• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮತಾಂತರವಾಗಲು ಮುಸ್ಲಿಂ ಗೆಳೆಯರೇ ಕಾರಣ, ನಿಜ ತಿಳಿದು ಮರಳಿ ಹಿಂದುತ್ವಕ್ಕೆ ಮರಳಿದ ಮಹಿಳೆ

TNN Correspondent Posted On September 24, 2017


  • Share On Facebook
  • Tweet It

ತಿರುವನಂತಪುರ: ಅದು ಜುಲೈ 23… ಹೀಗೆ ಸುದ್ದಿಗೋಷ್ಠಿ ಕರೆದ ಆಥಿರಾ ಎಂಬ ಮಹಿಳೆ, ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ. ಇನ್ನು ಮುಂದೆ ನಾನು ಮುಸ್ಲಿಮಳಾಗಿ ಬದುಕುತ್ತೇನೆ ಎಂದಿದ್ದಳು. ಜನರೂ ಏನೋ ಮಾಡಿಕೊಳ್ಳಲಿ ಎಂದು ಸುಮ್ಮನಾಗಿದ್ದರು.

ಆದರೆ ಪುಣ್ಯವಶಾತ್ ಅದೇ ಮಹಿಳೆ ಈಗ, “ನನ್ನ ಗೆಳೆಯರೇ ದಾರಿತಪ್ಪಿಸಿ, ಮತಾಂತರವಾಗುವಂತೆ ಮಾಡಿದರು. ಆದರೆ ನಾನೀಗ ಹಿಂದುತ್ವಕ್ಕೆ ಮರಳುತ್ತೇನೆ’ ಎಂದು ಮತ್ತೊಂದು ಸುದ್ದಿಗೋಷ್ಠಿ ಕರೆದು ಘೋಷಿಸಿದ್ದಾಳೆ.

ಹೌದು, ಸುದ್ದಿಗೋಷ್ಠಿ ಕರೆದ ತಿರುವನಂತಪುರದ ಆಥಿರಾ, ಹಿಂದುತ್ವಕ್ಕೆ ಮರಳಿದ್ದಾರೆ. ಓಂ ನಮಃ ಶಿವಾಯ ಎಂದು ಸುದ್ದಿಗೋಷ್ಠಿ ಆರಂಭಿಸಿದ್ದಾಳೆ. ಅಷ್ಟೇ ಅಲ್ಲ, “ಆರಂಭದಲ್ಲಿ ನನ್ನ ಗೆಳೆಯರು, ಕಲ್ಲನ್ನು ದೇವರು ಎಂದು ಭಾವಿಸುವುದು ಮೂಢತನ. ನಿಮ್ಮಲ್ಲಿ ಕೆಲಸಕ್ಕೆ ಬಾರದ ನೂರಾರು ದೇವರಿದ್ದಾರೆ. ಆದರೆ ನಮ್ಮಲ್ಲಿ ಒಬ್ಬ ದೇವರೇ ತುಂಬ ಪವರ್ ಫುಲ್ ಎಂದಿದ್ದರು. ನನಗೂ ಕುತೂಹಲ ತಾಳಲಾರದೆ ಇಸ್ಲಾಂ ಸ್ವೀಕರಿಸಿದೆ. ಆಯೇಷಾ ಎಂದು ಹೆಸರು ಬದಲಾಯಿಸಿಕೊಂಡೆ’ ಎಂದು ವಿವರಿಸಿದ್ದಾಳೆ.

ಆದರೆ, ಬರಬರುತ್ತ ಮತಾಂತರವಾಗಿದ್ದು ತಪ್ಪು ಎನಿಸಿತು. ನನ್ನ ಪೋಷಕರು ಸಹ ನನ್ನ ಕಣ್ಣು ತೆರೆಸಿದರು. ಹಾಗಾಗಿ ಈಗ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಹಿಂದೂ ಯುವತಿಯರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಯಾರದೋ ಮಾತು ಕೇಳಿ ಮತಾಂತರವಾಗದಿರಿ, ಪ್ರೀತಿಯ ಹೆಸರಲ್ಲಿ ಜಿಹಾದ್ ಬಲೆಗೆ ಸಿಲುಕಿ ಕಷ್ಟಪಡದಿರಿ. ಹಿಂದುತ್ವವೇ ಮಿಗಿಲು ಎಂಬುದನ್ನು ಆಥಿರಾ ಮೂಲಕವಾದರೂ ತಿಳಿಯಿರಿ.

 

 

 

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Tulunadu News September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Tulunadu News September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search