• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಮತಾಂತರವಾಗಲು ಮುಸ್ಲಿಂ ಗೆಳೆಯರೇ ಕಾರಣ, ನಿಜ ತಿಳಿದು ಮರಳಿ ಹಿಂದುತ್ವಕ್ಕೆ ಮರಳಿದ ಮಹಿಳೆ

TNN Correspondent Posted On September 24, 2017
0


0
Shares
  • Share On Facebook
  • Tweet It

ತಿರುವನಂತಪುರ: ಅದು ಜುಲೈ 23… ಹೀಗೆ ಸುದ್ದಿಗೋಷ್ಠಿ ಕರೆದ ಆಥಿರಾ ಎಂಬ ಮಹಿಳೆ, ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ಇನ್ನು ಮುಂದೆ ನಾನು ಮುಸ್ಲಿಮಳಾಗಿ ಬದುಕುತ್ತೇನೆ ಎಂದಿದ್ದಳು. ಜನರೂ ಏನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದರು.

ಆದರೆ ಪುಣ್ಯವಶಾತ್ ಅದೇ ಮಹಿಳೆ ಈಗ, “ನನ್ನ ಗೆಳೆಯರೇ ದಾರಿತಪ್ಪಿಸಿ, ಮತಾಂತರವಾಗುವಂತೆ ಮಾಡಿದರು. ಆದರೆ ನಾನೀಗ ಹಿಂದುತ್ವಕ್ಕೆ ಮರಳುತ್ತೇನೆ’ ಎಂದು ಮತ್ತೊಂದು ಸುದ್ದಿಗೋಷ್ಠಿ ಕರೆದು ಘೋಷಿಸಿದ್ದಾಳೆ.

ಹೌದು, ಸುದ್ದಿಗೋಷ್ಠಿ ಕರೆದ ತಿರುವನಂತಪುರದ ಆಥಿರಾ, ಹಿಂದುತ್ವಕ್ಕೆ ಮರಳಿದ್ದಾರೆ. ಓಂ ನಮಃ ಶಿವಾಯ ಎಂದು ಸುದ್ದಿಗೋಷ್ಠಿ ಆರಂಭಿಸಿದ್ದಾಳೆ. ಅಷ್ಟೇ ಅಲ್ಲ, “ಆರಂಭದಲ್ಲಿ ನನ್ನ ಗೆಳೆಯರು, ಕಲ್ಲನ್ನು ದೇವರು ಎಂದು ಭಾವಿಸುವುದು ಮೂಢತನ. ನಿಮ್ಮಲ್ಲಿ ಕೆಲಸಕ್ಕೆ ಬಾರದ ನೂರಾರು ದೇವರಿದ್ದಾರೆ. ಆದರೆ ನಮ್ಮಲ್ಲಿ ಒಬ್ಬ ದೇವರೇ ತುಂಬ ಪವರ್ ಫುಲ್ ಎಂದಿದ್ದರು. ನನಗೂ ಕುತೂಹಲ ತಾಳಲಾರದೆ ಇಸ್ಲಾಂ ಸ್ವೀಕರಿಸಿದೆ. ಆಯೇಷಾ ಎಂದು ಹೆಸರು ಬದಲಾಯಿಸಿಕೊಂಡೆ’ ಎಂದು ವಿವರಿಸಿದ್ದಾಳೆ.

ಆದರೆ, ಬರಬರುತ್ತ ಮತಾಂತರವಾಗಿದ್ದು ತಪ್ಪು ಎನಿಸಿತು. ನನ್ನ ಪೋಷಕರು ಸಹ ನನ್ನ ಕಣ್ಣು ತೆರೆಸಿದರು. ಹಾಗಾಗಿ ಈಗ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹಿಂದೂ ಯುವತಿಯರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಯಾರದೋ ಮಾತು ಕೇಳಿ ಮತಾಂತರವಾಗದಿರಿ, ಪ್ರೀತಿಯ ಹೆಸರಲ್ಲಿ ಜಿಹಾದ್ ಬಲೆಗೆ ಸಿಲುಕಿ ಕಷ್ಟಪಡದಿರಿ. ಹಿಂದುತ್ವವೇ ಮಿಗಿಲು ಎಂಬುದನ್ನು ಆಥಿರಾ ಮೂಲಕವಾದರೂ ತಿಳಿಯಿರಿ.

 

 

 

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search