಬ ಮಹಿಳೆ, ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ಇನ್ನು ಮುಂದೆ ನಾನು ಮುಸ್ಲಿಮಳಾಗಿ ಬದುಕುತ್ತೇನೆ ಎಂದಿದ್ದಳು. ಜನರೂ ಏನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದರು.

ಆದರೆ ಪುಣ್ಯವಶಾತ್ ಅದೇ ಮಹಿಳೆ ಈಗ, “ನನ್ನ ಗೆಳೆಯರೇ ದಾರಿತಪ್ಪಿಸಿ, ಮತಾಂತರವಾಗುವಂತೆ ಮಾಡಿದರು. ಆದರೆ ನಾನೀಗ ಹಿಂದುತ್ವಕ್ಕೆ ಮರಳುತ್ತೇನೆ’ ಎಂದು ಮತ್ತೊಂದು ಸುದ್ದಿಗೋಷ್ಠಿ ಕರೆದು ಘೋಷಿಸಿದ್ದಾಳೆ.

ಹೌದು, ಸುದ್ದಿಗೋಷ್ಠಿ ಕರೆದ ತಿರುವನಂತಪುರದ ಆಥಿರಾ, ಹಿಂದುತ್ವಕ್ಕೆ ಮರಳಿದ್ದಾರೆ. ಓಂ ನಮಃ ಶಿವಾಯ ಎಂದು ಸುದ್ದಿಗೋಷ್ಠಿ ಆರಂಭಿಸಿದ್ದಾಳೆ. ಅಷ್ಟೇ ಅಲ್ಲ, “ಆರಂಭದಲ್ಲಿ ನನ್ನ ಗೆಳೆಯರು, ಕಲ್ಲನ್ನು ದೇವರು ಎಂದು ಭಾವಿಸುವುದು ಮೂಢತನ. ನಿಮ್ಮಲ್ಲಿ ಕೆಲಸಕ್ಕೆ ಬಾರದ ನೂರಾರು ದೇವರಿದ್ದಾರೆ. ಆದರೆ ನಮ್ಮಲ್ಲಿ ಒಬ್ಬ ದೇವರೇ ತುಂಬ ಪವರ್ ಫುಲ್ ಎಂದಿದ್ದರು. ನನಗೂ ಕುತೂಹಲ ತಾಳಲಾರದೆ ಇಸ್ಲಾಂ ಸ್ವೀಕರಿಸಿದೆ. ಆಯೇಷಾ ಎಂದು ಹೆಸರು ಬದಲಾಯಿಸಿಕೊಂಡೆ’ ಎಂದು ವಿವರಿಸಿದ್ದಾಳೆ.

ಆದರೆ, ಬರಬರುತ್ತ ಮತಾಂತರವಾಗಿದ್ದು ತಪ್ಪು ಎನಿಸಿತು. ನನ್ನ ಪೋಷಕರು ಸಹ ನನ್ನ ಕಣ್ಣು ತೆರೆಸಿದರು. ಹಾಗಾಗಿ ಈಗ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹಿಂದೂ ಯುವತಿಯರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಯಾರದೋ ಮಾತು ಕೇಳಿ ಮತಾಂತರವಾಗದಿರಿ, ಪ್ರೀತಿಯ ಹೆಸರಲ್ಲಿ ಜಿಹಾದ್ ಬಲೆಗೆ ಸಿಲುಕಿ ಕಷ್ಟಪಡದಿರಿ. ಹಿಂದುತ್ವವೇ ಮಿಗಿಲು ಎಂಬುದನ್ನು ಆಥಿರಾ ಮೂಲಕವಾದರೂ ತಿಳಿಯಿರಿ.

 

 

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search